Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೀವು ಅಥವಾ ನಿಮ್ಮ ಗೆಳೆಯ...

ನೀವು ಅಥವಾ ನಿಮ್ಮ ಗೆಳೆಯ ಸುಂದರವಾಗಿದ್ದೀರಾ?

ಹಾಗಾದರೆ ಇದನ್ನು ತಪ್ಪದೇ ಓದಿ

ವಾರ್ತಾಭಾರತಿವಾರ್ತಾಭಾರತಿ31 Oct 2016 5:00 PM IST
share
ನೀವು ಅಥವಾ ನಿಮ್ಮ ಗೆಳೆಯ ಸುಂದರವಾಗಿದ್ದೀರಾ?

ಸುಂದರ ತರುಣರು ಬಹುತೇಕ ಸ್ವಾರ್ಥಿಗಳಾಗಿರುತ್ತಾರೆ ಎಂದು ಸಂಶೋಧನೆಯೊಂದು ಹೇಳಿದೆ! ಈ ಅಧ್ಯಯನವನ್ನು ಲಂಡನ್‌ನ ಬ್ರೂನೆಲ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಸಂಶೋಧಕರು ನಡೆಸಿದ್ದಾರೆ. ಅವರು 125 ಪುರುಷ ಮತ್ತು ಮಹಿಳೆಯರು ಭಾಗವಹಿಸಿದ ಪರೀಕ್ಷೆಯನ್ನು ಜೀವವಿಕಾಸದ ಸಿದ್ಧಾಂತದ ಆಧಾರದಲ್ಲಿ ನಡೆಸಿದ್ದಾರೆ. ಹೆಚ್ಚು ಆಕರ್ಷಕವಾಗಿರುವವರು ಸಾಮಾಜಿಕ ಅಸಮಾನತೆಯ ಲಾಭ ಪಡೆದುಕೊಳ್ಳುತ್ತಾರೆ ಮತ್ತು ಸಮಾಜ ಹೀಗೇಕಿದೆ ಎಂದು ತಿಳಿಯುವ ಪರೀಕ್ಷೆ ಇದಾಗಿತ್ತು.

 ಸಂಶೋಧಕರು ಕಂಡುಕೊಂಡಿರುವ ಪ್ರಕಾರ ಆಕರ್ಷಕ ವ್ಯಕ್ತಿಗಳು ಹೆಚ್ಚಾಗಿ ಉದಾರಿಗಳಾಗಿರುವುದಿಲ್ಲ. ಆದರೆ ಆಕರ್ಷಕ ಮಹಿಳೆಯರು ಅಸಮಾನತೆಯಲ್ಲಿ ಇದೇ ಅಭ್ಯಾಸವನ್ನು ಪ್ರದರ್ಶಿಸಿಲ್ಲ. ಅಧ್ಯಯನದ ಮುಖ್ಯ ಹಿರಿಯ ಉಪನ್ಯಾಸಕರಾಗಿರುವ ಡಾ ಮೈಖಲ್ ಪ್ರೈಸ್ ಪ್ರಕಾರ, ಉತ್ತಮವಾಗಿ ಕಾಣುವ ವ್ಯಕ್ತಿಗಳು ಹೆಚ್ಚು ಸ್ವಾರ್ಥಿಗಳು ಮತ್ತು ಕಡಿಮೆ ಸಮಾನತಾವಾದಿಯಾಗುವ ಸಾಧ್ಯತೆಯಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಪ್ರತಿನಿಧಿಗಳ ದೇಹವನ್ನು 3ಡಿ ಸ್ಕಾನರ್‌ನಲ್ಲಿ ಅಂದಾಜಿಸಲಾಗಿದೆ. ಪಾರಂಪರಿಕ ದೈಹಿಕ ಆಕರ್ಷಣೆಯ ಅಂದಾಜಿನಲ್ಲಿ ಅಂದರೆ ಸಣಕಲು, ಪುರುಷರಿಗೆ ಸೊಂಟದಿಂದ ಎದೆಯಳತೆ, ಮಹಿಳೆಯರಿಗೆ ಸೊಂಟದಿಂದ ನಿತಂಬದ ಅಳತೆ ಹೀಗೆ ಲೆಕ್ಕ ಮಾಡಿದ ಮೇಲೆ ಎರಡು ಪ್ರತ್ಯೇಕ ಗುಂಪುಗಳು ಇವರನ್ನು ವ್ಯಾಖ್ಯಾನಿಸಿವೆ. ಮೊದಲ ಗುಂಪು 125 ಮಂದಿಯನ್ನು ಆಕರ್ಷಣೆಗಾಗಿ ಕ್ರಮಾಂಕ ನೀಡಿದರೆ, ಎರಡನೇ ಗುಂಪು ಅವರ ಪರೋಪಕಾರಿ ಗುಣ ಮತ್ತು ಸಮಾನತಾವಾದಗಳ ಬಗ್ಗೆ ತೀರ್ಪು ನೀಡಿದೆ.

