Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅರ್ನಬ್ ರಾಜೀನಾಮೆಯಿಂದ ಕೆಲಸ...

ಅರ್ನಬ್ ರಾಜೀನಾಮೆಯಿಂದ ಕೆಲಸ ಕಳೆದುಕೊಳ್ಳಲಿರುವ ನಾಲ್ವರು !

ವಾರ್ತಾಭಾರತಿವಾರ್ತಾಭಾರತಿ2 Nov 2016 1:53 PM IST
share
ಅರ್ನಬ್ ರಾಜೀನಾಮೆಯಿಂದ ಕೆಲಸ ಕಳೆದುಕೊಳ್ಳಲಿರುವ ನಾಲ್ವರು !

ಮುಂಬೈ, ನ.2: ಯುಗವೊಂದು ಅಂತ್ಯವಾಗಿದೆ ಹಾಗೂ ಪಾಕಿಸ್ತಾನ ನಿರಾಳವಾಗಿದೆಯೆಂದರೂ ತಪ್ಪಾಗಲಾರದು. ಟೈಮ್ಸ್ ನೌ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ರಾಜೀನಾಮೆ ನೀಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಆತ ರುಪರ್ಟ್ ಮುರ್ಡೊಚ್ ಹಾಗೂ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರೊಡಗೂಡಿ ತಮ್ಮದೇ ಹೊಸ ಚಾನೆಲ್ ಆರಂಭಿಸುತ್ತಾರೆನ್ನುವುದು ಹೊಸ ಸುದ್ದಿ. ಅದು ಮುಂದಿನ ವಿಚಾರವಾದರೂ ಸದ್ಯ ಅರ್ನಬ್ ರಾಜೀನಾಮೆಯಿಂದ ಕೆಲವರ ಹುದ್ದೆಗಳಿಗೆ ಕಂಟಕ ಎದುರಾಗಿದೆ.

1. ಸನ್ನಿ ಡಿಯೋಲ್ 

ಇದೀಗ ಟೈಮ್ಸ್ ನೌ ಚಾನೆಲ್ ನಿಂದ ಅರ್ನಬ್ ಮುಕ್ತಿ ಪಡೆದಿರುವರಾದುದರಿಂದ ಅವರುಅವರಿಗಿಷ್ಟವಾದ ಕಾರ್ಯ-ಪಾಕಿಸ್ತಾನವನ್ನು ಗುರಿಯಾಗಿಸುವುದನ್ನುಸುಲಭವಾಗಿ ಮಾಡಬಹುದು. ಆದರೆ ಇದರಿಂದಅವರಂತೆಯೇ ತಮ್ಮ ಚಿತ್ರಗಳಲ್ಲಿ ಪಾಕಿಸ್ತಾನವನ್ನು ಟಾರ್ಗೆಟ್ ಮಾಡುವ ನಟ ಸನ್ನಿ ಡಿಯೋಲ್ ಉದ್ಯೋಗಕ್ಕೆ ಹೊಡೆತ ಬೀಳಲಿದೆ.

ಭಾರತ-ಪಾಕ್ ಯುದ್ಧ ಸ್ಪೆಷಲಿಸ್ಟ್ ಜೆ.ಪಿ. ದತ್ತಾ ಅವರು 2006ರಲ್ಲಿ ಟೈಮ್ಸ್ ನೌ ಆರಂಭವಾದಂದಿನಿಂದ ಒಂದೇ ಒಂದು ಚಿತ್ರ ನಿರ್ಮಿಸಿಲ್ಲ.

2. ಅಜಿತ್ ದೋವಲ್

ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೋವಲ್ ಬಲಪಂಥೀಯ ಟ್ರೋಲ್ ಗಳಿಗೆ ಅಚ್ಚುಮೆಚ್ಚು. ಅವರ ಸಂವಹನ ಕೌಶಲ್ಯಗಳು ಅದೆಷ್ಟು ಉತ್ತಮವಾಗಿವೆಯೆಂದರೆ ಪಠಾಣ್ ಕೋಟ್ ವಾಯು ನೆಲೆಗೆ ಎಷ್ಟು ಮಂದಿ ಉಗ್ರರು ದಾಳಿ ನಡೆಸಿದ್ದಾರೆಂಬುದು ಅವರಿಗೆ ತಿಳಿದಿಲ್ಲ. ಅವರ ಹುದ್ದೆಯನ್ನು ಹೊಂದಲು ಅರ್ನಬ್ ಅತ್ಯುತ್ತಮ ವ್ಯಕ್ತಿ. ಟಿವಿ ಸ್ಟುಡಿಯೋದಲ್ಲಿಯೇ ಕುಳಿತುಕೊಂಡು ಪಾಕ್ ವಿರುದ್ಧ ಯುದ್ಧ ಮಾಡುವಷ್ಟು ಸಮರ್ಥನೀತ.

