Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ಕರ್ನಾಟಕಕ್ಕೆ ಟಿಪ್ಪು ಸುಲ್ತಾನನ ಕೊಡುಗೆ...

*ಕರ್ನಾಟಕಕ್ಕೆ ಟಿಪ್ಪು ಸುಲ್ತಾನನ ಕೊಡುಗೆ ಶೂನ್ಯ

ಪಿ.ಎ. ರೈಪಿ.ಎ. ರೈ7 Nov 2016 12:18 AM IST
share

  *ಕರ್ನಾಟಕಕ್ಕೆ ಟಿಪ್ಪು ಸುಲ್ತಾನನ ಕೊಡುಗೆ ಶೂನ್ಯ
-ಪ್ರತಾಪ್ ಸಿಂಹ, ಸಂಸದ
  ಅದು ಗಣಿತ ಕ್ಷೇತ್ರಕ್ಕೆ ಪ್ರಾಚೀನ ಭಾರತೀಯರು ಕೊಟ್ಟ ಕೊಡುಗೆಯಲ್ಲವೇ?
---------------------
  ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ
-ರಮೇಶ್ ಕುಮಾರ್, ಸಚಿವ
  ಸರಕಾರಿ ಆಸ್ಪತ್ರೆಗಳ ಸುಲಿಗೆಗಳನ್ನು ಮೊದಲು ತಡೆಯಿರಿ.
---------------------
  ಪ್ರತಿಯೊಬ್ಬರ ಕುಟುಂಬದ ಒಬ್ಬರು ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ತಮ್ಮ ಮಗನನ್ನೇಕೆ ರಾಜಕೀಯಕ್ಕೆ ಸೇರಿಸಿದಿರಿ?
---------------------
  ಗೋವನ್ನು ಸಂರಕ್ಷಿಸುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಗೋವುಗಳಿಗೆ ಮಾತು ಬರುತ್ತಿದ್ದರೆ ಅದೆಷ್ಟು ಅತ್ಯಾಚಾರ ಪ್ರಕರಣಗಳು ಬಹಿರಂಗವಾಗುತ್ತಿದ್ದವೋ?
---------------------
  ನರೇಂದ್ರ ಮೋದಿ ಅವರ ಹಿತಾಸಕ್ತಿಗಳಿಗೆ ಅನುಗುಣವಾಗಿ ಪಾಕ್ ಪ್ರಧಾನಿ ನಡೆದುಕೊಳ್ಳುತ್ತಿದ್ದಾರೆ
-ಇಮ್ರಾನ್ ಖಾನ್, ಪಾಕ್ ತಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ
 ಮತ್ತು ಪಾಕ್ ಪ್ರಧಾನಿ ಹಿತಾಸಕ್ತಿಗಳಿಗೆ ಅನುಗುಣವಾಗಿ ನಮ್ಮ ಪ್ರಧಾನಿಯೂ.

---------------------
  ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ
-ತೇಜಸ್ವಿನಿ, ಬಿಜೆಪಿ ನಾಯಕಿ
  ಟಿವಿಯಲ್ಲಿ ಗಿಣಿ ಶಾಸ್ತ್ರ ಹೇಳಬಹುದಲ್ಲ?
---------------------
  ಮೋದಿಯವರ ಸಾಧನೆಯ ಹೆಸರಲ್ಲಿ ಬಿಜೆಪಿಯವರು ಚುನಾವಣೆಗೆ ಹೊರಟಿದ್ದಾರೆ
-ಟಿ.ಬಿ.ಜಯಚಂದ್ರ, ಸಚಿವ
  ಮತ್ತೆ ಅವರು ರಾಹುಲ್ ಸಾಧನೆಯ ಹೆಸರಲ್ಲಿ ಹೊರಡಬೇಕಾಗಿತ್ತೇ?
---------------------
  ಭದ್ರತಾ ಸಂಸ್ಥೆಗಳಿಂದಾಗಿ ನಾನು ಸುರಕ್ಷಿತ ಮತ್ತು ಭದ್ರವಾಗಿದ್ದೇನೆ.
-ಜಿತೇಂದ್ರ ಸಿಂಗ್, ಕೇಂದ್ರ ಸಚಿವ
  ತಮ್ಮ ಭದ್ರತೆಗಾಗಿ ಭದ್ರತಾ ಸಂಸ್ಥೆಗಳನ್ನು ಅಭದ್ರಗೊಳಿಸುವುದೇ?
---------------------
  ಯೋಗಿ ಮತ್ತು ಯೋಧ ಇಬ್ಬರದ್ದೂ ಸಮಾಜ ಸೇವೆಯೇ
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಮಣಿಪುರದಲ್ಲಿ ಯೋಧರು ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರಗಳ ಹಿನ್ನೆಲೆಯಲ್ಲೇ?
---------------------
  ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷ ತೊರೆದರೂ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ
-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
  ತಾವು ಪಕ್ಷ ತೊರೆದರೆ ಪಕ್ಷಕ್ಕೆ ಲಾಭವಿದೆ.

