ಕಟೀಲು ದೇವಿಯ ನಿಂದನೆ ಪ್ರಕರಣ : ಓರ್ವನ ಬಂಧನ
ಮಂಗಳೂರು,ಅ.9: ಫೇಸ್ಬುಕ್ ನಲ್ಲಿ ಕಟೀಲು ದೇವಿಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಳ್ಯದ ಬೀಡುಮನೆ ನಿವಾಸಿ ಶಾಫಿ (26) ಎಂದು ಗುರುತಿಸಲಾಗಿದೆ. ಈತ ಫೇಸ್ಬುಕ್ನಲ್ಲಿ ಕಟೀಲು ದೇವಿಯ ನಿಂದನೆ ಪೋಸ್ಟ್ ಗೆ ಕಮೆಂಟ್ ಹಾಕಿದ್ದನು. ಈ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.
Next Story





