Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇಂದ್ರದ ವಿರುದ್ಧ ರವೀಶ್ ಕುಮಾರ್ ಟಾಪ್...

ಕೇಂದ್ರದ ವಿರುದ್ಧ ರವೀಶ್ ಕುಮಾರ್ ಟಾಪ್ ಟ್ರೆಂಡಿಂಗ್

ಜನರ ಪ್ರತಿಕ್ರಿಯೆ ಹೇಗಿದೆ ನೋಡಿ

ವಾರ್ತಾಭಾರತಿವಾರ್ತಾಭಾರತಿ5 Nov 2016 4:48 PM IST
share
ಕೇಂದ್ರದ ವಿರುದ್ಧ ರವೀಶ್ ಕುಮಾರ್ ಟಾಪ್ ಟ್ರೆಂಡಿಂಗ್

ಹೊಸದಿಲ್ಲಿ : ಎನ್ ಡಿ ಟಿ ವಿ ಹಿಂದಿ ಚಾನಲ್ಲಿನ ಹಿರಿಯ ಆ್ಯಂಕರ್ ರವೀಶ್ ಕುಮಾರ್ ಅವರು ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ ಆಗಿ ಬಿಟ್ಟಿದ್ದಾರೆ. ಏಕಂತೀರಾ ? ನವೆಂಬರ್ 4 ರಂದು ಅವರು ಪ್ರೈಮ್ ಟೈಮ್ ಕಾರ್ಯಕ್ರಮದಲ್ಲಿ ರಾಜಕೀಯ ನೇತಾರರನ್ನು ಬಿಟ್ಟು ಇಬ್ಬರು ಮೂಕ ಕಲಾವಿದರೊಂದಿಗೆ ಚರ್ಚೆ ನಡೆಸಿರುವುದೇ ಇದಕ್ಕೆ ಕಾರಣ. ಎನ್ ಡಿ ಟಿ ವಿ ಹಿಂದಿ ಚಾನೆಲ್ಲಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪಠಾಣ್ ಕೋಟ್ ದಾಳಿ ಸಂಬಂಧದ ವರದಿಯಲ್ಲಿ ಕೆಲವು ಗೌಪ್ಯ ವಿಚಾರಗಳನ್ನು ಬಹಿರಂಗ ಪಡಿಸಿದ್ದರ ವಿರುದ್ಧ ವಿಧಿಸಿರುವ ಒಂದು ದಿನದ ನಿಷೇಧ ವಿರೋಧಿಸಿಈ ಮೂಕ ಕಲಾವಿದರೊಂದಿಗಿನ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದರ ಫಲವಾಗಿ ರವೀಶ್‌ಕುಮಾರ್ ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ ಆಗಿ ಬಿಟಿದ್ದರು. ಈ ಶೋದಲ್ಲಿ ರವೀಶ್ ಅವರು ತಮ್ಮ ವಾದ ಮಂಡನೆ ಮಾಡುತ್ತಿದ್ದಂತೆಯೇ ಈ ಮೂಕ ಕಲಾವಿದರು ತಮ್ಮದೇ ಸಂಜ್ಞೆಯ ಭಾಷೆಯಲ್ಲಿರಾಜಕಾರಣಿಗಳನ್ನು ಗುರಿಯಾಗಿಸಿದ್ದರು.

ಕಾರ್ಯಕ್ರಮದ ನಂತರ ರವೀಶ್ ಅವರನ್ನು ಟ್ವಿಟ್ಟರಿನಲ್ಲಿ ಹಲವರು ಹೊಗಳಿದ್ದಾರೆ. ಒಬ್ಬರು ರವೀಶ್ ಅವರನ್ನು ಹೊಗಳುತ್ತಾ ‘‘ಏಕ್ ಬಿಹಾರಿ, ಸಬ್ ಪೆ ಭಾರಿ’’ ಎಂದು ಬರೆದಿದ್ದರೆ ಇನ್ನೊಬ್ಬರು ಕೆಲವೊಮ್ಮೆ ಮೌನಬೊಬ್ಬೆಗಿಂತ ಹೆಚ್ಚು ಶಬ್ದ ಮಾಡುತ್ತದೆ ಎಂದು ಬರೆದಿದ್ದಾರೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶದ ವಿಚಾರದಲ್ಲಿ ಎನ್ ಡಿ ಟಿ ವಿ ಆಶ್ಚರ್ಯ ವ್ಯಕ್ತ ಪಡಿಸಿದ್ದು ಕೇಂದ್ರ ಈ ಚಾನೆಲನ್ನು ಈ ಪರಿಯಾಗಿ ಆಯ್ಕೆ ಮಾಡುವುದು ಎಂದು ತಾವಂದುಕೊಂಡಿರಲೇ ಇಲ್ಲ ಎಂದು ಹೇಳಿದೆ.

Ravish Kumar - can all other journalists learn some creativity from this guy? One of the best ever anchor. #NDTVBanned #RavishKumar

— कैप्टन पवन कलकल (रि) (@Pawan_Kalkal) November 4, 2016

पत्रकारिता जिन्दा है और कोई इसे खत्म करने वाला अभी पैदा नहीं हुआ। तानाशाही के सपने देखने वालों को आज नींद नहीं आएगी
hats off #RavishKumar pic.twitter.com/bavBK0sF3j

— Kapil Mishra (@KapilMishraAAP) November 4, 2016

एक बिहारी, सब पे भारी । #RavishKumar #PrimeTime

— नवेन्दु (@NavenduSingh_) November 4, 2016

जिया हो बिहार के लाला#RavishKumar #Primetime

— Prerna (@Iam_Prerna) November 4, 2016
उसूलों पर जहां आंच आये, टकराना ज़रूरी है..
जो जिन्दा हो, तो फ़िर जिंदा नज़र आना ज़रूरी है !
#RavishKumar

#ravishkumar boy what a show #ndtv prime time tonight. Hats off Ravish ji. Salute. @ndtv @ndtvindia #sawalhisawalhai

— Mohammad Fahad Anees (@fahadanees) November 4, 2016

Here it is #RavishKumar .....
Stay Strong .... #IamWithNDTV pic.twitter.com/sb1QJLCATt

— அகமத் தமீம் (@ThameemMeem) November 4, 2016
NDTV to bahana hai , Ravish Kumar Nishana hai

Using mimes to make a point on Prime Time News. You are the best that could happen to Indian Journalism #Ravishkumar

— Kumari Ratna (@_iratna) November 4, 2016

#RavishKumar I love RavishKumar Sir, he is true example of fair journalism

— QueenBee ♕ (@vaidehisachin) November 5, 2016
तुम्हारी औकाद नहीं है जो #RavishKumar को मिटा सको, अबे तुम जुमले बाज हो, तुम्हारे बस की बात नहीं जो सच्चाई को झुखा सकों

Dear #RavishKumar .This is called Journalism. Whole country is talking abt u. Bcoz u showed spine when @AnupamPkher n his STAR r crawling.

— Keshava (@Kumar_Ke5hav) November 4, 2016
share
ವಾರ್ತಾಭಾರತಿ
ವಾರ್ತಾಭಾರತಿ
Next Story
X