Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ತಾಯಿ ಬಿಟ್ಟು ಹೋದ ಬಳಿಕ ಈ 7 ವರ್ಷದ ಪೋರ...

ತಾಯಿ ಬಿಟ್ಟು ಹೋದ ಬಳಿಕ ಈ 7 ವರ್ಷದ ಪೋರ ಏನು ಮಾಡಿದ ಎಂದು ಊಹಿಸಲಸಾಧ್ಯ!

ವಾರ್ತಾಭಾರತಿವಾರ್ತಾಭಾರತಿ24 Oct 2016 4:59 PM IST
share
ತಾಯಿ ಬಿಟ್ಟು ಹೋದ ಬಳಿಕ ಈ 7 ವರ್ಷದ ಪೋರ ಏನು ಮಾಡಿದ ಎಂದು ಊಹಿಸಲಸಾಧ್ಯ!

ಚೀನಾದ ಗುಯ್ಛನ ವನ್ಪು ಗ್ರಾಮದ ಓವು ಟಾನ್ಗಮಿಂಗ್ ಕುಟುಂಬದ ಜೀವನ ಇತರೆಲ್ಲರಂತೆಯೇ ಸಾಮಾನ್ಯವಾಗಿ ನಡೆಯುತ್ತಿತ್ತು. ಆದರೆ ಒಂದು ದಿನ 37 ವರ್ಷದ ಓವು ಟಾನ್ಗಮಿಂಗ್ ಎರಡು ಅಂತಸ್ತಿನ ಕಟ್ಟಡದಲ್ಲಿ ಕಟ್ಟಡ ಕಾರ್ಮಿಕ ಕೆಲಸ ಮಾಡುತ್ತಿದ್ದಾಗ ಜಾರಿ ಕೆಳಗೆ ಬಿದ್ದು ಲಕ್ವ ಹೊಡೆದು ಮೇಲೇಳದ ಸ್ಥಿತಿಗೆ ಬಂದರು. 2013ರಲ್ಲಿ ವೈದ್ಯಕೀಯ ಬಿಲ್ಲುಗಳ ನಡುವೆ ಮುಳುಗಿ ಹೋದ ಓವು ಇನ್ನು ಚೇತರಿಸಿಕೊಳ್ಳುವುದಿಲ್ಲ ಎಂದು ತಿಳಿದಾಗ ಪತ್ನಿ ಆತನನ್ನು ಮತ್ತು ಮಗನನ್ನೂ ಬಿಟ್ಟು ಮನೆ ತೊರೆದಿದ್ದಳು.

ತಾಯಿ ಮನೆ ತೊರೆದ ಮೇಲೆ ಈವರೆಗೆ ಓವುನ ಮಗ ಓಯು ಯಾಂಗ್ಲಿನ್ ತನ್ನ ತಂದೆಯನ್ನು ನೋಡಿಕೊಳ್ಳಲು ತನ್ನಿಂದಾದ ಪ್ರಯತ್ನ ಮಾಡಿದ್ದಾನೆ. ಪ್ರತೀ ದಿನ ಶಾಲೆಗೂ ಹೋಗುವ ಓಯು, ತನ್ನ ತಂದೆಯ ಸೇವೆ ಮಾಡುವುದು ಮರೆಯುವುದಿಲ್ಲ. "ನನ್ನ ತಂದೆಯಿಲ್ಲದೆ ನನಗೆ ಬದುಕಲು ಸಾಧ್ಯವಿಲ್ಲ" ಎನ್ನುತ್ತಾನೆ ಓಯು. ಬೆಳಗ್ಗೆ 6 ಗಂಟೆಗೆ ಏಳುವ ಓಯು ಯಾಂಗ್ಲಿನ್ ನಿತ್ಯವೂ ತಂದೆಗಾಗಿ ಉಪಾಹಾರ ಸಿದ್ಧ ಮಾಡುತ್ತಾನೆ. ನಂತರ ಶಾಲೆಗೆ ಹೋಗುತ್ತಾನೆ. ತಂದೆಗೆ ಊಟ ಕೊಡಲು ಮಧ್ಯಾಹ್ನ ಮತ್ತೆ ಮನೆಗೆ ಬರುತ್ತಾನೆ. ತಾಯಿ ಬಿಟ್ಟು ಹೋದರೂ ಈ 7 ವರ್ಷದ ಬಾಲಕ ಮಾಡುತ್ತಿರುವ ಸೇವೆ ಅಪರೂಪ.

ಓಯು ಸ್ವತಃ ಅಂಗಡಿಗೆ ಹೋಗಿ ಸಾಮಾನು ತರುವುದು ಮತ್ತು ಆಹಾರ ತಯಾರಿಸುವುದನ್ನು ತಂದೆಯ ಉಪಚಾರಕ್ಕೆಂದೇ ಕಲಿತಿದ್ದಾನೆ. ಓಯುನ ನೆರೆಯವರು ಇದನ್ನು ಗಮನಿಸಿದ್ದಾರೆ. ಮಗನ ಪ್ರೇಮವನ್ನು ಕಂಡು ಅವರೆಲ್ಲರೂ ಆಗಾಗ ಧನ ಸಹಾಯ ಮಾಡುತ್ತಿರುತ್ತಾರೆ. ಮನೆಯ ಖರ್ಚಿಗೆ ಹಣ ಹೊಂದಿಸಲು ಓಯುಗೆ ಕಷ್ಟವಾದರೂ ತಂದೆಗಾಗಿ ಎಲ್ಲವನ್ನೂ ಮಾಡಲು ಸಿದ್ಧನಿದ್ದಾನೆ.

ಅಪರಿಮಿತ ಪ್ರೇಮದ ಬಗ್ಗೆ ನಾವು ಯಾವಾಗಲೂ ಕೇಳುತ್ತೇವೆ. ಆದರೆ ಅದನ್ನು ವಾಸ್ತವದಲ್ಲಿ ಅಳವಡಿಸುವುದು ಕಷ್ಟ. ಓಯು ಮತ್ತು ಆತನ ತಂದೆ ಪ್ರೇಮದ ಉದಾಹರಣೆ ಬೇಷರತ್ ಪ್ರೇಮ ಎನ್ನುವುದು ಕಲ್ಪನೆ ಮಾತ್ರ ಎನ್ನುವ ಜನರ ಮನೋಭಾವವನ್ನು ಭಾಗಶಃ ಬದಲಿಸಲಿದೆ. ಕೆಲವೊಮ್ಮೆ ಬೇಷರತ್ ಪ್ರೇಮವನ್ನು ಅರಿತುಕೊಳ್ಳಲು ಕಷ್ಟವಾದರೂ ಅಸ್ತಿತ್ವದಲ್ಲಿರುವುದು ಸುಳ್ಳಲ್ಲ. ಅದನ್ನು ತೋರಿಸಿದ ಓಯುಗೆ ನಾವು ಧನ್ಯವಾದ ಹೇಳಲೇಬೇಕು.

ಕೃಪೆ:www.newspip.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X