Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಹಂಸಲೇಖ, ಮಾನೂಬಾಯಿಗೆ ರಂಗಭೂಮಿ ಗೌರವ...

ಹಂಸಲೇಖ, ಮಾನೂಬಾಯಿಗೆ ರಂಗಭೂಮಿ ಗೌರವ ಪ್ರಶಸ್ತಿ

16ರ ನಾಟಕ ಅಕಾಡಮಿ ಪ್ರಶಸ್ತಿಪ್ರಕಟ

ವಾರ್ತಾಭಾರತಿವಾರ್ತಾಭಾರತಿ24 Oct 2016 11:57 PM IST
share
ಹಂಸಲೇಖ, ಮಾನೂಬಾಯಿಗೆ ರಂಗಭೂಮಿ ಗೌರವ ಪ್ರಶಸ್ತಿ

ಬೆಂಗಳೂರು, ಅ.24: 2015ನೆ ಸಾಲಿನ ರಂಗ ಭೂಮಿ ಗೌರವ ಪ್ರಶಸ್ತಿಗೆ ಹಿರಿಯ ರಂಗಭೂಮಿ ಕಲಾವಿದೆ ಮಾನೂಬಾಯಿ ನಾಕೋಡ ಹಾಗೂ 2016ನೆ ಸಾಲಿಗೆ ಹಂಸಲೇಖ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 50ಸಾವಿರ ರೂ.ಗೌರವಧನ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.
 ಅಕಾಡಮಿ ವಾರ್ಷಿಕ ಪ್ರಶಸ್ತಿ-2015:ರ್ನಾಟಕದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿರಿಯ ಕಲಾವಿದರಿಗೆ ನಾಟಕ ಅಕಾಡಮಿ ವತಿಯಿಂದ 2015, 2016ನೆ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿಯ ವೌಲ್ಯವು 25ಸಾವಿರ ರೂ. ಗೌರವ ಧನ ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ.


ಪ್ರಶಸ್ತಿ ವಿವರ: ದೇವಿರಪ್ಪಶಿವಪ್ಪಬಣಕಾರ (ಹಾವೇರಿ ಜಿಲ್ಲೆ-ನಟ), ವೆಂಕಟೇಶ ಕುಲಕರ್ಣಿ(ಬಾಗಲಕೋಟೆ- ನಾಟಕಮಾಸ್ತರು, ನಿರ್ದೇಶಕರು), ಕೆ.ವಿ.ಕೃಷ್ಣಯ್ಯ(ಬೆಂಗಳೂರುನಗರ-ನಾಟಕಕಾರರು), ಪೂಜಾರ ಚಂದ್ರಪ್ಪ (ದಾವಣಗೆರೆ-ಹಾಮೋನಿಯಂ ಮಾಸ್ತರ್), ರಾಮಚಂದ್ರರಾವ್ (ಬೆಂಗಳೂರು-ನೇಪಥ್ಯ), ಕೆ.ವಿ.ವೆಂಕಟೇಶ್(ಚಾಮರಾಜ ನಗರ-ನಟ), ಎಸ್.ಕೆ.ಸೂರಯ್ಯ (ಚಿತ್ರದುರ್ಗ-ನಟ), ಸರೋಜಿನಿ(ಮೈಸೂರು-ನಟಿ), ವಿಠ್ಠಲಕೊಪ್ಪ(ಧಾರವಾಡ-ನಟ) ಕಿಶೋರ್ ಶೆಟ್ಟಿ(ಮಂಗಳೂರು-ನಟ, ಸಂಘಟಕ), ಚಂದ್ರು (ಉಡುಪಿ-ನಟಿ, ನೇಪಥ್ಯ), ಮಾನಮ್ಮ ರಾಯನಗೌಡ (ರಾಯ ಚೂರು- ನಟಿ, ಗಾಯಕಿ), ವನಜಶ್ರೀ ಶೆಟ್ಟಿ (ಬೆಂಗಳೂರು-ನಟಿ), ಬಿ.ಇ.ತಿಪ್ಪೇಸ್ವಾಮಿ (ದಾವಣಗೆರೆ-ನಟ, ಹಾಮೋನಿಯಂ ಮಾಸ್ತರ್) ಪರಶುರಾಮ ಪ್ರಿಯ(ಕೊಪ್ಪಳ-ನಟ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
 
     