ಇದಕ್ಕೆ ಮೊದಲು ಪ್ರತಿನಿಧಿಗಳಿಗೆ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಹೇಳಲಾಗಿದೆ. ಆ ಮೂಲಕ ಅವರ ನಡವಳಿಕೆ ಸ್ವಾರ್ಥಪರತೆ, ಅಸಮಾನತೆ ಮೊದಲಾದವನ್ನು ತಿಳಿದುಕೊಳ್ಳಲಾಗಿದೆ. ಅವರಿಗೆ ಹಣವನ್ನು ಕೊಟ್ಟು ನಂತರ ಅದನ್ನು ಬೇರೆಯವರಿಗೆ ಕೊಡಲು ಹೇಳುವುದು ಮೊದಲಾದ ಸಾಮಾಜಿಕ ಪ್ರಯೋಗಗಳನ್ನೂ ಅವರ ಮೇಲೆ ನಡೆಸಲಾಗಿದೆ.

“ಕ್ರಮಾಂಕ ನೀಡುವವರು ಕಂಡುಕೊಂಡಿರುವ ಪ್ರಕಾರ ಆಕರ್ಷಕ ಪುರುಷರು ಮತ್ತು ಮಹಿಳೆಯರು ಹೆಚ್ಚು ಪರೋಪಕಾರಿಯಾಗಿರಲಿಲ್ಲ ಮತ್ತು ಸಮಾನತಾವಾದಿಗಳಾಗಿಲ್ಲ” ಎಂದು ಡಾ ಪ್ರೈಸ್ ಹೇಳಿದ್ದಾರೆ. ಸಾಮಾಜಿಕ ಪ್ರಯೋಗಕ್ಕೆ ಬಳಸಿದ ಪ್ರಶ್ನಾವಳಿಯೂ ಸುಂದರವಾಗಿರುವವರು ತಮ್ಮ ಗುರಿಸಾಧನೆಗೆ ಸ್ವಾರ್ಥಿಗಳಾಗುತ್ತಾರೆ ಎನ್ನುವ ಇದೇ ಅಭಿಪ್ರಾಯವನ್ನು ಸಮರ್ಥಿಸಿದೆ. ಆದರೆ ಈ ಅಧ್ಯಯನವನ್ನೇ ಪರಿಪೂರ್ಣ ಎಂದು ಹೇಳಲಾಗದು, ಜಗತ್ತಿನಲ್ಲಿ ಉದಾರವಾದಿಗಳಾಗಿರುವ ಬಹಳಷ್ಟು ಆಕರ್ಷಕ ತರುಣರೂ ಇರಬಹುದು ಎಂದು ಪ್ರೈಸ್ ಹೇಳಿದ್ದಾರೆ.

ಕೃಪೆ:timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X