3. ಬಿಜೆಪಿ ವಕ್ತಾರರು

‘‘ಯಾರು ಕೂಡ ಪ್ರಧಾನಿ ಮೋದಿಯನ್ನು ಪ್ರಶ್ನಿಸಬಾರದು’’ ಎಂದು ಸೆಪ್ಟೆಂಬರ್ ತಿಂಗಳಲ್ಲಿ ಟಿವಿ ಸ್ಟುಡಿಯೋದಲ್ಲಿ ಯಾರೋ ಗುಡುಗಿದ್ದರು. ಅವರು ಬಿಜೆಪಿ ವಕ್ತಾರರಾಗಿರಲಿಲ್ಲ, ಬದಲಾಗಿ ಅರ್ನಬ್ ಆಗಿದ್ದರು. ಬಿಜೆಪಿ ವಕ್ತಾರರಿಗಿಂತಲೂ ಉತ್ತಮವಾಗಿ ಅವರು ಬಿಜೆಪಿ ನಿಲುವನ್ನು ಪ್ರಸ್ತುತ ಪಡಿಸುವಲ್ಲಿ ನಿಸ್ಸೀಮರಾಗಿದ್ದಾರೆ. ಇದೀಗ ಅರ್ನಬ್ ಅವರು ಟೈಮ್ಸ್ ನೌ ಹುದ್ದೆಯಿಂದ ಕೆಳಗಿಳಿದಿರುವುದರಿಂದ ಅವರಿಗೆ ಯಾವುದೇ ಅಡತಡೆಯಿರುವುದಿಲ್ಲ ವಾದುದರಿಂದ ಬಿಜೆಪಿ ವಕ್ತಾರರಾದ ಸ್ಯಾಂಬಿಟ್ ಪತ್ರಾ, ನಳಿನ್ ಕೊಹ್ಲಿ ಹಾಗೂ ಜಿ.ವಿ.ಎಲ್. ನರಸಿಂಹ ರಾವ್ ಅವರಂಥವರು ಕೆಲಸ ಕಳೆದುಕೊಳ್ಳಬೇಕಾಗಬಹುದು.

4. ಪಾಕಿಸ್ತಾನಿ ಪ್ಯಾನೆಲಿಸ್ಟ್ ಗಳು

: ಅರ್ನಬ್ ತಮ್ಮ ಹುದ್ದೆ ತೊರೆಯುವ ಮೂಲಕ ಪಾಕಿಸ್ತಾನದಿಂದ ಅವರ ಕಾರ್ಯಕ್ರಮಗಳಿಗೆ ಪ್ಯಾನೆಲಿಸ್ಟ್ ಗಳಾಗಿ ಬರುತ್ತಿದ್ದವರು ಈಗ ಕೆಲಸ ಕಳೆದುಕೊಳ್ಳುವಂತಾಗುವುದು. ಅವರಿಗೆ ಈಗ ಪ್ಯಾನಲಿಸ್ಟ್ ಗಳಾಗಿ ಮುಂದುವರಿಯಬಹುದಾದರೂ ಅರ್ನಬ್ ಅವರಂತೆ ಅವರ ವಾಕ್ಯಗಳನ್ನು ಅರ್ಧದಲ್ಲಿಯೇ ತುಂಡರಿಸುವವರು ಯಾರೂ ಇಲ್ಲವಾಗುತ್ತಾರೆ. ಅವರು ಅವರ ವಾಕ್ಯವನ್ನು ಪೂರ್ಣಗೊಳಿಸಲೇ ಬೇಕಾಗುತ್ತದೆ.

ಕೃಪೆ: catchnews.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X