Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ವಾರ್ತಾಭಾರತಿವಾರ್ತಾಭಾರತಿ10 Oct 2016 12:17 AM IST
share

*ನಾವು ಖಳರಲ್ಲ ಬಲಿಪಶುಗಳು                                                                                     - ಸಿದ್ದರಾಮಯ್ಯ, ಮುಖ್ಯಮಂತ್ರಿ
  ಪಶುಗಳು ಎಂದರೆ ಗೋರಕ್ಷಕರಿಗೆ ಬಲಿಯಾಗಬೇಕಾಗುತ್ತದೆ.
---------------------
  ಭಾರತ ಅನ್ಯದೇಶದ ಮೇಲೆ ಆಕ್ರಮಣ ಮಾಡಿದ ಇತಿಹಾಸವಿಲ್ಲ
-ನರೇಂದ್ರ ಮೋದಿ, ಪ್ರಧಾನಿ
  ಮರಾಠರು ತನ್ನ ದೇಶದೊಳಗೆ ಮಾಡಿದ ಆಕ್ರಮಣಗಳಿಗೆ ಲೆಕ್ಕವಿಲ್ಲ.
---------------------
ಗಾಂಧೀಜಿ ತತ್ವಗಳಲ್ಲಿ ಎಲ್ಲವನ್ನೂ ರೂಢಿಸಿಕೊಳ್ಳುವುದು ಕಷ್ಟದ ಕೆಲಸ.                                       - ಶಕುಂತಳಾ ಶೆಟ್ಟಿ, ಶಾಸಕಿ
  ಕೆಲವನ್ನು ಪ್ರಭಾಕರ ಭಟ್ಟರ ತತ್ವಗಳಲ್ಲಿ ರೂಢಿಸಿಕೊಳ್ಳುವುದು ಬಹು ಸುಲಭ ಅಲ್ಲವೇ?
---------------------
  ಮನೆ ಕಟ್ಟಿಕೊಡುವುದು ಪುಣ್ಯದ ಕೆಲಸ
-ಕೃಷ್ಣ.ಜೆ ಪಾಲೆಮಾರ್, ಮಾಜಿ ಸಚಿವ
  ಜೊತೆಗೆ ತಮ್ಮಂಥವರಿಗೆ ಲಾಭದಾಯಕ ಕೆಲಸವೂ ಹೌದು.

---------------------
  ಯಡಿಯೂರಪ್ಪ ಇನ್ನೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಜನ ಕನಸು ಕಾಣುತ್ತಿದ್ದಾರೆ
-ಶೋಭಾ ಕರಂದ್ಲಾಜೆ, ಸಂಸದೆ
  ಯಡಿಯೂರಪ್ಪರ ಕನಸಲ್ಲಿ ಮಾತ್ರ ಸದಾ ಈಶ್ವರಪ್ಪರೇ ಬರುತ್ತಿದ್ದಾರಂತೆ.
---------------------
  ಆರೆಸ್ಸೆಸ್, ಕಾರ್ಯಕರ್ತರ ಬ್ರೈನ್ ವಾಶ್ ಮಾಡುವುದಿಲ್ಲ
-ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ನಾಯಕ
  ಬಹುಶಃ ಕಾರ್ಯಕರ್ತರ ಬ್ರೈನ್‌ನ್ನು ತೆಗೆದು ಹಾಕುತ್ತದೆ ಎಂದು ಕಾಣುತ್ತದೆ.

---------------------
ಧರ್ಮ, ಸಂಸ್ಕೃತಿಯನ್ನು ಸಂರಕ್ಷಿಸುವ ಜೊತೆಗೆ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಇದೆ        - ಮುಕುಂದ್, ಆರೆಸ್ಸೆಸ್ ಪ್ರಮುಖ್
  ತಮ್ಮಂಥವರು ಶಾಶ್ವತವಾಗಿ ಜೈಲಲ್ಲಿದ್ದರೆ ಧರ್ಮ, ಸಂಸ್ಕೃತಿ ಉಳಿಯುತ್ತದೆ.

---------------------
  ಯೋಧರಿಗೆ ಹೋಲಿಸಿಕೊಂಡರೆ ಕಲಾವಿದರು ತಿಗಣೆಯಿದ್ದಂತೆ
-ನಾನಾ ಪಾಟೆೇಕರ್, ನಟ
  ಸದ್ಯಕ್ಕೆ ಯೋಧರ ಚಾಪೆಗಳಡಿಗೆ ತೂರಿಕೊಳ್ಳದಿದ್ದರೆ ಸಾಕು.

