ಪಾಕಿಸ್ತಾನದ ಪ್ರತಿ ಮಗುವೂ ಭಾರತದೊಂದಿಗೆ ಹೋರಾಡಲು ಸಿದ್ಧವಾಗಿದೆ. ಕಾಶ್ಮೀರದಲ್ಲಿ ನಡೆಸಿರುವ ದೌರ್ಜನ್ಯಕ್ಕೆ ಅವರು ಪ್ರತೀಕಾರ ಮಾಡಲಿದ್ದಾರೆಂಬ ಪ್ರಧಾನಿ ನರೇಂದ್ರ ಮೋದಿಯವರನ್ನುದ್ದೇಶಿಸಿರುವ ಕಾಗದದ ತುಂಡಿನೊಂದಿಗೆ ರವಿವಾರ ಗುರುದಾಸ್ಪುರದ ಬಾಮಿಯಲ್ ವಲಯದಲ್ಲಿ ಬಿಎಸ್ಎಫ್ ಜವಾನರು ಸೆರೆ ಹಿಡಿದ ಪಾಕಿಸ್ತಾನಿ ಪಾರಿವಾಳ.