Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ನ.8ರ ನಂತರ ಶ್ರೀಮಂತರು

*ನ.8ರ ನಂತರ ಶ್ರೀಮಂತರು

ವಾರ್ತಾಭಾರತಿವಾರ್ತಾಭಾರತಿ21 Nov 2016 12:20 AM IST
share

*ನ.8ರ ನಂತರ ಶ್ರೀಮಂತರು ನಿದ್ದೆ ಕಳೆದುಕೊಂಡಿದ್ದಾರೆ. -ನರೇಂದ್ರ ಮೋದಿ, ಪ್ರಧಾನಿ
    ಬಡವರು ಪ್ರಾಣ ಕಳೆದುಕೊಂಡಿದ್ದಾರೆ.
---------------------

ಹಿಲರಿ ಕ್ಲಿಂಟನ್ ಹಗೆ ಸಾಧಿಸುವುದಿಲ ್ಲ -ಡೊನಾಲ್ಡ್ ಟ್ರಂಪ್, ಅಮೆರಿಕ ಚುನಾಯಿತ ಅಧ್ಯಕ್ಷ
ಅಮೆರಿಕದ ವಿರುದ್ಧ ಹಗೆ ಸಾಧಿಸುವುದಕ್ಕೆ ನೀವೇ ಸಾಕು.

---------------------
2022ರ ವೇಳೆಗೆ ಈ ದೇಶದ ಪ್ರತಿಯೊಬ್ಬನೂ ಸ್ವಂತ ಮನೆ ಹೊಂದುವುದು ನಮ್ಮ ಆಶಯ - ನರೇಂದ್ರ ಮೋದಿ, ಪ್ರಧಾನಿ
ಅದಕ್ಕಾಗಿ ಈಗ ಇರುವ ಮನೆಯನ್ನು ದೇಶದ ಪ್ರತಿಯೊಬ್ಬನೂ ತ್ಯಜಿಸಬೇಕೇ?
---------------------

ನೋಟು ನಿಷೇಧದಿಂದ ನನಗೇನು ತೊಂದರೆಯಾಗಿಲ್ಲ -ಆಮಿರ್ ಖಾನ್, ನಟ
     ಹೌದೌದು, ತೊಂದರೆಯೆಲ್ಲ ಕಪ್ಪು ಹಣ ಹೊಂದಿರುವ ಶ್ರೀಸಾಮಾನ್ಯರಿಗೆ, ರೈತರಿಗೆ.
---------------------

 ಜೀವನದಲ್ಲಿ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವುದು ಬಹಳ ಅವಶ್ಯ -ಬಾಬಾ ರಾಮ್‌ದೇವ್, ಯೋಗ ಗುರು
     ಪತಂಜಲಿಯಿಂದ ಅದಕ್ಕೂ ಔಷಧಿ ಬಿಡುಗಡೆ ಮಾಡುವ ಆಲೋಚನೆಯೇ?
---------------------

ಕಬಡ್ಡಿ ಯುವಕರಿಗೆ ಪ್ರೋತ್ಸಾಹ ನೀಡುತ್ತದೆ - ಕೆ.ಈಶ್ವರಪ್ಪ, ಬಿಜೆಪಿ ನಾಯಕ
     ಯಡಿಯೂರಪ್ಪರ ಜೊತೆಗೆ ನಿಮ್ಮ ಕಬಡ್ಡಿ ಎಲ್ಲಿಯವರೆಗೆ ಬಂತು?
---------------------

ನೋಟು ನಿಷೇಧ ಖಡಕ್ ಚಾ ಇದ್ದಂತೆ -ನರೇಂದ್ರ ಮೋದಿ, ಪ್ರಧಾನಿ
ಚಾ ಎಂದು ಕುಡಿದವರಿಗೆ ವಿಷವೆನ್ನುವುದು ಗೊತ್ತಾಗುವಾಗ ತಡವಾಗಿತ್ತು.

