Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಚಲೋ ಉಡುಪಿ; ಜನ ಚರಿತ್ರೆ ಕಟ್ಟುವ ಅಮೂಲ್ಯ...

ಚಲೋ ಉಡುಪಿ; ಜನ ಚರಿತ್ರೆ ಕಟ್ಟುವ ಅಮೂಲ್ಯ ಪ್ರಯಾಸ: ಕಿರಣ್ ಎಂ. ಗಾಜನೂರು

ವಾರ್ತಾಭಾರತಿವಾರ್ತಾಭಾರತಿ5 Oct 2016 4:41 PM IST
share
ಚಲೋ ಉಡುಪಿ; ಜನ ಚರಿತ್ರೆ ಕಟ್ಟುವ ಅಮೂಲ್ಯ ಪ್ರಯಾಸ: ಕಿರಣ್ ಎಂ. ಗಾಜನೂರು

ಜಗತ್ತಿನ ಇತಿಹಾಸ, "ಒಬ್ಬ ಮನುಷ್ಯ ಹಸಿವಿನಿಂದ ಮಾತ್ರ ದುರಂತಕ್ಕೆ ಈಡಾಗುವುದಿಲ್ಲ, ತುಂಬು ಸಮಾಜದಲ್ಲಿ ಮನುಷ್ಯನೊಬ್ಬನಿಗೆ ಆತ ಮನುಷ್ಯನಾದ ಕಾರಣಕ್ಕೆ ಧಕ್ಕಲೇಬೇಕಾದ ಮೂಲಭೂತ ಅಗತ್ಯಗಳ ಅಲಭ್ಯತೆ ಸೃಷ್ಟಿಸುವ ಅಪಮಾನದ ಕಾರಣಕ್ಕೆ ಆತ ದುರಂತಕ್ಕೆ ಈಡಾಗುತ್ತಾನೆ" ಎಂಬುದನ್ನು ಸಾರಿ ಸಾರಿ ತೋರಿಸಿದೆ.

ಇಂದು ನಮ್ಮ ನಡುವಿನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತ, ಸತ್ತ ಜಾನುವಾರಿನ ಚರ್ಮ ಸುಲಿದ ಕಾರಣಕ್ಕೆ ಹಲ್ಲೆಗೊಳಗಾದ ದಲಿತ, ಅಲ್ಪಸಂಖ್ಯಾತ, ಆಧುನಿಕ ಅಭಿವೃದ್ದಿಯ ಹೊಡೆತಕ್ಕೆ ಭೂಮಿ ಕಳೆದುಕೊಂಡು ನಿಂತಿರುವ ಆದಿವಾಸಿ, ಮಲದ ಗುಂಡಿಯಲ್ಲಿ ಕುತ್ತಿಗೆ ಮಟ್ಟ ಮುಳುಗಿರುವ ಪೌರ ಕಾರ್ಮಿಕ, ಹೀಗೆ ಮನುಷ್ಯ ಹಕ್ಕುಗಳನ್ನು ಕಳೆದುಕೊಂಡು ನಿಂತಿರುವ ಮತ್ತು ಆ ಕಾರಣಕ್ಕೆ ಅವಮಾನವನ್ನು ಹೊತ್ತಿರುವ ಚಿತ್ರಗಳು ಮನುಷ್ಯನ ಕೇಂದ್ರ ಸಮಸ್ಯೆ ಹಸಿವಷ್ಟೆ ಅಲ್ಲ! ಸಮಾಜ ರೂಪಿಸಿರುವ ಅಪಮಾನವೂ ಹೌದು! ಎಂಬುದನ್ನು ನಮ್ಮ ಪೀಳಿಗೆಗೆ  ಮನದಟ್ಟು ಮಾಡಬೇಕಿದೆ. 

ಆ ಕಾರಣಕ್ಕೆ "ಚಲೋ ಉಡುಪಿ" ಯಾರ ವಿರುದ್ಧದ ಚಳುವಳಿಯೂ ಅಲ್ಲ! ಬದಲಾಗಿ ಮನುಷ್ಯ ಬದುಕನ್ನು ಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಿಕ್ಕಿಸಿ  ಅಸಮಾನತೆಯನ್ನು ಸೃಷ್ಟಿಸಿ ಪೋಷಿಸುತ್ತಿರುವ ದೇಶದಲ್ಲಿ ಸಹಜ ಮನುಷ್ಯ ಪ್ರಜ್ಞೆಯನ್ನು, ಸಾಮಾಜಿಕ ಪ್ರಜ್ಞೆಯಾಗಿಸಲು ನಡೆಸುತ್ತಿರುವ ಹೋರಾಟ, ಆ ಕಾರಣಕ್ಕೆ ವರ್ತಮಾನದ ಘೋರ ಬಿಕ್ಕಟ್ಟುಗಳನ್ನು ಕಣ್ಣೆದುರು ತಂದು ನಿಲ್ಲಿಸುವ “ಚಲೋ ಉಡುಪಿ” ಜನಚರಿತ್ರೆ ಕಟ್ಟುವ ಒಂದು ಅಮೂಲ್ಯ ಪ್ರಯಾಸ ಅನ್ನಿಸುತ್ತಿದೆ ಆ ಕಾರಣಕ್ಕೆ ಪ್ರಜ್ಞಾವಂತರು ಅದನ್ನು ಬೆಂಬಲಿಸಬೇಕಿದೆ ಆ ಹೋರಾಟದ ಜೊತೆ ನಾಲ್ಕು ಹೆಜ್ಜೆ ಹಾಕಬೇಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X