Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕುವೈತ್: ಡಿ.23ಕ್ಕೆ ಕೆಸಿಎಫ್‌ನಿಂದ ಇಲಲ್...

ಕುವೈತ್: ಡಿ.23ಕ್ಕೆ ಕೆಸಿಎಫ್‌ನಿಂದ ಇಲಲ್ ಹಬೀಬ್ ಸಮಾವೇಶ

ಸ್ವಾಗತ ಸಮಿತಿ ರಚನೆ

ವಾರ್ತಾಭಾರತಿವಾರ್ತಾಭಾರತಿ20 Nov 2016 12:16 PM IST
share
ಕುವೈತ್: ಡಿ.23ಕ್ಕೆ ಕೆಸಿಎಫ್‌ನಿಂದ ಇಲಲ್ ಹಬೀಬ್ ಸಮಾವೇಶ

ಕುವೈತ್, ನ.20: ಮೀಲಾದುನ್ನಬಿ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವತಿಯಿಂದ ಇಲಲ್ ಹಬೀಬ್ ಸಮಾವೇಶವು ಡಿ.23ರಂದು ಕುವೈತ್‌ನ ಸಲ್ಮಿಯಾದಲ್ಲಿರುವ ಇಂಡಿಯನ್ ಮಾಡೆಲ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿದೆ.
 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ, ವಕ್ಫ್ ಮಂಡಳಿಯ ಸದಸ್ಯ ಶಾಫಿ ಸಅದಿ ಬೆಂಗಳೂರು ಫಿದಾಯೇ ಮದೀನ ಅಹ್ಮದ್ ನಬೀಲ್ ಬರಕಾತಿ ಬೆಂಗಳೂರು ಸೇರಿದಂತೆ ಹಲವಾರು ಉಲಮಾಗಳು, ಉಮರಾಗಳು ಭಾಗವಹಿಸುವರು.
ಕಾರ್ಯಕ್ರಮದ ಯಶಸ್ಸಿಗಾಗಿ ಇಲ್ಲಿನ ಪರ್ವಾನಿಯ ಕ್ರೌನ್ ಪ್ಲಾಝಾ ಬಿಲ್ಡಿಂಗ್‌ನಲ್ಲಿ ಶುಕ್ರವಾರ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ನಝೀರ್ ನಈಮಿ ಉಸ್ತಾದ್ ದುಆ ನೆರವೇರಿಸಿ ಆಯ್ಕೆ ಸಮಿತಿ ರಚನೆಗೆ ಚಾಲನೆ ನೀಡಿದರು.
*ಸ್ವಾಗತ ಸಮಿತಿಯ ವಿವರಗಳು ಹೀಗಿವೆ
  
*ಅಬ್ಬಾಸ್ ಬಳೆಂಜ ಅಧ್ಯಕ್ಷ

*ಯಾಕೂಬ್ ಕಾರ್ಕಳ- ಸಂಘಟಕ
*ಮೂಸ ಇಬ್ರಾಹೀಂ- ಖಜಾಂಚಿ
*ಮುಖ್ಯ ಸಲಹೆಗಾರರಾಗಿ ನಝೀರ್ ನಈಮಿ, ಅಬ್ದುರಹ್ಮಾನ್ ಸಖಾಫಿ, ಮಾಹಿನ್ ಸಖಾಫಿ, ಹಬೀಬ್ ಕೋಯ.
*ಉಪಹಾರ ವ್ಯವಸ್ಥೆ- ಹುಸೈನ್ ಎರ್ಮಾಡ್
*ಸಾರಿಗೆ ವ್ಯವಸ್ಥೆ- ಇಬ್ರಾಹೀಂ ವೇಣೂರು
*ಸದಸ್ಯತ್ವ ಕೌಂಟರ್ ಹಾಗೂ ಇಶಾರ ಕೌಂಟರ್ ನಿರ್ವಾಹಕರಾಗಿ ಶಾಫಿ ಖಲಂದರ್, ಇಬ್ರಾಹೀಂ ವೇಣೂರು, ಹಾರಿಸ್ ಉದ್ಯಾವರ
*ಛಾಯಾಗ್ರಾಹಕ- ಶರೀಫ್ ವಿಟ್ಲ
*ಎಸ್ ಟೀಂ ಲೀಡರ್- ತೌಫೀಕ್ ಕಾರ್ಕಳ
*ಟಿಂ ಸದಸ್ಯರು
ಅಶ್ರಫ್ ಸಾಗರ್
ಅಬ್ಬು ಬಂಬ್ರಾಣ
ಅಬ್ದುರ್ರವೂಫ್ ಉಳ್ಳಾಲ
ನಝೀರ್ ಕಡೆಂಜ
ಶಾಹಿದ್ ಗಂಗೊಳ್ಳಿ
ಉಸ್ಮಾನ್ ಮಂಗಾಫ್
ಹಸೈನಾರ್ ಮೊಂಟೆಪದವು
ಮುನೀರ್ ಕಾರ್ಕಳ
ಲತೀಫ್ ಕಾರ್ಕಳ
ಸರಫು ಒಮಾರಿಯಾ

ಸಲಾಮ್ ಒಮಾರಿಯಾ ಮುಸ್ತಫಾ ಒಮಾರಿಯಾ ಅಶ್ರಫ್ ಒಮಾರಿಯಾ ಶರೀಫ್ ಕುದ್ರೋಳಿ

ಇಸ್ಮಾಯೀಲ್ ಕಣ್ಣೂರು ನೌಶಾದ್ ಕೆ.ಸಿ.ರೋಡ್

ದಾವೂದ್ ಸೂರಿಂಜೆ ಹೈದರ್ ಅಲಿ ಉಚ್ಚಿಲ
ಇಸ್ಮಾಯೀಲ್ ನಾಟೆಕಲ್
ಇಲ್ಯಾಸ್ ಮೋಂಟುಗೋಳಿ
 ವಹಿಬ್ ಕೆ.ಸಿ.ರೋಡ್
*ಪ್ರಚಾರ ಸಮಿತಿ ಮುಖ್ಯಸ್ಥ*
ಪಿ.ಪಿ.ಎ ಹಮೀದ್ ಕಾಶಿಪಟ್ಣ
 ಅಬ್ದುರ್ರಹ್ಮಾನ್ ಸಖಾಫಿ
ಹಬೀಬ್ ಕೋಯ
ಅಬ್ದುಲ್ಲತೀಫ್
ಅಹ್ಮದ್ ಬಾವ
ಇಬ್ರಾಹೀಂ ವೇಣೂರು
ಶೌಕತ್ ಅಲಿ ಶಿರ್ವ
ಅಬ್ದುಲ್ ಮಾಲಿಕ್
ಇಕ್ಬಾಲ್ ಫರ್ವಾನಿಯಾ
ಮುಸ್ತಫಾ ಉಳ್ಳಾಲ
ಹೈದರ್ ಪಟ್ಟೋರಿ
ಫಯಾಝ್ ತಂಙಳ್
ಸುಹೈಬ್ ಚಿಕ್ಕಮಗಳೂರು
ಅಬ್ದುಲ್ ಅಝೀಝ್
ಸಿದ್ದೀಕ್ ಗಡಿಯಾರ್
ಇದೇ ಸಂದರ್ಭದಲ್ಲಿ ಇಲಲ್ ಹಬೀಬ್ ಪ್ರಚಾರದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X