ರೋಹಟ್ಗಿ ಮುಟ್ಠಾಳ ಸ್ವಾಮಿ ಟೀಕೆ
ಹೊಸದಿಲ್ಲಿ,ನ.27: ಲಕ್ಷ್ಮಣರೇಖೆ ಎನ್ನುವುದೊಂದಿದೆ ಮತ್ತು ಅದನ್ನು ದಾಟುವಂತಿಲ್ಲ ಎನ್ನುವುದು ನ್ಯಾಯಾಂಗ ಸೇರಿದಂತೆ ಪ್ರತಿಯೊಬ್ಬರಿಗೂ ಗೊತ್ತಿರಬೇಕು ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿಯವರ ಹೇಳಿಕೆಯ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು, ಈ ಅರ್ಥಹೀನ ಹೇಳಿಕೆಗಾಗಿ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕು ಎಂದು ರವಿವಾರ ಆಗ್ರಹಿಸಿದ್ದಾರೆ.
Next Story





