Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇಸ್ಲಾಮ್ ಭಯ ನಿಷೇಧ ಮಸೂದೆ ಕೆನಡದಲ್ಲಿ...

ಇಸ್ಲಾಮ್ ಭಯ ನಿಷೇಧ ಮಸೂದೆ ಕೆನಡದಲ್ಲಿ ಅಂಗೀಕಾರಗೊಂಡಿತು : ಮಾಧ್ಯಮದಲ್ಲಿ ಸುದ್ದಿಯೇ ಆಗಲಿಲ್ಲ!

ಸುದ್ದಿಯಾಗದ ಸುದ್ದಿ

ವಾರ್ತಾಭಾರತಿವಾರ್ತಾಭಾರತಿ4 Nov 2016 7:42 PM IST
share
ಇಸ್ಲಾಮ್ ಭಯ ನಿಷೇಧ ಮಸೂದೆ ಕೆನಡದಲ್ಲಿ ಅಂಗೀಕಾರಗೊಂಡಿತು : ಮಾಧ್ಯಮದಲ್ಲಿ ಸುದ್ದಿಯೇ ಆಗಲಿಲ್ಲ!

ಒಟ್ಟಾವ (ಕೆನಡ), ನ. 4: ಕೆನಡದ ಸಂಸತ್ತು ಕಳೆದ ವಾರ ‘ಇಸ್ಲಾಮ್ ಭಯ ನಿಷೇಧ’ ಮಸೂದೆಯನ್ನು ಅಂಗೀಕರಿಸಿದೆ. ಆದರೆ, ಅದರ ಬಗ್ಗೆ ಕೆನಡದ ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ಯಾಕೆ ಹೀಗೆ?
ಆದರೆ, ಇದಕ್ಕೆ ಜನರನ್ನು ದೂರಿ ಪ್ರಯೋಜನವಿಲ್ಲ. ಮುಖ್ಯವಾಹಿನಿಯ ಮಾಧ್ಯಮದಲ್ಲಿ ಈ ಬಗ್ಗೆ ಸುದ್ದಿಯೇ ಬಂದಿಲ್ಲ. ‘ಸಿಬಿಸಿ’ಯಲ್ಲಿ, ‘ಪೋಸ್ಟ್‌ಮೀಡಿಯ’ದಲ್ಲಿ, ‘ಗ್ಲೋಬ್’ನಲ್ಲಿ, ‘ಮೇಲ್’ನಲ್ಲಿ- ಎಲ್ಲಿಯೂ ಇಲ್ಲ.
ಕೆನಡದ ಸಂಸತ್ತಿನಲ್ಲಿ ಅಕ್ಟೋಬರ್ 26ರಂದು ಅಂಗೀಕಾರಗೊಂಡ ಇಸ್ಲಾಮ್ ಭಯ ನಿಷೇಧ ಮಸೂದೆಯ ಬಗ್ಗೆ ಯಾವುದೇ ಲೇಖನವೂ ಪ್ರಕಟವಾಗಿಲ್ಲ. ಆದರೆ, ಅಕ್ಟೋಬರ್ 6ರಂದು ಸೋಲಿಸಲ್ಪಟ್ಟ ಇದೇ ಮಸೂದೆಯ ಬಗ್ಗೆ ಹಲವಾರು ಲೇಖನಗಳಿವೆ.
ಇಸ್ಲಾಮ್ ಭಯವನ್ನು ಖಂಡಿಸುವ ನಿರ್ಣಯವೊಂದು ಸೋಲಿಸಲ್ಪಟ್ಟರೆ ಅದು ಸುದ್ದಿಯಾಗುತ್ತದೆ. ಆದರೆ, ಅದೇ ಮಸೂದೆ ಅಂಗೀಕಾರಗೊಂಡರೆ ಸುದ್ದಿಯೇ ಆಗುವುದಿಲ್ಲ.
ಬಹುಶಃ ಇದು ‘ಇಸ್ಲಾಮ್ ಭಯ ಪೀಡಿತ ಮಾಧ್ಯಮವು ಇಸ್ಲಾಮ್ ಭಯ ನಿಷೇಧ ಮಸೂದೆಗೆ ಪ್ರತಿಕ್ರಿಯಿಸಿದ ರೀತಿ ಇರಬಹುದು ಎಂದು ‘ಹಫಿಂಗ್ಟನ್ ಪೋಸ್ಟ್’ನ ತನ್ನ ಬ್ಲಾಗ್‌ನಲ್ಲಿ ‘ಮಧ್ಯಪ್ರಾಚ್ಯದಲ್ಲಿ ನ್ಯಾಯ ಮತ್ತು ಶಾಂತಿಗಾಗಿ ಕೆನಡಿಯನ್ನರು’ ಎಂಬ ಸಂಘಟನೆಯ ಅಧ್ಯಕ್ಷ ತಾಮಸ್ ವುಡ್‌ಲೇ ಬರೆದಿದ್ದಾರೆ.
