Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ಲಕ್ಷಣಗಳಿದ್ದರೆ ಖಂಡಿತ ಹೌದಂತೆ! ನೋಡಿ

ಈ ಲಕ್ಷಣಗಳಿದ್ದರೆ ಖಂಡಿತ ಹೌದಂತೆ! ನೋಡಿ

ನೀವು ಬುದ್ಧಿವಂತರಾ?

ವಾರ್ತಾಭಾರತಿವಾರ್ತಾಭಾರತಿ30 Sept 2016 11:30 PM IST
share
ಈ ಲಕ್ಷಣಗಳಿದ್ದರೆ ಖಂಡಿತ ಹೌದಂತೆ! ನೋಡಿ

ಚಿಕ್ಕಂದಿನಲ್ಲಿ ಹೆತ್ತವರು ನಿಮ್ಮ ಕೋಣೆಯನ್ನು ಸ್ವಚ್ಛ ಮಾಡಲು ಹೇಳುವಾಗ, ಬೇಗನೇ ನಿದ್ದೆ ಮಾಡಲು ಒತ್ತಾಯಿಸುವುದು ಮತ್ತು ಆಣೆ ಇಡುವಾಗ ಬೈದಿದ್ದು ಕಂಡು ಸಿಟ್ಟು ಬಂದಿತ್ತೆ? ಇಂತಹ ನಿಮ್ಮ ನಡವಳಿಕೆಗೆ ಏನೋ ಕಾರಣವಿದೆ.

ಬುದ್ಧಿವಂತರು ಹೆಚ್ಚು ದೇವರಾಣೆ ಹೇಳುತ್ತಾರೆ

ಆಣೆ ಇಡುತ್ತೇನೆ ಎಂದು ಹೇಳುವವರ ಬಳಿ ಅತೀ ಕಡಿಮೆ ಮಾತುಗಳು ಇರುತ್ತವೆ ಎನ್ನುಂತಹ ಸುಳ್ಳು ನಂಬಿಕೆಗಳ ಬಗ್ಗೆ ಒಂದು ಅಧ್ಯಯನ ನಡೆದಿದೆ. ನೀವು ಯೋಚಿಸಿ ನೋಡಿದರೆ ಆಣೆ ಇಡುವ ಮಾತನ್ನು ಆಡದೆ ಇರುವವರು ಯಥೋಚಿತವಾಗಿಯೇ ಕೆಲವೇ ಶಬ್ದಗಳನ್ನು ಬಳಸುತ್ತಾರೆ. ಅಧ್ಯಯನದಲ್ಲಿ ಕಂಡು ಬಂದಿರುವ ಪ್ರಕಾರ ನಿಮಿಷದೊಳಗೆ ಆಣೆ ಇಡಲು ಸಾಕಷ್ಟು ಶಬ್ದಗಳನ್ನು ಬಳಸುವವರು ಹೆಚ್ಚು ಉತ್ತಮ ಐಕ್ಯೂ ಹೊಂದಿರುತ್ತಾರೆ. ಆಣೆ ಇಡುವ ವಿಚಾರವಾಗಿ ಉತ್ತಮ ಗ್ರಂಥ ಭಂಡಾರ ಹೊಂದಿರುವುದು ಭಾಷಾ ವಾಗ್ಮಯದ ಸೂಚನೆ. ಬದಲಾಗಿ ಶಬ್ದಗಳ ಕೊರತೆಯನ್ನು ಅಡಗಿಸಿಡಲು ಅವರು ಪ್ರಯತ್ನಿಸುವುದಿಲ್ಲ.