ಅಕಾಡಮಿ ವಾರ್ಷಿಕ ಪ್ರಶಸ್ತಿ-2016: ಎಲ್.ರಾಮಕಷ್ಣ, (ಬೆಂಗಳೂರು ಗ್ರಾಮಾಂತರ-ನಿರ್ದೇಶನ), ವಿರೂಪಾಕ್ಷರಾವ್ ಮೊರಗೇರಿ(ಬಳ್ಳಾರಿ-ತಬಲ), ಬಸವರಾಜ ಹೂಗಾರ(ವಿಜಯಪುರ-ತಬಲ), ಮಾಹಂತಯ್ಯ ಖಾನಪೂರ, (ಯಾದಗಿರಿಹಾರ್ಮೋನಿಯಂ) ಎಚ್.ಹನುಮಂತ ನರಬೋಳಿ(ಕಲಬುರ್ಗಿ-ತಬಲಾ), ಆಶೋಕ ನೇಸರಗಿ(ಬೆಳಗಾವಿ-ನಟ, ನಾಟಕಾರರು), ಸಿದ್ಧಪ್ಪ ನಿಂಗಪ್ಪಗುಳ್ಳೆ(ಗದಗ-ಹಾರ್ಮೋನಿಯಂ), ಭಾಗ್ಯಶ್ರೀ(ಬೆಂಗಳೂರು-ನಟಿ), ಮಹದೇವಪ್ಪ ಹುಣಶ್ಯಾಳ(ಬೀದರ್-ನೇಪಥ್ಯ), ಬೈರ್ನಯಳ್ಳಿ ಶಿವರಾಂ, ರಾಮನಗರ-ನಿರ್ದೇಶನ), ಚೌಡಶೆಟ್ಟಿ(ಮಂಡ್ಯ-ನಿರ್ದೇಶನ), ವೆಂಕಟೇಶ್(ಹಾಸನ-ನಟ), ವಾಸುದೇವರಾವ್, (ಉಡುಪಿ-ನಟ), ಲಕ್ಷ್ಮಣ್‌ದಾಸ್( ತುಮಕೂರು ನಟ-ನಿರ್ದೇಶನ), ಚೇತನ ಡಿ ಪ್ರಸಾದ್(ಕೋಲಾರ-ನಟ), ಕಮಲಮ್ಮ ಬೀಳಗಿ(ಬಾಗಲಕೋಟೆ-ನಟಿ), ಆಂಜನೇಯ(ಬೆಂಗಳೂರು ಗ್ರಾಮಾಂತರ-ನಟ, ನಾಟಕಕಾರರು), ಲಲಿತಾ ಸಣ್ಣಂಗಿ(ಹಾವೇರಿ-ನಟಿ), ವಿಜಯಕಾಶಿ(ಶಿವಮೊಗ್ಗ-ನಟ), ಛಾಯಾ ರೆಡ್ಡಿ(ಧಾರವಾಡ-ನಟಿ), ಪ್ರೇಮಾ ಆರ್ ತಾಳೀಕೋಟಿ (ವಿಜಯಪುರ-ನಟಿ), ವೆಂಕಟೇಶ್‌ಹೆಗಡೆ(ಉತ್ತರ ಕನ್ನಡ- ನಟ), ಸುಂದರಮೂರ್ತಿ ಆಲೆಮನೆ(ಬೆಂಗಳೂರು-ಮೇಕಪ್), ಎ.ಭದ್ರಪ್ಪ(ದಾವಣಗೆರೆ-ಸಂಘಟಕ),ಜಿ.ಎಂ.ಸಿದ್ಧರಾಜು (ಮಂಡ್ಯ-ನಟ) ಇವರು ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.


 2015ನೆ ಸಾಲಿನ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಪ್ರಶಸ್ತಿಗೆ ದಾವಣಗೆರೆಯ ಮಧುಕೇಶ್ ಹಾಗೂ 2016ನೆ ಸಾಲಿಗೆ ಬೆಂಗಳೂರಿನ ಮಹದೇವಪ್ಪ ಆಯ್ಕೆಯಾಗಿದ್ದಾರೆ. ಚಿಂದೋಡಿ ವೀರಪ್ಪನವರ 2015ನೆ ದತ್ತಿ ಪ್ರಶಸ್ತಿಗೆ ಬಾಗಲಕೋಟೆಯ ಗೂಡು ಸಾಹೇಬ್ ಚಟ್ನಿಹಾಳ, 2016ನೆ ಸಾಲಿಗೆ ತುಮಕೂರಿನ ಬಿ.ಗಂಗಾಧರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹಾಗೆಯೆ ಚಿಂದೋಡಿ ಲೀಲಾ 2015ನೆ ದತ್ತಿ ಪ್ರಶಸ್ತಿಗೆ ಮಮತಾ ಗುಡೂರು, 2016ನೆ ಸಾಲಿಗೆ ರಾಣಿಬೆನ್ನೂರಿನ ಉಮಾ ಆಯ್ಕೆಯಾಗಿದ್ದು, 5ಸಾವಿರ ರೂ.ಗೌರವಧನ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.
 2015ನೆ ಸಾಲಿನ ರಂಗಭೂಮಿಯ ಪುಸ್ತಕ ಪುರಸ್ಕಾರ ಪ್ರಶಸ್ತಿಗೆ ಪ್ರಕಾಶ್‌ಗರುಡ ಹಾಗೂ 2016ನೆ ಸಾಲಿಗೆ ಗೋಪಾಲ ವಾಜಪೇಯ್ ಆಯ್ಕೆಯಾಗಿದ್ದು, ಪ್ರಶಸ್ತಿ ಮೊತ್ತವು 25 ಸಾವಿರ ರೂ. ಹಾಗೂ ಪ್ರಮಾಣಪತ್ರ ಒಳಗೊಂಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X