Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಕ್ತರು, ಭಕ್ತ ವಿರೋಧಿಗಳು ಮತ್ತು ನಾವು

ಭಕ್ತರು, ಭಕ್ತ ವಿರೋಧಿಗಳು ಮತ್ತು ನಾವು

ಸೈಫ್ ಸುಲ್ತಾನ್ , ಮಂಗಳೂರುಸೈಫ್ ಸುಲ್ತಾನ್ , ಮಂಗಳೂರು15 Nov 2016 3:58 PM IST
share
ಭಕ್ತರು, ಭಕ್ತ ವಿರೋಧಿಗಳು ಮತ್ತು ನಾವು

ನಾವು ಮೊದಲು ಭಕ್ತರಿಂದ ಆರಂಭಿಸೋಣ. ಪ್ರಧಾನ ಮಂತ್ರಿ ದೇವರ ಅವತಾರ ಹಾಗೂ ಸರಕಾರ ಮಾಡಿದ್ದೆಲ್ಲವೂ (ಹಾಗೂ ಯಾವತ್ತು ಮಾಡುವುದೆಲ್ಲವೂ) 100% ಸರಿ. ನೀವು ಸರಕಾರವನ್ನು ವಿರೋಧಿಸಿದರೆಅವರು ನಿಮ್ಮನ್ನು ರಾಷ್ಟ್ರ ವಿರೋಧಿ, ಕಪ್ಪು ಹಣವನ್ನು ಕೂಡಿಟ್ಟುಕೊಂಡವರೆಂದು ಸಮಯಾನುಸಾರ ಹೇಳುತ್ತಾರೆ. ಸರಕಾರ ಸೆನ್ಸಾರ್ ಶಿಪ್ ವಿಧಿಸಿದರೆ ಹಾಗೂ ನೀವು ಅದನ್ನು ವಿರೋಧಿಸಿದರೆ ಅವರು ನಿಮ್ಮನ್ನು ಅತ್ಯಾಚಾರಿಯೆನ್ನುತ್ತಾರೆ. ಯಾವುದಾದರೂ ಅವ್ಯವಹಾರವನ್ನು ಅವರ ಗಮನಕ್ಕೆ ತಂದರೆ ಅವರು ಗಡಿಯಲ್ಲಿರುವ ಯೋಧನನ್ನು ಉಲ್ಲೇಖಿಸುತ್ತಾರೆ. ಇಲ್ಲಿ ತರ್ಕವಿಲ್ಲ, ಕೇವಲ ಕುರುಡು ವಿಧೇಯತೆಯಿದೆ. ಈ ಸರಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಯಾವುದೂ ಒಳ್ಳೆಯದು ನಡೆದಿರಲಿಲ್ಲ. ಹಾಗೂ ಹೌದು, ಫೋಟೋಶಾಪ್ = ವಾಸ್ತವ. ಅವರ ಪ್ರಕಾರ ನೀವು ಭಕ್ತರಲ್ಲದೇ ಇದ್ದರೆ, ನೀವೊಬ್ಬ ಭಕ್ತ ವಿರೋಧಿ.

ನಂತರ ಭಕ್ತ ವಿರೋಧಿಗಳಿರುತ್ತಾರೆ. ಅವರಿಗೆ ಈ ಸರಕಾರ ಯಾವುದೂ ಸರಿಯಾಗಿ ಮಾಡದು... ಯಾವತ್ತೂ. ಸರಕಾರ ಮಾಡುವುದೆಲ್ಲವೂ ಅದಾನಿ, ಅಂಬಾನಿಗಳಿಗಾಗಿ ಅಥವಾ ಜತೆಯಾಗಿ ಇಬ್ಬರಿಗೂ. ಎಲ್ಲಾ ನಿರ್ಧಾರಗಳನ್ನು ನಾಗ್ಪುರದಲ್ಲಿ ತೆಗೆದುಕೊಳ್ಳಲಾಗುತ್ತದೆ ಹಾಗೂ ಪ್ರತಿಯೊಂದು ನೀತಿಯೂ ಮನಮೋಹನೊಮಿಕ್ಸ್ ಇದರ ಹೊಸ ರೂಪದ ಆವೃತ್ತಿಯಾಗಿದೆ. ಜನರ ಮೇಲೆ ಅದರ ಪರಿಣಾಮ ಲೆಕ್ಕಿಸದೆಸರಕಾರದ ಪ್ರತಿಯೊಂದು ಉಪಕ್ರಮವೂವಿಫಲವಾಗಬೇಕೆಂದು ಅವರು ಬಯಸುತ್ತಾರೆ. ಯಾವುದನ್ನೇ ಆದರೂ ಜಾರಿಗೊಳಿಸುವ ಮುನ್ನವೇ ಹಿಂದಕ್ಕೆ ಪಡೆಯಲು ಅವರು ಆಗ್ರಹಿಸುತ್ತಾರೆ. ಒಳ್ಳೆಯದಾಗಿದ್ದೆಲ್ಲವೂ ಫೋಟೋಶಾಪ್ ಮಾಡಲ್ಪಟ್ಟಿದ್ದೆಂದೂಈ ಸರಕಾರವನ್ನು ನೀವು ಕೂದಲೆಳೆಯಷ್ಟು ಬೆಂಬಲಿಸಿದರೂ ನಿಮ್ಮನ್ನು ಭಕ್ತರೆಂದು ಅವರು ಕರೆಯುತ್ತಾರೆ.

ಇನ್ನು ನಾವು ಯಾವಾಗಲಾದರೊಮ್ಮೆ ಎರಡೂ ತುದಿಗಳತ್ತ ವಾಲುವನಮ್ಮ ಪ್ರವೃತ್ತಿಯನ್ನು ನಾವು ನಿಯಂತ್ರಿಸಿಕೊಳ್ಳಬೇಕು. ನಾವು ವಸ್ತುನಿಷ್ಠವಾಗಿರಲು ಪ್ರಯತ್ನಿಸೋಣ. ಪ್ರಶ್ನಿಸಿ, ಅಧ್ಯಯನ ನಡೆಸಿ, ಅರ್ಥ ಮಾಡಿಕೊಂಡು ಮಾಹಿತಿಯುಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾವೇಕೆ ಶ್ರಮಿಸಬಾರದು ?

ಸೈಫ್ ಸುಲ್ತಾನ್

ಸಾಮಾಜಿಕ ಕಾರ್ಯಕರ್ತ

ಮಂಗಳೂರು

share
ಸೈಫ್ ಸುಲ್ತಾನ್ , ಮಂಗಳೂರು
ಸೈಫ್ ಸುಲ್ತಾನ್ , ಮಂಗಳೂರು
Next Story
X