---------------------

ಶೇ.50ರಷ್ಟು ಕಪ್ಪು ಹಣ ಬಿಜೆಪಿಯವರ ಬಳಿ ಇದೆ -ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಅವರ ಬಳಿಯೇ ನಿಮ್ಮ ಹಳೆ ನೋಟು ವಿನಿಮಯ ಮಾಡಿಸಿಕೊಳ್ಳಿ.

---------------------

ನಗುತ್ತಿದ್ದ ಪ್ರಧಾನಿ ಮೋದಿ ಈಗ ಅಳುತ್ತಿದ್ದಾರೆ -ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ನೀವೇನು ಮಾಡುತ್ತಿದ್ದೀರಿ ಅದನ್ನು ಹೇಳಿ.

---------------------
ಹಳೆಯ ನೋಟು ರದ್ದತಿ ಪರಿಣಾಮ ಕಾಶ್ಮೀರದಲ್ಲಿ ಗಲಭೆಕೋರರಿಗೆ ನಿರುದ್ಯೋಗ ಎದುರಾಗಿದೆ - ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
 ದೇಶದ ಸಣ್ಣ ಗುಡಿಕೈಗಾರಿಕೆಗಳೆಲ್ಲ ಕಾಶ್ಮೀರದ ಗಲಭೆಕೋರರಿಗೆ ಸೇರಿದ್ದು ಅನ್ನುತ್ತೀರಾ?

---------------------
ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡುವುದರಿಂದ ಜೆಡಿಎಸ್‌ಗೆ ಆನೆ ಬಲ ಬಂದಂತಾಗಿದೆ - ಎನ್.ಎಚ್.ಕೋನರೆಡ್ಡಿ, ಶಾಸಕ
ಬಹುಶಃ ಆನೆ ಲಾಯವನ್ನೇ ನಿರ್ಮಾಣ ಮಾಡುತ್ತಿರಬೇಕು.

---------------------
ಸರ್ವರಿಗೂ ಸಮ ಪಾಲು, ಸಮ ಬಾಳು ಜೀವನಕ್ಕೆ ಪ್ರಧಾನಿ ಮೋದಿ ವಿಶೇಷ ಕಾನೂನು ತಂದರೆ ಮನೆಯಲ್ಲಿ ಅವರ ಪ್ರತಿಮೆ ಸ್ಥಾಪಿಸಿ ಪೂಜಿಸುತ್ತೇನೆ - ಡಿ.ಜಿ.ಶಾಂತನಗೌಡ, ಕಾಂಗ್ರೆಸ್ ಶಾಸಕ
ಸದ್ಯಕ್ಕೆ ಹೃದಯದೊಳಗಿಟ್ಟು ಪೂಜಿಸುತ್ತಿದ್ದೀರಿ ಎಂದು ಕಾಣುತ್ತದೆ.

---------------------
ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು -ಯು.ಟಿ.ಖಾದರ್, ಸಚಿವ
ಸಚಿವರ ಭಯ ಎನ್ನುತ್ತಿದ್ದಾರೆ ಪೊಲೀಸರು.

---------------------
ಯಾವ ಪಕ್ಷ ಸೇರಬೇಕೆಂಬುದನ್ನು ನಾನು ಇನ್ನಷ್ಟೇ ನಿರ್ಧರಿಸಬೇಕಾಗಿದೆ - ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ
ನಿಮ್ಮನ್ನು ಸೇರಿಸಿಕೊಳ್ಳುವ ಬಗ್ಗೆ ಬಿಜೆಪಿಯೊಳಗೆ ಭಿನ್ನಾಭಿಪ್ರಾಯವಿರಬೇಕು.

---------------------
ಪ್ರಧಾನಿಗೂ ನನಗೂ ಹೋಲಿಕೆ ಮಾಡುವುದು ಸರಿಯಲ್ಲ - ಮನು ಬಳಿಗಾರ್, ಕಸಾಪ ಅಧ್ಯಕ್ಷ
ಯಾಕೆ, ನಿಮಗೆ ಅವಮಾನವಾಯಿತೆ?
---------------------

ಇಡೀ ಜಗತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಭಾರತವನ್ನು ಬಚಾವು ಮಾಡಿದ್ದು ಕಪ್ಪು ಹಣ -ಅಖಿಲೇಶ್ ಯಾದವ್, ಉ.ಪ್ರ. ಮುಖ್ಯಮಂತ್ರಿ
ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಕೂಡ.

