ಡಿ.24, 25ರಂದು ‘ಜನನುಡಿ’
ಮಂಗಳೂರು, ನ.17: ನಗರದ ಶಾಂತಿಕಿರಣ ಸಭಾಂಗಣದಲ್ಲಿ ಡಿ.24 ಮತ್ತು 25ರಂದು 2 ದಿನಗಳ ಕಾಲ ಜನನುಡಿ ಗೋಷ್ಠಿ ನಡೆಯಲಿದೆ. 2013ರಲ್ಲಿ ಅಭಿಮತ ಮಂಗಳೂರು ಮೊದಲ ಬಾರಿಗೆ ಜನನುಡಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದೀಗ 4ನೆ ವರ್ಷಕ್ಕೆ ಕಾಲಿಟ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳ ಬರಹಗಾರರು, ಚಳವಳಿಗಾರರು ಮತ್ತು ಸಾಹಿತ್ಯಾಸಕ್ತರು ಜನನುಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಭಿಮತ ಮಂಗಳೂರು ತಿಳಿಸಿದೆ.
Next Story





