Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಾಪ, ಈ ‘ಬಡ’ ಶಾಸಕ ತನ್ನ ಅಪ್ರಾಪ್ತ...

ಪಾಪ, ಈ ‘ಬಡ’ ಶಾಸಕ ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಕೊಟ್ಟ ಬರ್ತ್ ಡೇ ಗಿಫ್ಟ್ ಏನು ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ25 Nov 2016 12:16 PM IST
share
ಪಾಪ, ಈ ‘ಬಡ’ ಶಾಸಕ ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಕೊಟ್ಟ ಬರ್ತ್ ಡೇ ಗಿಫ್ಟ್ ಏನು ಗೊತ್ತೇ ?

ಮುಂಬೈ, ನ.25: ಗಣಿ ಧಣಿ ಜನಾರ್ದನ ರೆಡ್ಡಿಯ ಪುತ್ರಿಯ 500 ಕೋಟಿ ರೂಪಾಯಿ ವಿವಾಹವು ಇನ್ನೂ ಜನಮಾನಸದಲ್ಲಿರುವಾಗಲೇ ಮುಂಬೈ ಶಾಸಕರೊಬ್ಬರು ತಮ್ಮ ಪುತ್ರನಿಗೆ ಬರ್ತ್ ಡೇ ಗಿಫ್ಟ್ ಎಂದು ವಿಲಾಸಿ ಮರ್ಸಿಡಿಸ್ ಕಾರು ನೀಡಿದ್ದಾರೆ. ಇಲ್ಲಿ ಅಂತಹುದ್ದೇನು ವಿಶೇಷ ಅಂತೀರಾ ? ಈ ಶಾಸಕನ ಪುತ್ರ ಇನ್ನೂ ಅಪ್ರಾಪ್ತ ವಯಸ್ಕ!.

ಮಕ್ಕಳಿಗೆ ಹುಟ್ಟುಹಬ್ಬದ ದಿನ ಹೊಚ್ಚ ಹೊಸ ಡ್ರೆಸ್, ಚಾಕಲೇಟ್, ಕೇಕ್ ಮುಂತಾದ ಉಡುಗೊರೆಗಳು ಸಾಮಾನ್ಯ. ಆದರೆ ಘಾಟ್ ಕೊಪರ್ ಪಶ್ಚಿಮ ಕ್ಷೇತ್ರದ ಶಾಸಕ ರಾಮ್ ಕದಮ್ ತಮ್ಮ ಪುತ್ರನಿಗೆ ಕನ್ವರ್ಟಿಬಲ್ ಮರ್ಸಿಡಿಸ್ ನೀಡಿದ್ದಾರೆ.
ತಮ್ಮ ಪುತ್ರನಿಗೆ ಈ ದುಬಾರಿ ಗಿಫ್ಟ್ ನೀಡಿದ ಖುಷಿಯಲ್ಲಿ ರಾಮ್ ಕದಮ್ ಟ್ವಿಟ್ಟರ್ ಮೊರೆ ಹೋಗಿ ತಮ್ಮ ಪುತ್ರ ಕಾರಿನೆದುರು ಹೆಮ್ಮೆಯಿಂದ ನಿಂತುಕೊಂಡ ಫೋಟೋ ಪೋಸ್ಟ್ ಮಾಡಿದ್ದಾರೆ. ಹ್ಯಾಪಿ ಬರ್ತ್ ಡೇ ಟು ಮೈ ಡಿಯರೆಸ್ಟ್ ಸನ್@ಔಮ್‌ಆರ್‌ಕದಮ್. ದಿಸ್ ಮೈ ಲವಿಂಗ್ ಗಿಫ್ಟ್ ಫಾರ್ ಹಿಮ್!!!’’ ಎಂದು ಬರೆದಿದ್ದಾರೆ.
ಇದು ಟ್ವಿಟ್ಟರಿಗರ ಕಣ್ಣಿಗೆ ಬಿದ್ದಿದ್ದೇ ತಡ, ಟೀಕಾತ್ಮಕ ಟ್ವೀಟುಗಳ ಪ್ರವಾಹವೇ ಹರಿದು ಬಂದಿತ್ತು. ಶಾಸಕ ತನ್ನ ಅಪ್ರಾಪ್ತ ವಯಸ್ಕ ಪುತ್ರನಿಗೆ ಇಷ್ಟೊಂದು ದುಬಾರಿ ಗಿಫ್ಟ್ ಏಕೆ ನೀಡಿದ್ದಾರೆಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸರಕಾರದ ನೋಟು ಅಮಾನ್ಯ ಎಷ್ಟು ಪರಿಣಾಮ ಬೀರಬಹುದು ಎಂದು ಪ್ರಶ್ನಿಸಿದ್ದಾರೆ. ಮತ್ತೂ ಹಲವರು ತಮ್ಮನ್ನು ದತ್ತು ಪಡೆಯುವಂತೆ ಶಾಸಕನನ್ನು ಕೇಳಿಕೊಂಡಿದ್ದಾರೆ.
ಶಾಸಕ ತಮ್ಮನ್ನು ಟ್ವಿಟ್ಟರಿನಲ್ಲಿ ಡ್ಯಾಶಿಂಗ್ ಎಂಎಲ್‌ಎ ಎಂದು ಹೇಳಿಕೊಂಡಿದ್ದಾರೆ. ಒಂದಂತೂ ನಿಜ ಶಾಸಕನ ಈ ಟ್ವೀಟ್ ಹಲವರಿಗೆ ತಮಗೆ ದೊರೆಯುತ್ತಿದ್ದ ಬರ್ತ್ ಡೇ ಗಿಫ್ಟ್ ನೆನಪಿಗೆ ಬಂದಿತ್ತು.

#HappyBirthday to my dearest son @AumRKadam !!! This my loving gift for him !!! pic.twitter.com/yb0GvlZj9V

— Ram Kadam (@ramkadam) November 19, 2016

@ramkadam He is a kid> a car is not a toy ! Is a lethal killing machine in the hands of kids ! Be a responsible Dad 4 Gods sake !

— Jasumati (@JasumatiPatel) November 24, 2016

@ramkadam This guy looks like under 18. Your giving him a luxurious car. Can you declare ur source of income? is it black money? @AumRKadam

— The Chakolebaaz (@Chakolebaaz) November 24, 2016

@ramkadam This guy looks like under 18. Your giving him a luxurious car. Can you declare ur source of income? is it black money? @AumRKadam

— The Chakolebaaz (@Chakolebaaz) November 24, 2016

@ramkadam This guy looks like under 18. Your giving him a luxurious car. Can you declare ur source of income? is it black money? @AumRKadam

— The Chakolebaaz (@Chakolebaaz) November 24, 2016

@iamDeveloper @ramkadam @AumRKadam @IncomeTaxIndia looks like salman khan is getting new competition very soon :D :D

— Manas Kashiv (@ManasKashiv) November 24, 2016
share
ವಾರ್ತಾಭಾರತಿ
ವಾರ್ತಾಭಾರತಿ
Next Story
X