---------------------
  ಮೀನಿನ ತಲೆ ತಿನ್ನಬೇಡಿ
-ಯು.ಟಿ. ಖಾದರ್, ಸಚಿವ
  ಹಾಗೆ ನೀವು ಜನರ ತಲೆಯನ್ನು ಕೂಡ ತಿನ್ನಬೇಡಿ ಎನ್ನುವುದು ಜನರ ವಿನಯಪೂರ್ವಕ ಕೋರಿಕೆ.
  ಬುರ್ಹಾನ್ ವಾನಿ ಕಾಶ್ಮೀರದ ಸುಪುತ್ರ
-ನವಾಝ್ ಶರೀಫ್, ಪಾಕ್ ಪ್ರಧಾನಿ
  ಭಾರತದ ಪಾಲಿನ ಕುಪುತ್ರ.
---------------------
  ಸರಕಾರದ ಯೋಜನೆಗಳು ಅನುಷ್ಠಾನಕ್ಕೆ ಬರುವ ಮುನ್ನ ಅದರಲ್ಲಿರುವ ಹಲವಾರು ರಂಧ್ರಗಳನ್ನು ಮುಚ್ಚುವುದರಿಂದಲೇ ಸಾಕಷ್ಟು ಶ್ರಮ ವ್ಯರ್ಥವಾಗುತ್ತದೆ
-ರಮೇಶ್ ಕುಮಾರ್, ಸಚಿವ
  ರಂಧ್ರ ಕೊರೆದವರೇ ಮುಚ್ಚುವ ಮಾತನಾಡಿದರೆ ಹೀಗೆ ಆಗುತ್ತದೆ.
---------------------
  ಗಡಿಯಲ್ಲಿ ನಡೆದ ದಾಳಿ ಬಗ್ಗೆ ಎದೆ ತಟ್ಟಿಕೊಳ್ಳಬೇಡಿ
- ನರೇಂದ್ರ ಮೋದಿ, ಪ್ರಧಾನಿ
  ಎದೆಯ ಗಟ್ಟಿತನದ ಬಗ್ಗೆ ಅನುಮಾನವೇ?
---------------------
  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನರಕಕ್ಕೆ ಹೋಗಲಿ
-ರೊಡ್ರಿಗೊಡ್ಯುಟೆರ್ಟೆ, ಫಿಲಿಪ್ಪೀನ್ಸ್ ಅಧ್ಯಕ್ಷ
  ನಿಮ್ಮ ಶಾಪ ಫಲಿಸಿದೆ. ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರಂತೆ.
---------------------
  ಕಾಶ್ಮೀರದ ಜನರ ಗಾಯಗಳಿಗೆ ಮುಲಾಮು ಹಚ್ಚುವ ಕಾಲ ಕೂಡಿ ಬಂದಿದೆ
-ಮೆಹಬೂಬ ಮುಫ್ತಿ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ
  ಗಾಯ ಕ್ಯಾನ್ಸರ್ ಆಗಿ ಪರಿವರ್ತನೆಯಾದ ಬಳಿಕ ಮುಲಾಮು ಹಚ್ಚುವ ನಿರ್ಧಾರವೇ?
---------------------
  56 ಇಂಚಿನ ಎದೆ ರೈತರದ್ದು, ಮೋದಿಯದ್ದಲ್ಲ
-ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ನಾಯಕ
  ಆ ಎದೆಯನ್ನು ಮೋದಿಯೇ ಇಟ್ಟುಕೊಳ್ಳಲಿ, ರೈತರ ಭೂಮಿಯನ್ನು ಅವರಿಗೆ ಮರಳಿಸಲಿ.
---------------------
  ಮಗು ತಂದೆಯ ಬೆನ್ನೇರಿ ಎಲ್ಲವನ್ನೂ ನೋಡುವಂತೆ ಜಗತ್ತನ್ನು ವಿಶಾಲ ದೃಷ್ಟಿಯಿಂದ ನೋಡಬೇಕು
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ದಲಿತರು ಬ್ರಾಹ್ಮಣರ ಬೆನ್ನೇರಿ ನೋಡುವ ವಿಶಾಲ ದೃಷ್ಟಿ ಯಾವಾಗ ಬರಬಹುದು?
  ಸಂಗೊಳ್ಳಿ ರಾಯನ್ನ ಬ್ರಿಗೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ

