Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. 5ರೂಪಾಯಿಯ ಚಹಾ ಖರೀದಿಸಿ, ಅರ್ಧ ಗಂಟೆ...

5ರೂಪಾಯಿಯ ಚಹಾ ಖರೀದಿಸಿ, ಅರ್ಧ ಗಂಟೆ ಇಂಟರ್ನೆಟ್ ಸಂಪರ್ಕ ಪಡೆಯಿರಿ

ಸಿರುಗುಪ್ಪಾ ಯುವಕನ ‘ಚಾಯ್ ಪೆ ಡಾಟಾ’ ಭಾರೀ ಜನಪ್ರಿಯ

ವಾರ್ತಾಭಾರತಿವಾರ್ತಾಭಾರತಿ21 Oct 2016 4:51 PM IST
share
5ರೂಪಾಯಿಯ ಚಹಾ ಖರೀದಿಸಿ, ಅರ್ಧ ಗಂಟೆ ಇಂಟರ್ನೆಟ್ ಸಂಪರ್ಕ ಪಡೆಯಿರಿ

ಬೆಂಗಳೂರು ಅ.21: ಟೆಲಿಕಾಂ ಕಂಪೆನಿಗಳ ಡಾಟಾ ಸಮರದ ಈ ಕಾಲದಲ್ಲಿ ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ಗ್ರಾಮದ ಟೀ ಅಂಗಡಿ ಯುವಕನೊಬ್ಬ ತನ್ನ ಮಾರಾಟ ಹೆಚ್ಚಿಸಲು ಚಾಯ್ ಪೆ ಡಾಟಾ ಯೋಜನೆಯನ್ನು ಕಳೆದ ತಿಂಗಳು ರೂಪಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾನೆ. ಈ ಯೋಜನೆಯಂತೆ ಆತನ ಅಂಗಡಿಯಲ್ಲಿ ಐದು ರೂಪಾಯಿಗೆ ಒಂದು ಕಪ್ ಚಹಾ ಪಡೆದವರು ಅರ್ಧ ಗಂಟೆ ಉಚಿತ ಇಂಟರ್ನೆಟ್ ಸಂಪರ್ಕವನ್ನು ಆತನ ವೈ ಫೈ ರೂಟರ್ ಮೂಲಕ ಹೊಂದಬಹುದು.

ಈ ಚಾಯ್ ಪೆಡಾಟಾ ಯೋಜನೆ ಜಾರಿಗೊಳಿಸುವ ಮೊದಲು 23 ವರ್ಷದ ಸಯ್ಯದ್ ಖಾದರ್ ಬಾಷಾನ ಟೀ ಅಂಗಡಿಯಲ್ಲಿ ದಿನಕ್ಕೆ 100 ಕಪ್ ಟೀ ಮಾರಾಟವಾಗುತ್ತಿದ್ದರೆ ಈಗ ಬರೋಬ್ಬರಿ 400 ಮಂದಿ, ಅವರಲ್ಲಿ ಹೆಚ್ಚಿನವರು ಕಾಲೇಜು ಯುವಕರು ಈತನ ಅಂಗಡಿಯಲ್ಲಿ ಚಹಾ ಕುಡಿದು ಇಂಟರ್ನೆಟ್ ಸಂಪರ್ಕವನ್ನೂ ಪಡೆಯುತ್ತಾರೆ. ಬಾಷಾನ ಅಂಗಡಿಯೆದುರು ಇರುವ ಸರತಿ ಸಾಲನ್ನು ನೋಡಿದಾಗಲೇ ಆತನ ಯೋಜನೆ ಅದೆಷ್ಟು ಜನಪ್ರಿಯವಾಗಿದೆಯೆಂದು ತಿಳಿಯಬಹುದು.

ಬೆಂಗಳೂರಿನಂತಹ ಹಲವು ವೈ ಫೈ ವಲಯಗಳಿರುವ ನಗರದಲ್ಲಿ ಇಂತಹ ಯೋಜನೆ ಯಶಸ್ವಿಯಾಗುವುದು ಅಸಾಧ್ಯವಾದರೂ ಸಿರಿಗುಪ್ಪದಂತಹ ಗ್ರಾಮದಲ್ಲಂತೂ ಯುವಕರು ಈಟೀ ಸ್ಟಾಲ್ ಅಂಗಡಿಯಾತನ ಯೋಜನೆಯಿಂದ ಫುಲ್ ಖುಷ್ ಆಗಿದ್ದಾರೆ.

ಆದರೆ ಬಾಷಾ ಅವರ ನಿಯಮದಂತೆ ಒಬ್ಬರು ಒಂದು ದಿನಕ್ಕೆ ಒಂದು ಬಾರಿ ಮಾತ್ರ ಇಂಟರ್ನೆಟ್ ಸಂಪರ್ಕ ಪಡೆಯಬಹುದಾಗಿದೆ. ಈ ಯೋಜನೆ ಜಾರಿಗೆ ಬಾಷಾ ರೂ 3,000 ಬೆಲೆಯಒಂದು ವೈ ಫೈ ರೂಟರ್ ಖರೀದಿಸಿದ್ದಾನೆ ಹಾಗೂ ಸ್ಥಳೀಯ ಕೇಬಲ್ ಆಪರೇಟರ್ ನಿಂದ ಒಂದು ಅನಿಯಮಿತ ಡಾಟಾ ಪ್ಲ್ಯಾನ್ ತಿಂಗಳಿಗೆ ರೂ 1,700 ರಂತೆ ಪಾವತಿಸಿ ಪಡೆಯುತ್ತಿದ್ದಾನೆ. ಗ್ರಾಹಕನೊಬ್ಬ ಚಹಾ ಖರೀದಿಸಿದ ಕೂಡಲೇ ಆತನಿಗೆ ವೈಫೈ ಪಾಸ್ ವರ್ಡ್ ಇರುವ ಕೂಪನ್ ನೀಡಲಾಗುತ್ತದೆ. ಅರ್ಧ ಗಂಟೆ ಇಂಟರ್ನೆಟ್ ಸಂಪರ್ಕದ ನಂತರ ಅದು ತನ್ನಿಂತಾನೇಕಡಿತಗೊಳ್ಳುತ್ತದೆ.

ಗ್ರಾಮಗಳ ಯುವಕರೂ ಈಗ ಸ್ಮಾರ್ಟ್ ಫೋನ್ ಖರೀದಿಸುವುದರಿಂದ ಹಾಗೂ ಸಾಮಾಜಿಕ ಜಾಲತಾಣಗಳ ಕ್ರೇಝ್ ಅವರಲ್ಲೂ ಹುಟ್ಟಿರುವುದರಿಂದ ಬುದ್ಧಿವಂತ ಯುವಕನಾದ ಬಾಷಾ ಇದನ್ನೇ ಬಂಡವಾಳವಾಗಿಸಿ ಲಾಭ ಗಳಿಸುತ್ತಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X