ಬುದ್ಧಿವಂತರು ರಾತ್ರಿ ಗೂಬೆಗಳು

ರಾತ್ರಿ ತಡವಾಗಿ ಮಲಗುವ ಅಭ್ಯಾಸವಿದೆಯೆ? ಇದು ಬುದ್ಧಿವಂತಿಕೆಯ ಲಕ್ಷಣ. ಸಂಶೋಧನೆಯ ಪ್ರಕಾರ ರಾತ್ರಿ ಎದ್ದಿರುವವರಿಗೆ ಹೆಚ್ಚು ಐಕ್ಯೂ ಇರುತ್ತದೆ. ಅಮೆರಿಕ ಅಧ್ಯಕ್ಷ ಒಬಾಮ, ಚಾರ್ಲ್ಸ್ ಡಾರ್ವಿನ್, ವಿನ್ಸಂಟ್ ಚರ್ಚಿಲ್, ಕೀತ್ ರಿಚರ್ಡ್ಸ್ ಮತ್ತು ಎಲ್ವಿಸ್ ಪ್ರೆಸ್ಲೀ ಮೊದಲಾದವರು ಇಂತಹ ರಾತ್ರಿ ಕೆಲಸಕ್ಕೆ ಜನಪ್ರಿಯರು. ತಡವಾಗಿ ನಿದ್ದೆ ಹೋದರೆ ನಿಮಗೆ ದೊಡ್ಡ ಜ್ಞಾನಿಗಳ ಕಂಪೆನಿ ಇರುತ್ತದೆ!

ಹೆಚ್ಚು ನೀಟಾಗಿಡದ ಡೆಸ್ಕ್ ಬುದ್ಧಿವಂತಿಕೆಯ ಲಕ್ಷಣ

ನೀವು ಸಾಕಷ್ಟು ಆಣೆ ಇಡುತ್ತೀರಿ ಮತ್ತು ತಡರಾತ್ರಿಯವರೆಗೂ ಕೆಲಸವೂ ಮಾಡಿದ ಮೇಲೆ ನಿಮ್ಮ ಡೆಸ್ಕ್ ನೀಟಾಗಿ ಇಡದ ಅಭ್ಯಾಸವನ್ನೂ ಹೊಂದಿದ್ದೀರಾ. ಹಾಗಿದ್ದರೆ ನಿಮಗೆ ಶುಭಸುದ್ದಿಯಿದೆ. ಮಿನ್ನೆಸೊಟಾ ವಿಶ್ವವಿದ್ಯಾಲಯದ ಅಧ್ಯಯನ ಪ್ರಕಾರ ನೀಟಾಗಿ ಇಡದ ಡೆಸ್ಕ್ ಬುದ್ಧಿವಂತರ ಲಕ್ಷಣ. ನೀವು ಬಹಳ ಸಮಯವನ್ನು ಸ್ವಚ್ಛ ಮಾಡುವುದು ಮತ್ತು ವ್ಯವಸ್ಥಿತವಾಗಿ ಇಡುವುದರಲ್ಲೇ ಕಳೆಯದೆ ಇದ್ದಲ್ಲಿ, ನಿಮ್ಮ ತಲೆ ಇನ್ನೂ ಅನೇಕ ಬುದ್ಧಿವಂತ ವಿಷಯಗಳನ್ನು ಯೋಚಿಸುತ್ತಿದೆ ಎಂದರ್ಥ. ನೀಟಾಗಿಲ್ಲದ ಪರಿಸರದಲ್ಲಿ ಹೆಚ್ಚು ಸೃಜನಶೀಲ ಕೆಲಸವಾಗುತ್ತದೆ ಎಂದು ಅಧ್ಯಯನ ತೋರಿಸಿದೆ.

ಮನಶ್ಶಾಸ್ತ್ರ ವಿಜ್ಞಾನಿ ಕ್ಯಾತ್ಲೀನ್ ವೋಹಾಸ್ ಪ್ರಕಾರ ನೀಟಾಗಿಲ್ಲದ ಪರಿಸರವು ಪರಂಪರೆಗೆ ಹೊರತಾಗಿ ಯೋಚಿಸುವ ಲಕ್ಷಣ. ಅದು ತಾಜಾ ಒಳಸುಳಿಗಳನ್ನು ಕೊಡುತ್ತದೆ. ವ್ಯವಸ್ಥಿತವಾದ ಪರಿಸರ ಅದಕ್ಕೆ ವಿರುದ್ಧವಾಗಿ ಸಂಪ್ರದಾಯಬದ್ಧವಾಗಿದ್ದು ಸುರಕ್ಷಿತವಾಗಿ ಹೆಜ್ಜೆ ಇಡುವವರ ಲಕ್ಷಣ.

ಹೀಗಾಗಿ ಆಣೆ ಇಡಲು, ತಡರಾತ್ರಿ ಕೆಲಸ ಮಾಡಲು ಉತ್ತಮ ಸಮಯವಿದು.

ಕೃಪೆ: http://www.businessinsider.de/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X