-ಶ್ರೀರಾಮುಲು, ಸಂಸದ
  ಈಶ್ವರಪ್ಪನಿಗೂ ಬಿಜೆಪಿಗೂ ಇರುವ ಸಂಬಂಧ ವಿವರಿಸುತ್ತೀರಾ?
---------------------
  ಪ್ರಧಾನಿ ಮೋದಿ ಯೋಧರ ರಕ್ತದ ದಲ್ಲಾಳಿ.
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
  ನನ್ನ ಪರ್ಸಂಟೇಜ್ ಎಲ್ಲಿ ಎಂದು ಕೇಳಿದರಂತೆ ಅಂಬಾನಿ.

---------------------
  ಒಂದು ವೇಳೆ ಇಂದಿರಾ ಗಾಂಧಿ(ಅಂದು) ಇದ್ದಿದ್ದರೆ ನಾನು ಕಾಂಗ್ರೆಸ್ ಸೇರುತ್ತ್ತಿದ್ದೆ
  -ಶತ್ರುಘ್ನ ಸಿನ್ಹಾ, ಸಂಸದ
  ಇಂದು ಪಕ್ಷದೊಳಗೊಬ್ಬ ಶತ್ರುವನ್ನು ಎದುರಿಸುವ ಸ್ಥಿತಿ ರಾಹುಲ್‌ಗಾಂಧಿಯದ್ದಾಗುತ್ತಿತ್ತು.
---------------------
 ಭಾರತ ಮಾತೆಗೆ ಜೈ ಹೇಳಿದರೆ ಜನತೆಯ ಸಂಕಷ್ಟ ನೀಗದು-ಡಾ.ಎಲ್.ಹನುಮಂತಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
  ಕೆಲವು ರಾಜಕಾರಣಿಗಳ ಸಂಕಷ್ಟ ನೀಗುವ ಸಾಧ್ಯತೆಯಿದೆಯಂತೆ.
---------------------
 ಅಮೆರಿಕ ಈಗ ವಿಶ್ವದ ಪ್ರಮುಖ ಶಕ್ತಿ ಅಲ್ಲ.

-ಮುಶಾಹಿದ್ ಹುಸೈನ್, ಪಾಕ್ ಪ್ರಧಾನಿ ವಿಶೇಷ ಸಲಹೆಗಾರ
  ಪ್ರಮುಖ ಶಕ್ತಿಯಾಗಿದ್ದಿದ್ದರೆ ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಯುತ್ತಿರಲಿಲ್ಲ ಅಂತೀರಾ?
---------------------
  ಕಾವೇರಿ ಹೋರಾಟ ರಾಜಕೀಯ ಲಾಭಕ್ಕಾಗಿ ಅಲ್ಲ
-ದೇವೇಗೌಡ, ಮಾಜಿ ಪ್ರಧಾನಿ
  ಲಾಭ ಎಲ್ಲಿದೆಯೋ ಅಲ್ಲಿದೆ ಹೋರಾಟ ಎಂಬ ನಿಮ್ಮ ಲೈಫ್‌ಬಾಯ್ ಸಾಂಗ್ ರಾಜ್ಯದ ಜನರಿಗೆ ಗೊತ್ತಿದೆ ಬಿಡಿ.

---------------------
  ಅಕ್ರಮ ಮದ್ಯ ಮಾರಾಟ ಪತ್ತೆಯಾದರೆ ಕಠಿಣ ಕ್ರಮ
-ಎಚ್.ವೈ. ಮೇಟಿ, ಮಾಜಿ ಸಚಿವ
  ಪತ್ತೆ ಮಾಡಿದ ಅಬಕಾರಿ ಅಧಿಕಾರಿಗಳ ವಿರುದ್ಧವೇ?
---------------------
  2018ರೊಳಗೆ ಭಾರತ-ಪಾಕ್ ಗಡಿ ಸಂಪೂರ್ಣ ಬಂದ್
-ರಾಜನಾಥ್ ಸಿಂಗ್, ಕೇಂದ್ರ ಸಚಿವ
ಮೊದಲು ತಮ್ಮ ಸರಕಾರದೊಳಗಿರುವ ಸಚಿವರ ಬಾಯಿ ಯಾವಾಗ ಬಂದ್ ಎನ್ನುವುದನ್ನು ಹೇಳಿ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X