ಕೊಣಾಜೆ: ಕಾರ್ತಿಕ್ರಾಜ್ ಮನೆಗೆ ಬಿಎಸ್ವೈ ಭೇಟಿ
![ಕೊಣಾಜೆ: ಕಾರ್ತಿಕ್ರಾಜ್ ಮನೆಗೆ ಬಿಎಸ್ವೈ ಭೇಟಿ ಕೊಣಾಜೆ: ಕಾರ್ತಿಕ್ರಾಜ್ ಮನೆಗೆ ಬಿಎಸ್ವೈ ಭೇಟಿ](https://www.varthabharati.in/sites/default/files/images/articles/2016/10/30/WhatsApp-Image-2016-10-30-at-11.05.jpg)
ಕೊಣಾಜೆ, ಅ.30: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪಜೀರಿನ ಕಾರ್ತಿಕ್ ರಾಜ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ಮನೆಮಂದಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಜಿ.ಪಂ. ಸದಸ್ಯ ಸಂತೋಶ್ ಕುಮಾರ್ ರೈ ಬೋಳಿಯಾರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
Next Story