Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಡುಗೆ ಮನೆಯಲ್ಲಿ ವಾಸನೆ ನಿವಾರಿಸಲು...

ಅಡುಗೆ ಮನೆಯಲ್ಲಿ ವಾಸನೆ ನಿವಾರಿಸಲು ಇಲ್ಲಿದೆ ಉಪಾಯಗಳು

ವಾರ್ತಾಭಾರತಿವಾರ್ತಾಭಾರತಿ27 Oct 2016 4:14 PM IST
share
ಅಡುಗೆ ಮನೆಯಲ್ಲಿ ವಾಸನೆ ನಿವಾರಿಸಲು ಇಲ್ಲಿದೆ ಉಪಾಯಗಳು

ಸಾಮಾನ್ಯ ಲಿಂಬೆ ರಸ ಮಾಡುವ ಬದಲು ಲಿಂಬೆಯಿಂದ ಬೇರೇನಾದರೂ ತಿನಿಸನ್ನು ಯಾವಾಗಲಾದರೂ ಮಾಡಿದ್ದೀರಾ? ಇರಲಿ, ಲಿಂಬೆಯನ್ನು ಇತರ ಯಾವುದೇ ವಿಚಾರಕ್ಕೇನಾದರೂ ಬಳಸಿದ್ದೀರಾ? ಇಲ್ಲಿದೆ ಲಿಂಬೆಯ ಬಹುಬಳಕೆಯ ವಿಧಗಳು.

ಕಲೆ ನಿವಾರಣೆ

ಲಿಂಬೆಗಳು ಕಲೆ ನಿವಾರಿಸಲು ಅತೀ ಉತ್ತಮ. ಲಿಂಬೆಯನ್ನು ಕಲೆಯ ಮೇಲೆ ಒಮ್ಮೆ ಉಜ್ಜಿ ರಾತ್ರಿಯಿಡೀ ಹಾಗೇ ಬಿಡಿ. ಸಾಮಾನ್ಯ ಎಂಬಂತೆ ಅದನ್ನು ಮರುದಿನ ತೊಳೆದರೆ ಕಲೆ ಮಾಯವಾಗಿರುತ್ತದೆ.

ಕೀಟನಾಶಕಗಳಿಗೆ ರಾಮಬಾಣ

ಒಂದು ಚಮಚ ಲಿಂಬೆ ರಸ ಸಹಜವಾಗಿಯೇ ತರಕಾರಿ ಮತ್ತು ಹಣ್ಣುಗಳಲ್ಲಿನ ಕೀಟನಾಶಕದ ಪರಿಣಾಮವನ್ನು ನಿವಾರಿಸಿಬಿಡುತ್ತದೆ.

ಅಡುಗೆ ಸ್ವಚ್ಛಕ

ಕೆಲವೊಮ್ಮೆ ಅಡುಗೆಮನೆಯ ತರಕಾರಿ ಹೆಚ್ಚುವ ಮಣೆಯನ್ನು ಸ್ವಚ್ಛ ಮಾಡಲು ಲಿಂಬೆ ಬಳಸಬಹುದು. ಆಗಾಗ್ಗೆ ಲಿಂಬೆ ರಸವನ್ನು ಉಜ್ಜುವುದರಿಂದ ಮಣೆ ಸ್ವಚ್ಛಗೊಳ್ಳುತ್ತದೆ.

ತಾಜಾ ಮತ್ತು ಹಸಿರು

ಫ್ರಿಡ್ಜ್‌ನಲ್ಲಿ ಬಾಡಿದ ಎಲೆಗಳಿದ್ದರೆ ಅದನ್ನು ತೊಳೆಯಲು ತಂಪು ನೀರಿಗೆ ಅರ್ಧ ತುಂಡು ಲಿಂಬೆ ಹಾಕಿ. ಈ ಎಲೆಗಳು ಮತ್ತು ನೀರನ್ನು ರೆಫ್ರಿಜರೇಟರ್ ಅಲ್ಲಿಡಿ. ಒಂದುಗಂಟೆ ಇಟ್ಟು ತೆಗೆಯಿರಿ. ಎಲೆಗಳು ಮತ್ತೆ ತಾಜಾತನ ಕಂಡಿರುತ್ತವೆ.