---------------------
  ಕಾಂಗ್ರೆಸ್‌ನಿಂದ ಬಡವರಿಗೆ ಅನ್ಯಾಯ ಆಗಿಲ್ಲ. ಬಿಜೆಪಿಯಿಂದ ಶ್ರೀಮಂತರಿಗೆ ಅನ್ಯಾಯ ಆಗಿಲ್ಲ
-ರಮಾನಾಥ ರೈ, ಸಚಿವ
  ಕಾಂಗ್ರೆಸ್‌ನಿಂದ ಕಾಂಗ್ರೆಸ್‌ಗಂತೂ ತುಂಬಾ ಅನ್ಯಾಯವಾಗಿದೆ.

---------------------
  ಹುಡುಗರಿಗಿಂತ ಹೆಚ್ಚು ಹುಡುಗಿಯರಿಗೆ ಪವರ್ ಜಾಸ್ತಿ ಕೊಟ್ಟ ಸಂಸ್ಕೃತಿ ನಮ್ಮದು
-ಶಕುಂತಳಾ ಶೆಟ್ಟಿ, ಶಾಸಕಿ
 ಆದರೆ ಪವರ್ ಕಟ್ ಸಮಸ್ಯೆಯಿಂದ ತೊಂದರೆಯಾಗಿದೆ.

---------------------
  ಪ್ರಧಾನಿ ನರೇಂದ್ರ ಮೋದಿ ಆಧುನಿಕ ವಲ್ಲಭಭಾಯಿ ಪಟೇಲ್ ಇದ್ದಂತೆ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ಅವರ ಹರಕು ಬಾಯಿ ನೋಡಿ ಈ ಹೇಳಿಕೆಯೇ?
---------------------
  ಒಳ್ಳೆಯ ಆಡಳಿತಕ್ಕೆ ಉತ್ತಮ ಕಾನೂನುಗಳೂ ಅಗತ್ಯ
-ನರೇಂದ್ರ ಮೋದಿ, ಪ್ರಧಾನಿ
  ಉತ್ತಮ ಕಾನೂನು ಇಲ್ಲದಿರುವುದೇ ನಿಮ್ಮ ಕೆಟ್ಟ ಆಡಳಿತಕ್ಕೆ ಕಾರಣವೇ?
---------------------
  ಕಾಂಗ್ರೆಸ್‌ಗೆ ಉಗ್ರರ ಬಗ್ಗೆ ಮೃದು ಧೋರಣೆ ಇದೆ
 -ಜಗದೀಶ್ ಶೆಟ್ಟರ್, ವಿಧಾನ ಸಭಾ ವಿಪಕ್ಷ ನಾಯಕ
  ಹೌದು. ಇಲ್ಲವಾದರೆ ನಕಲಿ ಗೋರಕ್ಷಕರು ಬಹಿರಂಗವಾಗಿ ಮೆರೆಯುತ್ತಿದ್ದರೇ?
---------------------
ಮುಸ್ಲಿಮರು ಮಾತ್ರ ಯಾಕೆ ಜೈಲು ಬ್ರೇಕ್ ಮಾಡುತ್ತಾರೆ. ಹಿಂದೂಗಳೇಕೆ ಜೈಲಿನಿಂದ ಪರಾರಿಯಾಗುವುದಿಲ್ಲ
-ದಿಗ್ವಿಜಯ ಸಿಂಗ್, ಕಾಂಗ್ರೆಸ್ ನಾಯಕ  
ಬಿಜೆಪಿ ಸರಕಾರದಿಂದ ಮುಸ್ಲಿಮ್ ತುಷ್ಟೀಕರಣವಿರಬೇಕು.