ಇದಕ್ಕೆ ನೀವು ಯಾವ ರೀತಿಯ ವಿವರಣೆ ನೀಡಿದರೂ, ಮುಸ್ಲಿಮ್-ಕೆನಡಿಯನ್ ಸಮುದಾಯವು ಸಹಾನುಭೂತಿ ಹಾಗೂ ಮಾನ್ಯತೆ ಪಡೆಯುವ ಅವಕಾಶವೊಂದನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳುತ್ತಾರೆ.
 ಎಲ್ಲಕ್ಕಿಂತಲೂ ಹೆಚ್ಚಾಗಿ ಇಂಥ ಮಸೂದೆಗಳಿಗೆ ಮಹತ್ವ ಬರುವುದು ಅವುಗಳ ಬಗ್ಗೆ ಜನರಿಗೆ ಗೊತ್ತಾದಾಗ ಮಾತ್ರ. ಅವುಗಳ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ ಎಂದಾದರೆ ಅವುಗಳು ಬಹುತೇಕ ಪರಿಣಾಮರಹಿತವಾಗಿಯೇ ಇರುತ್ತವೆ.
2004ರಲ್ಲಿ ನಡೆದ ಆರ್ಮೇನಿಯನ್ ಹತ್ಯಾಕಾಂಡವನ್ನು ಖಂಡಿಸಿ ಕೆನಡ ಸಂಸತ್ತು ಅಂಗೀಕರಿಸಿದ ನಿರ್ಣಯದ ಗೋಜಿಗೆ ಮಾಧ್ಯಮಗಳು ಹೋಗದಿದ್ದರೆ, ಆರ್ಮೇನಿಯನ್-ಕೆನಡಿಯನ್ನರು ಏನು ಭಾವಿಸುತ್ತಿದ್ದರು?
ಕೆನಡದ ವಸತಿ ಶಾಲೆಗಳಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳಿಗಾಗಿ 2008ರಲ್ಲಿ ಅಂದಿನ ಪ್ರಧಾನಿ ಸ್ಟೀಫನ್ ಹಾರ್ಪರ್ ಕೆನಡದ ಮೂಲ ನಿವಾಸಿಗಳ ಕ್ಷಮೆ ಕೋರಿದರು. ಅದನ್ನು ವರದಿ ಮಾಡುವ ಗೋಜಿಗೆ ಕೆನಡದ ಮಾಧ್ಯಮಗಳು ಹೋಗದಿದ್ದರೆ ಏನಾಗುತ್ತಿತ್ತು? ಕೆನಡದ ತುಳಿತಕ್ಕೊಳಗಾದ ಬುಡಕಟ್ಟು ಜನರಿಗೆ ಮಾಡಿದ ಇನ್ನೊಂದು ಅವಮಾನ ಎಂಬುದಾಗಿ ಅದನ್ನು ಪರಿಗಣಿಸಲಾಗುತ್ತಿತ್ತು.
ಹಾಗಾಗಿ, ಕೆನಡದ ಮಾಧ್ಯಮ ತಮ್ಮನ್ನು ನಿರ್ಲಕ್ಷಿಸಿದೆ ಎಂದು ಕೆನಡಿಯನ್ ಮುಸ್ಲಿಮರು ಭಾವಿಸಿದರೆ ತಪ್ಪೇನೂ ಇಲ್ಲ ಎಂದು ವುಡ್‌ಲೇ ಅಭಿಪ್ರಾಯಪಡುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X