Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಚಲೋ ಉಡುಪಿ ಆಂದೋಲನಕ್ಕೆ ಉದಾರ ದೇಣಿಗೆ‌...

ಚಲೋ ಉಡುಪಿ ಆಂದೋಲನಕ್ಕೆ ಉದಾರ ದೇಣಿಗೆ‌ ನೀಡಲು ಮನವಿ

ವಾರ್ತಾಭಾರತಿವಾರ್ತಾಭಾರತಿ29 Sept 2016 3:48 PM IST
share
ಚಲೋ ಉಡುಪಿ ಆಂದೋಲನಕ್ಕೆ ಉದಾರ ದೇಣಿಗೆ‌ ನೀಡಲು ಮನವಿ

ಆತ್ಮೀಯರೇ,

"ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ‌ಹಕ್ಕು"  ಘೋಷಣೆಯಡಿ ಅ.4ರಿಂದ 9ರವರೆಗೆ ನಾವು ಹಮ್ಮಿಕೊಂಡಿರುವ 'ಚಲೋ ಉಡುಪಿ' ಜಾಥಾ ಹಾಗೂ ಐತಿಹಾಸಿಕ ಬೃಹತ್ ಸಮಾವೇಶಕ್ಕೆ ನಾಡಿನಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ ಅ.9ರ ಉಡುಪಿ ಸಮಾವೇಶದಲ್ಲಿ ಗುಜರಾತಿನ ಊನಾ ಹೋರಾಟದ ರೂವಾರಿ ಜಿಗ್ನೇಶ್ ಮೆವಾನಿ ಭಾಗವಹಿಸಲಿದ್ದಾರೆ.
ಚಲೋ ಉಡುಪಿಗಾಗಿ ನಾಡಿನ ಉದ್ದಗಲಕ್ಕೂ ಸಿದ್ಧತೆಗಳು, ಸಭೆಗಳು ನಡೆಯುತ್ತಿವೆ.

ಇಡೀ ಆಂದೋಲನವನ್ನು ನಡೆಸಲು  ತನು- ಮನದ ಬೆಂಬಲದ ಜೊತೆಗೆ ಧನ ಬಲದ ಅಗತ್ಯವಿದೆ.  

  • ಬೆಂಗಳೂರಿನಲ್ಲಿ ಜಾಥಾದ ಉದ್ಘಾಟನಾ ಸಮಾವೇಶ,  
  •  200ಕ್ಕೂ ಹೆಚ್ಚು ಕಾರ್ಯಕರ್ತರ ಆರು ದಿನಗಳ ವಾಹನ ಜಾಥಾ, 
  • ಪ್ರಚಾರ ಸಾಮಗ್ರಿಗಳು ಹಾಗಣು ಸಾಂಸ್ಕೃತಿಕ ಪರಿಕರಗಳು,
  • ಉಡುಪಿಯ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಸುಮಾರು 25,000 ಜನರಿಗೆ ಊಟ, ವೇದಿಕೆಯ ಖರ್ಚು,
  • ಸಂವಹನ - ಸಂಪರ್ಕಗಳ ಖರ್ಚು, 
  •  ಪ್ರಯಾಣದ ಖರ್ಚು

ಹೀಗೆ ನಾನಾ ಖರ್ಚು ವೆಚ್ಚಗಳಿಗೆ ಅಪಾರ ಪ್ರಮಾಣದ ಹಣಬೆಂಬಲವೂ ಅತ್ಯಗತ್ಯ. ಹಲವಾರು ಯುವಜನರು ಈ ಆಂದೋಲನದಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ ಎಂಬುದೂ ಅತ್ಯಂತ ಮುಖ್ಯವಾದದ್ದು.