ಕೆಟ್ಟ ವಾಸನೆ ನಿವಾರಣೆಗೆ

ಲಿಂಬೆ ರೆಫ್ರಿಜರೇಟರಲ್ಲಿ ವಾಸನೆ ತರಲೂ ಉಪಯುಕ್ತ. ಫ್ರಿಡ್ಜ್‌ನಲ್ಲಿ ತುಂಡು ಮಾಡಿದ ಲಿಂಬೆಗಳನ್ನು ಸದಾ ಇಟ್ಟಿರುವುದು ಉತ್ತಮ ವಾಸನೆ ಬರಲು ನೆರವಾಗುತ್ತದೆ.

ಕೀಟನಿವಾರಕ

ಮನೆಯಲ್ಲಿ ಕೀಟಗಳ ಸಮಸ್ಯೆ ಇದ್ದಲ್ಲಿ ಲಿಂಬೆಯ ತುಂಡುಗಳನ್ನು ಕೀಟಗಳು ಬರುವೆಡೆ ಇಡಿ. ಕಿಟಕಿ ಬದಿ, ಬಾಗಿಲು ಬದಿ ಅಥವಾ ಇರುವೆಗಳು ಬರುವ ಕಡೆಗೆ ಇಡಿ. ಜಿರಳೆ ಮತ್ತು ಸೊಳ್ಳೆಗಳನ್ನೂ ಇದು ದೂರ ಓಡಿಸುತ್ತದೆ.

ಆಸ್ತಮಾ ನಿವಾರಣೆ

ಎರಡು ಚಮಚ ಲಿಂಬೆ ರಸವನ್ನು ಊಟಕ್ಕೆ ಮೊದಲು ಸೇವಿಸುವುದು ಮತ್ತು ಮಲಗುವ ಮೊದಲು ಸೇವಿಸುವುದು ಆಸ್ತಮಾ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.

ಹೊಳೆಯುವ ತಾಮ್ರ ಮತ್ತು ಹಿತ್ತಾಳೆ

ಲಿಂಬೆ ರಸ ಮತ್ತು ಉಪ್ಪು ಬೆರೆಸಿ ಸ್ವಚ್ಛ ಮಾಡಿದರೆ ತಾಮ್ರ ಮತ್ತು ಹಿತ್ತಾಳೆಯನ್ನು ಮತ್ತೆ ಹೊಳೆಯುವಂತೆ ಮಾಡಬಹುದು. ಅವುಗಳನ್ನು ಪಾತ್ರೆಗಳ ಮೇಲೆ ಉಜ್ಜಿ ಮತ್ತು ಬಿಸಿ ನೀರಿನಿಂದ ತೊಳೆದರೆ ಹೊಳೆಯಲಾರಂಭಿಸುತ್ತದೆ.

ಹಾಲಿನ ಬಿಳುಪು

ತರಕಾರಿಗಳು ಅಡುಗೆಯ ಸಂದರ್ಭ ಬಿಳಿಯಾಗಿ ಕಾಣಬೇಕೆಂದರೆ ಅವುಗಳನ್ನು ಬೇಯಿಸುವ ಮೊದಲು ಒಂದು ಚಮಚ ಲಿಂಬೆರಸ ಬೆರೆಸಿ.

ಲವಣಾಂಶ ನಿವಾರಣೆ

ಕುಕ್ಕರ್ ಅಥವಾ ಚಹಾ ಪಾತ್ರೆಯಲ್ಲಿ ಉಳಿದಿರುವ ಲವಣಾಂಶ ನಿವಾರಿಸಲು ಅದಕ್ಕೆ ನೀರು ತುಂಬಿ ಸ್ವಲ್ಪ ಲಿಂಬೆ ಸಿಪ್ಪೆಯನ್ನು ಹಾಕಿ ಕುದಿಸಿ. ತಂಪಾದ ನಂತರ ಒಣಗಿಸಿ ಮತ್ತು ನೀರಿನಿಂದ ತೊಳೆಯಿರಿ. ಪಾತ್ರೆಗಳಿಗೆ ಮತ್ತೆ ಹೊಳಪು ಬರುತ್ತದೆ.

ಕೃಪೆ: http://timesofindia.indiatimes.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X