---------------------
ಬಿಜೆಪಿ ಸರಕಾರಗಳು ಪೊಲೀಸರನ್ನು ತಮ್ಮ ರಾಜಕೀಯ, ಕೋಮುವಾದಿ ಉದ್ದೇಶಗಳನ್ನು ಪೂರೈಸಲು ಬಳಸಿಕೊಳ್ಳುತ್ತವೆ
-ಮಾಯಾವತಿ, ಬಿಎಸ್ಪಿ ನಾಯಕಿ
  ಸಂಘಪರಿವಾರ ಚೆಡ್ಡಿಯನ್ನು ಪ್ಯಾಂಟ್ ಆಗಿ ಪರಿವರ್ತಿಸಿರುವುದು ಮತ್ತೆ ಯಾವುದಕ್ಕೆ ಅಂತೀರಿ?
---------------------
  ಸಿಎಂ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರು ಎಂಬ ತಾರತಮ್ಯ ಮಾಡಿಲ್ಲ
-ಎಸ್.ಎಂ ಕೃಷ್ಣ, ಮಾಜಿ ಮುಖ್ಯಮಂತ್ರಿ
ಮೂಲವ್ಯಾಧಿ ಪೀಡಿತ ಕಾಂಗ್ರೆಸ್ ಹಿರಿಯರ ಕೊರಗು.

---------------------
  ಪ್ರಧಾನಿ ಯೋಧರ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕಾಗಿ ರಾಜಕೀಯ ಮಾಡುತ್ತಿದ್ದರೆ ನಾವು ನಮ್ಮ ಯೋಧರ ಹಕ್ಕುಗಳನ್ನು ಕಲ್ಪಿಸಿಕೊಡಲು ರಾಜಕೀಯ ಮಾಡುತ್ತಿದ್ದೇವೆ
-ಅರವಿಂದ್ ಕೇಜ್ರಿವಾಲ್, ದಿಲ್ಲಿ ಸಿಎಂ
  ಅಲ್ಲಿ ಹತ್ಯೆ. ಇಲ್ಲಿ ಆತ್ಮಹತ್ಯೆ.

---------------------
  ಟಿಪ್ಪು ಹೊರತುಪಡಿಸಿ ಬೇರೆ ಯಾವ ರಾಜರೂ ಇತರರನ್ನು ಅಪಹರಿಸಿ ಮತಾಂತರಿಸಿ ಎಂದು ಹೇಳಿಲ್ಲ
-ಚಿದಾನಂದ ಮೂರ್ತಿ, ಸಂಶೋಧಕ
  ಬಹುಶಃ ಲವ್‌ಜಿಹಾದ್ ಅನ್ವೇಷಕ ಟಿಪ್ಪು ಇರಬಹುದೇ?
---------------------
  ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಸಚಿವ ರೋಶನ್ ಬೇಗ್ ಸುಪಾರಿ
-ಶೋಭಾ ಕರಂದ್ಲಾಜೆ, ಸಂಸದೆ
  
ಯಡಿಯೂರಪ್ಪ ಪತ್ನಿಯ ಆತ್ಮಹತ್ಯೆಯ ಹಿಂದೆ ಇರುವ ಸುಪಾರಿಯ ಬಗ್ಗೆಯೂ ಒಂದಿಷ್ಟು ತನಿಖೆ ನಡೆಸಿ. --------------------

share
ಪಿ.ಎ. ರೈ
ಪಿ.ಎ. ರೈ
Next Story
X