---------------------
ಭಕ್ತಿ ದೀಕ್ಷೆ ಪಡೆದು ಮದ್ಯ, ಮಾಂಸ ತ್ಯಜಿಸಿದರೆ ಬ್ರಾಹ್ಮಣರಿಗೆ ಸಮ ಎಂದು ಮಧ್ವಾಚಾರ್ಯರು ಹೇಳಿದ್ದಾರೆ -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ತಮ್ಮ ಪಂಕ್ತಿಯಲ್ಲಿ ಕೂತು ಅವರು ಊಟ ಮಾಡಬಹುದೇ?

---------------------
ನೋಟು ನಿಷೇಧದಿಂದ ಹೆಚ್ಚು ತೊಂದರೆಯಾಗಿದ್ದು ಕಾಂಗ್ರೆಸ್‌ಗೆ - ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ
ನಿಮಗೂ ಕಡಿಮೆ ತೊಂದರೆ ಆಗಿದೆ ಅಂತಾಯಿತು. 

---------------------
ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಇಬ್ಬರದ್ದೂ ಹೋರಾಟದ ಬದುಕು -ಭಾರತಿ ಶಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ
     ಮುಖ್ಯವಾಗಿ ಮಹಿಳೆಯ ಜೊತೆಗಿನ ಹೋರಾಟ.

---------------------
ಭಾರತ ವಿಶ್ವದ ನಂ.1 ಸ್ಥಾನದಲ್ಲಿರಬೇಕಾದರೆ ಯುವ ಜನರ ಪಾತ್ರ ಅತ್ಯಂತ ಮುಖ್ಯ -ನಿತಿನ್ ಗಡ್ಕರಿ, ಕೇಂದ್ರ ಸಚಿವ    
ಯುವ ಜನರೆಲ್ಲ ಎಟಿಎಂ ಕ್ಯೂನಲ್ಲಿದ್ದಾರೆ.

---------------------
ಪ್ರಧಾನಿ ಮೋದಿಗೆ ತಾಕತ್ತಿದ್ದರೆ ತನ್ನ ಪುತ್ರಿಯ ಮದುವೆಗೆ 500 ಕೋಟಿ ರೂ. ಖರ್ಚು ಮಾಡಿದ ಜನಾರ್ದನ ರೆಡ್ಡಿಯನ್ನು ಬಂಧಿಸಲಿ - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ಜನಾರ್ದನ ಪೂಜಾರಿಯನ್ನು ಬಂಧಿಸಿದರೂ ಸಾಕು ಎನ್ನುತ್ತಿದ್ದಾರೆ ರಾಜ್ಯದ ಮುಖ್ಯಮಂತ್ರಿ

---------------------
ನೋಟು ನಿಷೇಧದಿಂದ ಬಡವರಿಗೆ ತೊಂದರೆ -ವಿನಯ್ ಕುಮಾರ್ ಸೊರಕೆ, ಶಾಸಕ
ಮೊದಲು ತಮಗಾಗಿರುವ ತೊಂದರೆಯನ್ನು ವಿವರಿಸಿ.

---------------------
ಡಾ.ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ - ಸೋಮಶೇಖರ್, ಶಾಸಕ
 ಸದ್ಯಕ್ಕೆ ಈಗ ಅವರು ವಹಿಸಿಕೊಂಡಿರುವ ಸ್ಥಾನದ ಬಗ್ಗೆ ಅವರಿಗೆ ನೆನಪಿಸಿ.

---------------------
ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ- ಡಾ.ಜಿ.ಪರಮೇಶ್ವರ್, ಸಚಿವ
ಪಕ್ಷಕ್ಕೆ ತುರ್ತಾಗಿ ಹಣ ಹೊಂದಿಸುವುದು ಕಷ್ಟವಾಗಿರಬೇಕಲ್ಲ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X