ಈ ಹೋರಾಟಕ್ಕೆ ಶ್ರೀಮಂತರು, ಸೈದ್ಧಾಂತಿಕ ವಿರೋಧಿಗಳು ಹಾಗೂ  ರಾಜಕೀಯ ಪಕ್ಷಗಳಿಂದ ಹಣ ತೆಗೆದುಕೊಳ್ಳುವುದು ಬೇಡ.  ಈ ಹೋರಾಟದಲ್ಲಿ ನಂಬಿಕೆ ಇರುವ ಹಾಗೂ ಭಾಗವಹಿಸುವವರಿಂದಲೇ ಸಂಗ್ರಹವಾಗುವುದು ಹೆಚ್ಚು ಅರ್ಥ ಪೂರ್ಣ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಈ ಹಿನ್ನೆಲೆಯಲ್ಲಿ ನಿಮ್ಮೆಲ್ಲರಲ್ಲಿ ಮನವಿ:  
ಈ ಆಂದೋಲನಕ್ಕೆ ಕೈ ಜೋಡಿಸಿರುವ ಎಲ್ಲರೂ ಉದಾರವಾಗಿ, ನಿಮ್ಮಿಂದ ಸಾಧ್ಯವಾಗುವ ಗರಿಷ್ಠ ಮಟ್ಟದ ಹಣ ಸಹಾಯವನ್ನು ನೀಡಬೇಕು. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎನ್ನುವಂತೆ, ಎಲ್ಲರೂ ತಮ್ಮಿಂದಾದಷ್ಟು ಹಣ ಒದಗಿಸಿದರೆ ಅದು ದೊಡ್ಡ ಮೊತ್ತವಾಗುತ್ತದೆ. 

ಇದೊಂದು ವಿನೂತನ ಪ್ರಯೋಗ. ಹಣಕ್ಕಾಗಿ ಸಿರಿವಂತರಲ್ಲಿ ಕೈ ಒಡ್ಡುವ ಬದಲು ಸ್ವಾಭಿಮಾನದಿಂದ
ಸಂಗ್ರಹಿಸಿದ ಮೊತ್ತದಲ್ಲಿ ಚಳವಳಿ ರೂಪಿಸೋಣ.

ಚಲೋ ಉಡುಪಿ ಫೇಸ್ ಬುಕ್,  ವಾಟ್ಸಾಪ್ ಗ್ರೂಪುಗಳಲ್ಲಿ  ಇರುವ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕೆಂದು ಕೋರುತ್ತೇವೆ.   ಜೊತೆಗೆ, ಸ್ನೇಹಿತರನ್ನೂ ದೇಣಿಗೆ ನೀಡುವಂತೆ ಪ್ರೇರೇಪಿಸಿ.

'ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ' ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಹಣಕಾಸು ಸಮಿತಿ ಇದನ್ನು ನೋಡಿಕೊಳ್ಳುತ್ತದೆ.  ಒಟ್ಟು ಸಂಗ್ರಹ ಮತ್ತು ವೆಚ್ಚದ ಲೆಕ್ಕಪತ್ರಗಳೆಲ್ಲವೂ ಪಾರದರ್ಶಕವಾಗಿರುತ್ತವೆ.

*ಹಣ ಸಹಾಯ ಮಾಡಿ, ಚಳವಳಿ ಬೆಂಬಲಿಸಿ, ಸ್ವಾಭಿಮಾನಗಳ ಸಂಘರ್ಷವನ್ನು ಯಶಸ್ವಿಗೊಳಿಸಿ*.

ಇಂತಿ 
*ಚಲೋ ಉಡುಪಿ ಬಳಗ*

ಬ್ಯಾಂಕ್ ಖಾತೆಯ ವಿವರ:

*Account Number: 
0413101503582

*Name:* DALITHA DAMANITHARA SWABHIMANI HORATA SAMITHI
*Bank Name*: Canara  Bank, Town Hall Branch, Bangalore 
*IFSC code*: CNRB0000413

*ಸಂಪರ್ಕ:* ಅಖಿಲಾ- 9845250955

share
ವಾರ್ತಾಭಾರತಿ
ವಾರ್ತಾಭಾರತಿ
Next Story
X