Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಚಲೋ ಉಡುಪಿಯ ಬಗ್ಗೆ ನನ್ನ ಅನಿಸಿಕೆ

ಚಲೋ ಉಡುಪಿಯ ಬಗ್ಗೆ ನನ್ನ ಅನಿಸಿಕೆ

ವಾರ್ತಾಭಾರತಿವಾರ್ತಾಭಾರತಿ2 Oct 2016 12:12 PM IST
share
ಚಲೋ ಉಡುಪಿಯ ಬಗ್ಗೆ ನನ್ನ ಅನಿಸಿಕೆ

ಸ್ವಾತಂತ್ರ್ಯ ಪೂರ್ವದಲ್ಲೂ ಕೋಮುಭಾವನೆ ಕೆರಳುವುದರ ಮೂಲಕವೇ ಸಿಪಾಯಿ ದಂಗೆ ನಡೆಯಿತು ಎಂಬುದು ಇತಿಹಾಸದಲ್ಲಿ ಕಂಡು ಬರುವ ವಿಚಾರ ಧರ್ಮ ಧರ್ಮಗಳ ನಡುವೆ ಆಗಲೇ ಅಂತರವಿತ್ತು ಎಂಬುದನ್ನು ನಾವು ಗಮನಿಸಬಹುದು.

ಸ್ವಾತಂತ್ರ್ಯನಂತರ ಪಾಕಿಸ್ತಾನವನ್ನುವಿಭಜಿಸಿದ ಇಂದಿರಾ ನಡೆಯಿಂದ ರೋಸಿದ ಪಾಕಿಸ್ತಾನ ಭಾರತಕ್ಕೆ ಉಗ್ರವಾದವನ್ನು ರಫ್ತು ಮಾಡಲು ಆರಂಭಿಸಿತು. ಇದರಿಂದಾಗಿ ಭಾರತದಲ್ಲಿ ಉಗ್ರವಾದ ಬೆಳೆಯಲು ಆರಂಭವಾಯಿತು.

ನಂತರ ತೊಂಬತ್ತರ  ದಶಕದಲ್ಲಿ ರಾಮ ಮಂದಿರದ ನೆಪದಿಂದ ಬಾಬ್ರೀ ಮಸೀದಿ ದ್ವಂಸ ದೇಶಾದ್ಯಂತ ಕೋಮುವಾದಕ್ಕೆ ಪ್ರೇರೇಪಣೆಯಾಯಿತು. ನಂತರ ನಡೆದ ರಥಯಾತ್ರೆ ಸಮಸ್ತ ಹಿಂದೂ ಭಾಂದವರ ಭಾವನೆ ಕೆರಳಿಸಿ ಕೋಮುವಾದದ ಅಟ್ಟಹಾಸವೇ ನಡೆಯಿತು. ಅನಂತರ ದೇಶದಲ್ಲಿ ನಡೆದ ಹಲವಾರು ಕೋಮುಗಲಭೆಯಿಂದ ಪ್ರಾಣ ಕಳೆದುಕೊಂಡವರು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಜನತೆ ಎಂದರೆ ಖಂಡಿತಾ ಉತ್ಪ್ರೇಕ್ಷೆ ಎನಿಸದು.
ಒಂದು ಕಡೆಯಿಂದ ಕೋಮುಗಲಭೆಗಳು ನಡೆಯುತ್ತಾ ಬಂದರೆ ಮತ್ತೊಂದು ಕಡೆಯಿಂದ ಹಿಂದೂ ಧರ್ಮದೊಳಗಿನ ಜಾತೀವಾದಕ್ಕೆ ಕೋಮುವಾದವನ್ನು ಗೋಡೆಯಂತೆ ಬಳಸಿಕೊಂಡು ದಲಿತ ಮತ್ತು ಹಿಂದುಳಿದ ಯುವಕರ ತಲೆಗೆ ಧರ್ಮದ ಅಪೀಮನ್ನು ತುಂಬಿಸಿ ಜಾತೀವಾದ ಗಮನಕ್ಕೆ ಬರದಂತೆ ಇರಲು ಯಶಸ್ವಿಯಾಯಿತು.

ಈ ನಡುವೆ ಸರಕಾರಿ ಶಾಲೆ ಮತ್ತು ಕ್ರೈಸ್ತ ಮಿಷನರಿಗಳು ನಡೆಸಲ್ಪಡುವ ಶಾಲೆಗಳಿಂದ ವಿದ್ಯಾವಂತರಾದ ದಲಿತ ಯುವಕರು ದಲಿತ ಚಳುವಳಿಯನ್ನು ಆರಂಭಿಸಿ ಮೇಲ್ವರ್ಗದ ಬಂಡವಾಳವನ್ನು ನಿಧಾನವಾಗಿ ಬಯಲುಮಾಡಲು ಆರಂಭಿಸಿತು. ಅವಿದ್ಯಾವಂತ ದಲಿತರು ಮೇಲ್ವರ್ಗದವರಿಂದ ನಡೆಯುತ್ತಿದ್ದ ದೌರ್ಜನ್ಯಕ್ಕೆ ಯಾವುದೇ ಪ್ರತಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ, ದಲಿತ ಚಳುವಳಿಗಳ ಮೂಲಕ ದಲಿತರು ದೌರ್ಜನ್ಯವನ್ನು ಖಂಡಿಸಲು ಆರಂಭಿಸಿದಾಗ ಎಚ್ಚೆತ್ತ ಮೇಲ್ವರ್ಗ ದಲಿತರಿಗೆ ಧರ್ಮದ ಅಫೀಮು ಕುಡಿಸಲು ಆರಂಭಿಸಿತು. ಇದರಿಂದ ಈಗಲೂ ಕೆಲ ಯುವಕರು ಶೇಂದಿ ಕುಡಿದ ಮಂಗನ ಹಾಗೆ ವರ್ತಿಸುತ್ತಿದ್ದಾರೆ.ಈ ಎಲ್ಲಾ ಕಾರಣಗಳಿಂದಾಗಿ ಯುವಕರ ತಲೆಗೆ ತುಂಬಿದ ಕೋಮು ದ್ವೇಶವನ್ನು ಹೋಗಲಾಡಿಸಿ ಮೇಲ್ವರ್ಗದ ಕುತಂತ್ರವನ್ನು ಬಯಲಿಗೆ ತಂದು ನಮ್ಮ ಯುವಕರ ರಕ್ಷಣೆಗಾಗಿ ಇಂತಹ ಯಶಸ್ವಿ ಕಾರ್ಯಕ್ರಮಗಳ ಬಹಳ ಅಗತ್ಯವಿದೆ. ಇಡೀ ಕಾರ್ಯಕ್ರಮದ ಮೂಲ ಸಂಘಟಕರಿಗೆ ಈ ಮೂಲಕ ತುಂಬು ಹೃದಯದ ವಂದನೆಗಳನ್ನು ತಿಳಿಸುತ್ತ ನಮ್ಮ 'ಚಲೋ ಉಡುಪಿಗೆ' ಆತ್ಮೀಯ ಸ್ವಾಗತ ಬಯಸುತ್ತೇನೆ.

-ಸೂರ್ಯ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X