Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸರ್ಕಾರ್ 3 ಫಸ್ಟ್ ಲುಕ್

ಸರ್ಕಾರ್ 3 ಫಸ್ಟ್ ಲುಕ್

ವಾರ್ತಾಭಾರತಿವಾರ್ತಾಭಾರತಿ17 Oct 2016 5:24 PM IST
share
ಸರ್ಕಾರ್ 3 ಫಸ್ಟ್ ಲುಕ್

# ಯಾರಿಗೆ ಯಾವ ಪಾತ್ರ ? 
# ಅಭಿಷೇಕ್ , ಐಶ್ವರ್ಯ ಕುರಿತ ವದಂತಿಗಳಿಗೆ ತೆರೆ 
# ಪ್ರತಿಭಾವಂತ ನಟರ ಸಂಗಮ 
# ಯಾಮಿ ಗೌತಮ್ ಅತ್ಯಂತ ವಿಭಿನ್ನ ಪಾತ್ರ 
# ಟ್ವಿಟರ್ ನಲ್ಲಿ ಗುಟ್ಟು ಬಿಟ್ಟ ನಿರ್ದೇಶಕ ವರ್ಮಾ 

ಖ್ಯಾತ ಬಾಲಿವುಡ್ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ’ಸರ್ಕಾರ್-3’ ಚಿತ್ರದ ಪ್ರಮುಖ ಪಾತ್ರಗಳನ್ನು ಭಾನುವಾರ ಸಂಜೆ ಬಹಿರಂಗಗೊಳಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರನ್ನು ಸರ್ಕಾರ್ ಆಗಿ, ಜಾಕಿ ಶ್ರಾಫ್ ಅಂಥದ್ದೇ ಪಾತ್ರದಲ್ಲಿ ಮಿಂಚಿದ್ದನ್ನು ನೋಡಿದ ನಮಗೆ ಅಚ್ಚರಿಯಾಗುವುದು ಮನೋಜ್ ಬಾಜಪೇಯಿ, ಯಾಮಿ ಗೌತಮ್, ರಾನಿತ್ ರಾಯ್ ಹಾಗೂ ಅಮಿತ್ ಸದ್ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದು. ಸರ್ಕಾರ್ ಸರಣಿಯ ಮೂರನೇ ಚಿತ್ರ ಈ ವರ್ಷಾಂತ್ಯದೊಳಗೆ ಪರದೆ ಮೇಲೆ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

Yami Gautam plays the role of Annu Karkare in Sarkar 3 pic.twitter.com/RCmt80Ystf

— Ram Gopal Varma (@RGVzoomin) October 16, 2016

ಸರ್ಕಾರ್-3 ಚಿತ್ರದಲ್ಲಿ ಯಾಮಿ ಗೌತಮ್ ಅವರು ಅನ್ನು ಕರ್ಕರೆ ಪಾತ್ರ ನಿರ್ವಹಿಸುತ್ತಾರೆ. ತನ್ನ ತಂದೆಯನ್ನು ಕೊಂದದ್ದಕ್ಕಾಗಿ ಸರ್ಕಾರ್ ವಿರುದ್ಧ ಸೇಡು ತೀರಿಸಿಕೊಳ್ಳುವುದು ಕರ್ಕರೆ ಪಾತ್ರದ ವೈಶಿಷ್ಟ್ಯ.

Manoj Bajpayee plays Govind Deshpande in Sarkar 3 pic.twitter.com/GO7htbUHJ3

— Ram Gopal Varma (@RGVzoomin) October 16, 2016

ಮನೋಜ್ ಬಾಜಪೇಯಿ ಅವರು ಗೋವಿಂದ್ ದೇಶಪಾಂಡೆ ಪಾತ್ರ ನಿರ್ವಹಿಸುವರು. ಇದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂಥ ಉಗ್ರ ಪಾತ್ರ ಎಂದು ವರ್ಮಾ ಬಹಿರಂಗಪಡಿಸಿದ್ದಾರೆ. ಗೋಕುಲ್ ಸಾತಮ್ ಪಾತ್ರ ನಿರ್ವಹಿಸುವವರು ರೋನಿತ್ ರಾಯ್. ಸರ್ ಎಂದು ಕರೆಸಿಕೊಳ್ಳುವ ಪಾತ್ರ ನಿರ್ವಹಿಸುವವರು ಜಾಕಿ ಶ್ರಾಫ್. ಈ ಚಿತ್ರದ ನಿರ್ದೇಶಕರ ಜತೆಗೆ ಶ್ರಾಫ್ ಹಿಂದೆ ರಂಗೀಲಾ ಚಿತ್ರದಲ್ಲಿ ದುಡಿದಿದ್ದರು.

Yami Gautam plays a character who wants to take revenge on Sarkar for killing her father pic.twitter.com/XmRBMfNhNX

— Ram Gopal Varma (@RGVzoomin) October 16, 2016

ಭರತ್ ದಾಬೋಲ್ಕರ್ ಅವರದ್ದು ಗೋರಖ್ ರಾಮ್‌ಪುರ್ ಅವರ ಪಾತ್ರ. ರುಕ್ಕುಬಾಯಿ ದೇವಿ ಪಾತ್ರದಲ್ಲಿ ರೋಹಿಣಿ ಹಟ್ಟಂಗಡಿ ಕಾಣಿಸಿಕೊಳ್ಳುವರು. ಅಮಿತಾಬ್ ಬಚ್ಚನ್ ಈ ಹಿಂದಿನಂತೆಯೇ ಸುಭಾಷ್ ನಗ್ರೆಯ ಪಾತ್ರ ನಿರ್ವಹಿಸಲಿದ್ದಾರೆ. ಆದರೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಈ ಚಿತ್ರದ ತಾರಾಗಣದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಟ್ವಿಟ್ಟರ್‌ನಲ್ಲಿ ವರ್ಮಾ ಈ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

Manoj Bajpayee my old enemy in Sarkar 3 pic.twitter.com/CoBY8uOmPb

— Ram Gopal Varma (@RGVzoomin) October 16, 2016

Ronit Roy plays Gokul Satam in Sarkar 3 pic.twitter.com/V1wv4MOXfv

— Ram Gopal Varma (@RGVzoomin) October 16, 2016

He plays the son of KK's character Vishnu in Sarkar 3 pic.twitter.com/W0xK9HueRp

— Ram Gopal Varma (@RGVzoomin) October 16, 2016

Jackie Shroff in Sarkar 3 pic.twitter.com/6uHhl7ysyN

— Ram Gopal Varma (@RGVzoomin) October 16, 2016

Jackie Shroff plays a character referred to as Sir in Sarkar 3 pic.twitter.com/DnqRREAIk7

— Ram Gopal Varma (@RGVzoomin) October 16, 2016

Bharat Dhabolkar the minister in Company plays Gorakh Rampur in Sarkar 3 pic.twitter.com/3PPpYrFaeU

— Ram Gopal Varma (@RGVzoomin) October 16, 2016

Rohini Hattangadi plays Rukku Bai Devi in Sarkar 3 pic.twitter.com/ZFl2i3roKV

— Ram Gopal Varma (@RGVzoomin) October 16, 2016

New actor Amitabh Bachchan in Sarkar 3 pic.twitter.com/simYfO4Um1

— Ram Gopal Varma (@RGVzoomin) October 16, 2016
share
ವಾರ್ತಾಭಾರತಿ
ವಾರ್ತಾಭಾರತಿ
Next Story
X