ಪೇಜಾವರ ಶ್ರೀಗಳ ಪಂಚಮ ಪರ್ಯಾಯ
ಇಂದಿನ ಕಾರ್ಯಕ್ರಮ
ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 9ರಿಂದ ರಾಜಾಂಗಣದಲ್ಲಿ ಸಂಪ್ರದಾಯ ಭಜನೆ, ಸಂಜೆ 5ಗಂಟೆಗೆ ಚಂದ್ರಶಾಲೆ ಪುರಾಣ ವಿದ್ವಾನ್ ಉಡುಪಿ ಬ್ರಹ್ಮಣ್ಯ ತೀರ್ಥಾಚಾರ್ಯರಿಂದ ಪ್ರವಚನ, 5ಗಂಟೆಗೆ ರಾಜಾಂಗಣದಲ್ಲಿ ಕಲ್ಲಾಪುರ ಪವಮಾನಾಚಾರ್ಯರಿಂದ ಉಪನ್ಯಾಸ, 6ಗಂಟೆಗೆ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. 7ಗಂಟೆಗೆ ಕಾಸರವಳ್ಳಿ ಸಹೋದರಿಯರಾದ ರೂಪ ಮತ್ತು ದೀಪಾ ಇವರಿಂದ ಸಂಕೀರ್ತನೆ, 7:30ಗಂಟೆಗೆ ತುಳಸಿ ಪೂಜೆ, 8:30ಗಂಟೆಗೆ ಕೂವೈ ಜಯರಾಮನ್ ಭಾಗವತರ್ ಮತ್ತು ಸಂಗಡಿಗರಿಂದ ದಿವ್ಯನಾಮ ಸಂಕೀರ್ತನೆ ನಡೆಯಲಿದೆ.
Next Story