Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. " 2000 ರೂ ಹೊಸ ನೋಟುಗಳ ಕಟ್ಟು ...

" 2000 ರೂ ಹೊಸ ನೋಟುಗಳ ಕಟ್ಟು ಹಿಡಿದುಕೊಂಡ ಬಿಜೆಪಿ ಮುಖಂಡರ ಪುತ್ರಿ" !

ವೈರಲ್ ಫೋಟೋ ಹಿಂದಿನ ವಾಸ್ತವವೇನು ?

ವಾರ್ತಾಭಾರತಿವಾರ್ತಾಭಾರತಿ10 Nov 2016 7:28 PM IST
share
 2000 ರೂ ಹೊಸ ನೋಟುಗಳ ಕಟ್ಟು  ಹಿಡಿದುಕೊಂಡ ಬಿಜೆಪಿ ಮುಖಂಡರ ಪುತ್ರಿ !

ಹೊಸದಿಲ್ಲಿ, ನ. 10 : 500 ಹಾಗು 1000 ರೂ ನೋಟುಗಳ ಸ್ಥಗಿತ ಆದೇಶ ಹಠಾತ್ತನೆ ಬಂದ ಬಳಿಕ ಯಾರ ಕೈಯಲ್ಲಿ ಈ ಮೊತ್ತದ ನೋಟು ಇದೆಯೋ ಅವರೇ ಸೆಲೆಬ್ರಿಟಿಗಳಾಗಿಬಿಟ್ಟಿದ್ದಾರೆ ! ಗುರುವಾರ ಹೊಸ 500 ಹಾಗು  2000 ರೂ ನೋಟುಗಳು ಬಿಡುಗಡೆಯಾದ ಬಳಿಕ ಒಂದು ಹೊಸ ನೋಟು ಹಿಡಿದು ತೆಗೆದ  ಸೆಲ್ಫಿಗಳು  ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ  ತುಂಬಿ ಹೋಗಿದೆ . ಹೀಗಿರುವಾಗ ಕೈಯಲ್ಲಿ 2000 ರೂ ಹೊಸ ನೋಟುಗಳ ಇಡೀ ಕಟ್ಟನ್ನೇ ಹಿಡಿದುಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಂದರೆ ಹೇಗಾಗಬೇಡ ? 


ಟ್ವಿಟ್ಟರ್ ನಲ್ಲಿ 'Vishesh4 ಹೆಸರಿನ ಹ್ಯಾಂಡಲ್ ನಿಂದ ಯುವತಿಯೊಬ್ಬಳು 2000 ರೂ ಹೊಸ ನೋಟುಗಳ ಇಡೀ ಕಟ್ಟನ್ನೇ ಹಿಡಿಯುಕೊಂಡ ಫೋಟೋವೊಂದು ಟ್ವೀಟ್ ಆಯಿತು. ಸಾಲದ್ದಕ್ಕೆ "ಇದು ಬಿಜೆಪಿ ಮುಖಂಡ ಕೇಶವ್ ಮೌರ್ಯ ಅವರ ಪುತ್ರಿ ನಳಿನಿ ಮೌರ್ಯ . ಹಾಗಾಗಿ ಬೇರೆಯವರಿಗೆ ಇನ್ನೂ ಒಂದು ನೋಟು ಸಿಗುವುದೇ ಕಷ್ಟವಾಗಿರುವಾಗ ಈಕೆಗೆ ನೋಟಿನ ಕಟ್ಟೇ ಸಿಕ್ಕಿದೆ " ಎಂದು ಅದರಲ್ಲಿ ಹೇಳಲಾಗಿತ್ತು. ಇಷ್ಟು ಹೇಳಿದ ಮೇಲೆ ಇನ್ನು ಟ್ವಿಟ್ಟರ್ ಬಳಕೆದಾರರು ಸುಮ್ಮನಿರುತ್ತಾರಾ ? ಫೋಟೋ ಯದ್ವಾ ತದ್ವ ವೈರಲ್ ಆಗಿ ಬಿಟ್ಟಿದೆ. 


 ತಕ್ಷಣ 'centerofright' ಎಂಬ ಹ್ಯಾಂಡಲ್ ನಿಂದ ಕೇಶವ್ ಮೌರ್ಯ ಅವರ ಅಫಿಡವಿಟ್ ಪ್ರತಿ ಟ್ವೀಟ್ ಆಯಿತು. ಇದರಲ್ಲಿ ಕೇಶವ್ ಅವರಿಗೆ ಹೆಣ್ಣು ಮಕ್ಕಳೇ ಇಲ್ಲ ಎಂಬುದು ಸಾಬೀತಾಯಿತು.ಮತ್ತೆ ಫೋಟೋ ವೈರಲ್ !

ಅಷ್ಟೊತ್ತಿಗೆ ಈ ಯುವತಿ ಬ್ಯಾಂಕ್ ಉದ್ಯೋಗಿ . ಹಾಗಾಗಿ ಆಕೆಯ ಕೈಯಲ್ಲಿ ಈ ಹೊಸ ನೋಟಿನ ಕಟ್ಟು ಬಂದಿದೆ ಎಂಬ ಮಾಹಿತಿ ಹೊರಬಂತು. ಅದು ಎಷ್ಟು ಸತ್ಯ ಎಂಬುದು ಇನ್ನೂ ಸಂಪೂರ್ಣ ಖಚಿತವಾಗಬೇಕಷ್ಟೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X