Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನೀವು ವಾಟ್ಸ್ ಆ್ಯಪ್ ಎಕ್ಸ್‌ಪರ್ಟ್ ಆಗಲು...

ನೀವು ವಾಟ್ಸ್ ಆ್ಯಪ್ ಎಕ್ಸ್‌ಪರ್ಟ್ ಆಗಲು ಇಲ್ಲಿವೆ ಹತ್ತು ಸರಳ ಸಲಹೆಗಳು

ವಾರ್ತಾಭಾರತಿವಾರ್ತಾಭಾರತಿ20 Nov 2016 1:35 PM IST
share
ನೀವು ವಾಟ್ಸ್ ಆ್ಯಪ್ ಎಕ್ಸ್‌ಪರ್ಟ್ ಆಗಲು ಇಲ್ಲಿವೆ ಹತ್ತು ಸರಳ ಸಲಹೆಗಳು

2009ರಿಂದ ವಾಟ್ಸ್ ಆ್ಯಪ್ ಜನರ ಜೀವನಾಡಿಯಾಗಿದೆ. ಸ್ಮಾರ್ಟ್ ಫೋನ್ ಬಳಸುವವರೆಲ್ಲ ಈ ಜನಪ್ರಿಯ ಚಾಟ್ ಆ್ಯಪ್ ಬಳಸಿಯೇ ಇರುತ್ತಾರೆ. ಇದಕ್ಕೆ 1 ಬಿಲಿಯ ಮಾಸಿಕ ಸಕ್ರಿಯ ಬಳಕೆದಾರರಿದ್ದಾರೆ. ಬಹಳಷ್ಟು ಮಂದಿ ವಾಟ್ಸ್ ಆ್ಯಪ್ ಬಳಸುತ್ತಿದ್ದರೂ ಹೊಸ ಫೀಚರ್‌ಗಳ ಬಗ್ಗೆ ಜನರು ಹೆಚ್ಚು ತಿಳಿದಿರುವುದಿಲ್ಲ. ಇತ್ತೀಚೆಗೆ ಪ್ರತೀ ಎರಡು ವಾರಕ್ಕೆ ಹೊಸ ಫೀಚರ್ ಬರುತ್ತಿದೆ. ಇಲ್ಲಿ ಈ ಬಗ್ಗೆ 10 ವಿವರ ನಿಡಿದ್ದೇವೆ.

1. ಗ್ರೂಪ್ ಚಾಟಲ್ಲಿ ಜನರನ್ನು ಟ್ಯಾಗ್ ಮಾಡುವುದು. @ ಟ್ಯಾಗ್ ಟೈಪ್ ಮಾಡಿ ವ್ಯಕ್ತಿಯ ಹೆಸರು ಆರಿಸಿಕೊಂಡು ಸಂದೇಶ ಹಾಕಬಹುದು. ಹಾಗೆ ಮಾಡಿದರೆ ಅವರಿಗೆ ನೊಟಿಫಿಕೇಶನ್ ಸಿಗುತ್ತದೆ.

2. ಆ್ಯಪಲ್ ಫೋನ್ ಬಳಸುವವರಿಗೆ ಹಲವಾರು ಅಪ್‌ಡೇಟ್‌ಗಳನ್ನು ತಂದಿದೆ. ಸಿರಿ ಬಳಸಿ ಸಂದೇಶ ಅಥವಾ ಕರೆ ಕೊಡಬಹುದು. ಫೋನ್ ಕಾಲ್ ಪಡೆಯುವಾಗ ತಕ್ಷಣವೇ ಪೂರ್ಣ ಕಾಲಿಂಗ್ ಸ್ಕ್ರೀನ್ ಜೊತೆಗೆ ಉತ್ತರಿಸಬಹುದು. ಉತ್ತರಿಸಲು ಅಕ್ಸೆಪ್ಟ್ ಬಳಸಿ ಮತ್ತು ಸ್ಲೈಡರ್ ಉಜ್ಜಿ. ಹೊಸ ವಿಜೆಟ್‌ನಲ್ಲಿ ನೀವು ಇತ್ತೀಚೆಗಿನ ಚಾಟ್ ಮತ್ತು ಓದದ ಸಂದೇಶ ನೋಡಬಹುದು. ವಾಟ್ಸ್ ಆ್ಯಪ್ ಮೂಲಕ ನೇರವಾಗಿ ಕರೆ ಮಾಡುವ ಮತ್ತು ಸಂದೇಶ ಕಳುಹಿಸುವ ಅವಕಾಶವೂ ಇದೆ. ಐಫೋನ್ ಬಳಸುವವರು ಒಂದೇ ಬಾರಿಗೆ ಹಲವು ಚಾಟ್ಸ್‌ಗೆ ಸಂದೇಶ ಕಳುಹಿಸಬಹುದು.

3.ಉದ್ದನೆಯ ಸಂದೇಶ ಬರೆಯಲು ಇಷ್ಟವಿಲ್ಲದಿದ್ದರೆ ಮೈಕ್ ಹಿಡಿದು ಸಂದೇಶವನ್ನು ಹೇಳಿದರೆ ಕೀಪ್ಯಾಡ್ ಬರೆದುಕೊಳ್ಳುತ್ತದೆ.

