Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸ್ವಾಮಿ, 15 ಲಕ್ಷ ಕೇಳಿದ್ದು ತಪ್ಪಾಯಿತು,...

ಸ್ವಾಮಿ, 15 ಲಕ್ಷ ಕೇಳಿದ್ದು ತಪ್ಪಾಯಿತು, ಈಗ ಚಿಲ್ರೆ ಆದ್ರೂ ಕೊಡಿ

ನೋಟು ರದ್ದತಿಯ ಹತ್ತನೇ ದಿನ ಜನರ ಪ್ರತಿಕ್ರಿಯೆ

ವಾರ್ತಾಭಾರತಿವಾರ್ತಾಭಾರತಿ19 Nov 2016 11:50 AM IST
share
ಸ್ವಾಮಿ, 15 ಲಕ್ಷ ಕೇಳಿದ್ದು ತಪ್ಪಾಯಿತು, ಈಗ ಚಿಲ್ರೆ ಆದ್ರೂ ಕೊಡಿ

ಹೊಸದಿಲ್ಲಿ, ನ.19: ಮೋದಿ ಸರಕಾರ ಹಳೆಯ 500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿದಂದಿನಿಂದ ಜನಸಾಮಾನ್ಯ ಕಂಗೆಟ್ಟಿದ್ದಾನೆ. ಬ್ಯಾಂಕು, ಎಟಿಎಂಗಳ ಎದುರು ಸರತಿ ಸಾಲು ನಿಂತು ಬಸವಳಿದು ಹೋಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜನರು ಮೋದಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರಗೆಡಹುತ್ತಲೇ ಇದ್ದಾರೆ. ಶುಕ್ರವಾರದಂದು ಟ್ವಿಟ್ಟರಿನಲ್ಲಿ 'ಛುಟ್ಟಾ_ದೇ_ದೇ-ರೆ- ಮೋದಿ' ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಈಹ್ಯಾಶ್ ಟ್ಯಾಗ್ ಉಪಯೋಗಿಸಿ ಜನರು ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದರು. ಒಬ್ಬರು ‘‘ನನ್ನ ದೇಶ ಬದಲಾಗುತ್ತಿದೆ. ಲೈನಿನಲ್ಲಿ ನಿಲ್ಲುತ್ತಿದೆ’’ ಎಂದು ಬರೆದಿದ್ದರೆ ಇನ್ನೊಬ್ಬರು ‘‘ತಪ್ಪಾಯಿತು, ಇನ್ನು15 ಲಕ್ಷ ಕೇಳುವುದಿಲ್ಲ, ಆದರೆ ಚೇಂಜ್ ಆದರೂ ಕೊಡಿ’’ ಎಂದು ಅಂಗಲಾಚಿದ್ದರು. ಇನ್ನೊಂದು ಟ್ವೀಟಿನಲ್ಲಿ ‘‘ಐಸ್ ಕ್ರೀಂ ತಿನ್ನದೆ ಬಹಳ ದಿನಗಳಾದವು. ಈಗಲಾದರೂ ಚೇಂಜ್ ಕೊಡಿ’’ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ‘‘ಇವತ್ತು ಕೂಡ ಮೋದಿ ಗಾಳಿಯಿಲ್ಲ, ಬದಲಾಗಿ ಬಿರುಗಾಳಿಯಿದೆ. ಇದು ಅಚ್ಛೇ ದಿನ್ ಅಲ್ಲವೇನು. ಎಟಿಎಂ ಬಾಗಿಲಲ್ಲಿ ರಾಹುಲ್ ಗಾಂಧಿ ಇದ್ದಾರೆ’’ ಎಂದು ಬರೆದಿದ್ದಾರೆ.

‘‘ಬಿಜೆಪಿಯ ನಿರ್ಧಾರಗಳನ್ನು ಗೌರವಿಸಿ, ನಿಮ್ಮ ಮನೆಯಲ್ಲಿ ಖಂಡಿತವಾಗಿ ಅಗತ್ಯ ಸಾಮಗ್ರಿಗಳು ಖಾಲಿಯಾಗಿರಬಹುದು. ಧ್ವನಿಯೆತ್ತಿದರೆ ದೇಶದ್ರೋಹಿಯಾಗುತ್ತೀರಿ’’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬಳು ಯುವತಿ ‘‘ಮನೆಗೆಲಸದಾಕೆಗೆ, ಹಾಲಿನವನಿಗೆ, ನ್ಯೂಸ್ ಪೇಪರ್ ನವನಿಗೆ ಹಾಗೂ ಧೋಬಿಗೆ ಚೆಕ್ ನೀಡಬೇಕೇನು ?’’ ಎಂದು ಪ್ರಶ್ನಿಸಿದ್ದಾರೆ.

अब ये आफवाह कोन फैला रहा है कि
.
.
.
.
.
.
.
"मोदीऔर अंबानी " मे शर्त लगी थी कि ज्यादा लंम्बी लाइन कौन लगवा सकता है
#छुट्टा_दे_दे_रे_मोदी

— ved prakash pal (@vedprakashpal27) November 18, 2016

किसी का बच्चा बीमार है,
कोई देता नहीं उधार है,
बच्चा बचाने दे रे मोदी,#छुट्टा_दे_दे_रे_मोदी

— बी एल जैन ईटुन्दा (@babulaljpr) November 18, 2016

हॉस्टल वाले किराया छुट्टा मांग रहे हैं ,शिकायत करने जाऊं या पढाई करूँ ? मैस वाले छुट्टा मांग रहे हैं ,कहाँ जाऊं ? #छुट्टा_दे_दे_रे_मोदी

— प्रेरणा (@prena_) November 18, 2016

भाजपा के फैसलों का सम्मान करो, बेशक तुम्हारे घर में खाने पीने का सामान खत्म हो रहा हो, आवाज़ निकली तो देशद्रोही बनोगे #छुट्टा_दे_दे_रे_मोदी pic.twitter.com/uFsZB0VhZR

— Abhay Kumar (@RoflRepoter) November 18, 2016

भाजपा के फैसलों का सम्मान करो, बेशक तुम्हारे घर में खाने पीने का सामान खत्म हो रहा हो, आवाज़ निकली तो देशद्रोही बनोगे #छुट्टा_दे_दे_रे_मोदी pic.twitter.com/uFsZB0VhZR

— Abhay Kumar (@RoflRepoter) November 18, 2016

स्थिति भयावह होती जा रही है । एटीएम लाइन में मरने वालों की संख्या बढ़ती ही जा रही है और सरकार उनका उपहास उड़ा रही है। #छुट्टा_दे_दे_रे_मोदी

— Lord Chamar ☸ (@LordChamar) November 18, 2016

आमिर 5 सितार में
ग़रीब लगा क़तार में #छुट्टा_दे_दे_रे_मोदी pic.twitter.com/xUC1EDwxgS

— Dr. Safin સફીન (@HasanSafin) November 18, 2016
share
ವಾರ್ತಾಭಾರತಿ
ವಾರ್ತಾಭಾರತಿ
Next Story
X