4. ಗ್ರೂಪ್ ಚಾಟಲ್ಲಿ ನಿಮ್ಮ ಸಂದೇಶ ಯಾರು ಓದಿದ್ದಾರೆ ಎಂದು ತಿಳಿದುಕೊಳ್ಳಲು ಸಂದೇಶದ ಮೇಲೆ ಒತ್ತಿದರೆ ಮಾಹಿತಿ ಆಯ್ಕೆ ಬರುತ್ತದೆ.

5. ನಿರ್ದಿಷ್ಟ ಸಂದೇಶಕ್ಕೆ ಉತ್ತರಿಸಲು ಆ ಸಂದೇಶದ ಮೇಲೆ ಒತ್ತಿ ರಿಪ್ಲೈ ಬಟನ್ ಒತ್ತಿ. ನಂತರ ನಿಮ್ಮ ಸಂದೇಶ ಟೈಪ್ ಮಾಡಿ. ಇದು ಮೂಲ ಸಂದೇಶದ ಜೊತೆಗೆ ನಿಮ್ಮ ಉತ್ತರವನ್ನೂ ಪೋಸ್ಟ್ ಮಾಡುತ್ತದೆ.

6. ಪ್ರಮುಖ ಕಾಂಟಾಕ್ಟ್‌ಗಳಿಗೆ ಶಾರ್ಟ್‌ಕಟ್ ಮಾಡಿ ಹೋಂ ಸ್ಕ್ರೀನಲ್ಲಿ ಇಡಬಹುದು. ಚಾಟ್ ವಿಂಡೋ, ಸೆಟ್ಟಿಂಗ್, ಮೋರ್ ಗೆ ಹೋಗಿ ಆಡ್ ಶಾರ್ಟ್‌ಕಟ್ ಒತ್ತಿದರೆ ಆಯಿತು.

7. ಸಂದೇಶಕ್ಕೆ ವಿನ್ಯಾಸ ಬೇಕೆಂದರೆ ಬೋಲ್ಡ್ ಮಾಡಲು ಸಂದೇಶದ ಆಚೀಚೆ * ಚಿಹ್ನೆ, ಇಟಾಲಿಕ್‌ಗೆ ಸಂದೇಶದ ಆಚೀಚೆ _ ಮತ್ತು ಹೊಡೆದು ಹಾಕಲು ಸಂದೇಶದ ಆಚೀಚೆ ~ ಚಿಹ್ನೆ ಹಾಕಿ ಪೋಸ್ಟ್ ಮಾಡಿ.

8. ಯಾವುದಾದರೂ ಗ್ರೂಪ್ ತುಂಬಾ ನೊಟಿಫಿಕೇಶನ್ ಕೊಡುತ್ತಿದ್ದಲ್ಲಿ ಗ್ರೂಪ್ ಹೆಸರಿಗೆ ಹೋಗಿ ಮ್ಯೂಟ್ ಬಟನ್ ಒತ್ತಿ ಅದರಿಂದ ನೊಟಿಫಿಕೇಶನ್ ಬರದಂತೆ ಮಾಡಬಹುದು.

9. ಹಲವರಿಗೆ ಜೊತೆಯಲ್ಲಿ ಸಂದೇಶ ಕಳುಹಿಸುವ ಫೀಚರ್ ಕೂಡ ಇದೆ. ಚಾಟ್ ಸ್ಕ್ರೀನ್ ಗೆ ಹೋಗಿ ಮೆನು ಬಟನ್ ಒತ್ತಿ, ನ್ಯೂ ಬ್ರಾಡ್‌ಕಾಸ್ಟ್ ಒತ್ತಿ. ನಿಮಗೆ ಬೇಕಾದ ಕಾಂಟಾಕ್ಟ್ ಆರಿಸಿ ಸಂದೇಶ ಕಳುಹಿಸಿ.

10. ನಿಮ್ಮ ಸ್ಥಳದ ನಕ್ಷೆ ಕಳುಹಿಸಬಹುದು. ಅದಕ್ಕಾಗಿ ಶೇರ್ ಐಕಾನ್‌ಗೆ ಹೋಗಿ ನಿಮ್ಮ ಸ್ಥಳವನ್ನು ಹುಡುಕಿ ಹಂಚಿಕೊಳ್ಳಿ. ಜಿಪಿಎಸ್ ಆನ್ ಇದ್ದರೆ ಮಾತ್ರ ಇದು ಸಾಧ್ಯ.

11. ನಿಮ್ಮ ವಾಟ್ಸ್ ಆ್ಯಪ್‌ಗೆ ವಾಲ್‌ಪೇಪರ್ ಕೂಡ ಹಾಕಿಕೊಳ್ಳಬಹುದು. ಸೆಟ್ಟಿಂಗ್ ಅಡಿ ನಿಮಗೆ ಆಯ್ಕೆ ಸಿಗುತ್ತದೆ.

12. ನಿಮ್ಮ ಚಾಟ್ ಹಿಸ್ಟರಿ ಬೇಕೆಂದರೆ ಕಾಂಟಾಕ್ಟ್ ಸ್ಕ್ರೀನ್‌ಗೆ ಹೋಗಿ ಆಯ್ಕೆ ಬಟನ್ ಒತ್ತಿ ಸರ್ಚ್ ಕೊಡಿ. ನಿಮಗೆ ಬೇಕಾದ ಟೆಕ್ಸ್‌ಟ್ ಟೈಪ್ ಮಾಡಿ. ಆ್ಯಪ್ ನಿಮಗೆ ಬಯಸಿದ ಸಂದೇಶ ಕೊಡುತ್ತದೆ.

ಕೃಪೆ:indiatoday.intoday.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X