Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೊಕಕೋಲಾ ಕುಡಿದ ಮೇಲೆ ನಿಮ್ಮ ದೇಹದಲ್ಲಿ...

ಕೊಕಕೋಲಾ ಕುಡಿದ ಮೇಲೆ ನಿಮ್ಮ ದೇಹದಲ್ಲಿ ಏನೇನಾಗುತ್ತದೆ ನೋಡಿ

ವಾರ್ತಾಭಾರತಿವಾರ್ತಾಭಾರತಿ28 Nov 2016 10:24 AM IST
share
ಕೊಕಕೋಲಾ ಕುಡಿದ ಮೇಲೆ ನಿಮ್ಮ ದೇಹದಲ್ಲಿ ಏನೇನಾಗುತ್ತದೆ ನೋಡಿ

ಹೊಸದಿಲ್ಲಿ, ನ.28: ಕೊಕಕೋಲಾ ತಂಪು ಪಾನೀಯ ಹಲವು ಮಂದಿಗೆ ಇಷ್ಟ. ಆದರೆ ಇದನ್ನು ಕುಡಿದ ನಂತರ ಅದು ನಮ್ಮ ದೇಹದ ಮೇಲೆ ಬೀರುವ ಪರಿಣಾಮಗಳೇನೆಂಬುದನ್ನು ಭಾರತೀಯ ವಿಜ್ಞಾನಿಯೊಬ್ಬರು ಪಟ್ಟಿ ಮಾಡಿದ್ದಾರೆ ಹಾಗೂ ಅದು ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ತಮ್ಮ ಬ್ಲಾಗ್ ಟ್ರುತ್ ಸ್ಟೋರಿಯಲ್ಲಿ ನೀರಜ್ ನಾಯ್ಕ್ ಅವರು ಕೊಕಾಕೋಲಾದ ದುಷ್ಪರಿಣಾಮಗಳನ್ನು ವಿವರಿಸಿದ್ದಾರೆ. ಅವು ಹೀಗಿವೆ.
 
ನೀವು ಕೊಕಕೋಲಾ ಕುಡಿದು 10 ನಿಮಿಷಗಳಾಯಿತು ಎಂದಿಟ್ಟುಕೊಳ್ಳಿ. ಅಷ್ಟರೊಳಗಾಗಿ ಈವು 10 ಟೀಸ್ಪೂನ್ ಸಕ್ಕರೆ ಸೇವಿಸಿದಂತೆ (ಪ್ರತಿ ದಿನ ನಿಮಗೆ ಶಿಫಾರಸು ಮಾಡಲಾದ ಸಕ್ಕರೆ ಸೇವನೆ ಪ್ರಮಾಣ ಶೇ 100 ರಷ್ಟು ಪೂರ್ತಿಯಾದಂತೆಯೇ ಸರಿ). ಕೊಕಕೋಲಾದಲ್ಲಿರುವ ಸಿಹಿಯ ಪ್ರಮಾಣ  ಯಾರೇ ಆದರೂ ವಾಂತಿ ಮಾಡುವಷ್ಟಿದ್ದರೂ, ಅದರಲ್ಲಿರುವ ಫೋಸ್ಪೋರಿಕ್ ಆಸಿಡ್  ಈ ಸಿಹಿಯ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಹಿಡಿತದಲ್ಲಿಡುತ್ತದೆ.

ಕೊಕಕೋಲಾ ಸೇವಿಸಿ 20 ನಿಮಿಷಗಳಾಗುವಷ್ಟರಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ವಿಪರೀತಕ್ಕೆ  ಹೋಗಿ ಇನ್ಸುಲಿನ್ ಹೆಚ್ಚಾಗಿ  ಲಿವರ್  ಸಕ್ಕರೆಯನ್ನು  ಕೊಬ್ಬನ್ನಾಗಿ ಪರಿವರ್ತಿಸುತ್ತದೆ. ನಲ್ವತ್ತು ನಿಮಿಷಗಳೊಳಗಾಗಿ ಕೆಫೀನ್ ದೇಹದೊಳಕ್ಕೆ ಸಂಪೂರ್ಣವಾಗಿ ಸೇರಿಕೊಂಡು ನಿಮ್ಮ ಕಣ್ಣಾಲಿಗಳು ಕುಗ್ಗಿ, ರಕ್ತದೊತ್ತಡ ಹೆಚ್ಚಾಗಿ ಲಿವರ್ ಹೆಚ್ಚು ಸಕ್ಕರೆಯ ಪ್ರಮಾಣವನ್ನು ರಕ್ತದಲ್ಲಿ ಪಸರಿಸುತ್ತದೆ.ಮೆದುಳಿನಲ್ಲಿರುವ ಅಡೆನೊಸಿನ್ ರಿಸೆಪ್ಟರ್ ಗಳು ಬ್ಲಾಕ್ ಆಗಿ  ಅಮಲನ್ನು ನಿವಾರಿಸುತ್ತದೆ.

45 ನಿಮಿಷಗಳ ನಂತರ ದೇಹದ ಡೊಪಮೈನ್ ಉತ್ಪಾದನೆ ಹೆಚ್ಚಾಗಿ ಮೆದುಳನ್ನು ಸಕ್ರಿಯಗೊಳಿಸುತ್ತದೆ. ಹೆರಾಯಿನ್ ಇದೇ ರೀತಿ ಕಾರ್ಯನಿರ್ವಹಿಸುತ್ತದೆ. ಇದಾದ ಒಂದು ಗಂಟೆಯ ನಂತರ ಎಲ್ಲವೂ ತಣ್ಣಗಾಗಿ ಮನುಷ್ಯನ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಕುಂಠಿತವಾಗುತ್ತದೆ.

ಕೊಬ್ಬಿನಂಶ ಕಡಿಮೆಯಿರುವ  ಆಹಾರ ಸೇವಿಸುವವರ ದೇಹತೂಕ ಹೆಚ್ಚಾಗುತ್ತಿದ್ದುದನ್ನು ಗಮನಿಸಿ ನಾಯ್ಕ್ ಅವರು ಅದಕ್ಕೆ  ಕಾರಣವೇನೆಂದು ತಿಳಿಯಲು ಕೋಕ್ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಿದ್ದರು. ಅವರು ಹೇಳುವಂತೆ ಫ್ರುಕ್ಟೋಸ್ ವಾಸ್ತವವಾಗಿ ಹಲವಾರು ಸಂಸ್ಕರಿತ ಆಹಾರಗಳಲ್ಲಿ ಹೈ ಫ್ರುಕ್ಟೋಸ್ ಕಾರ್ನ್ ಸಿರಪ್ ರೂಪದಲ್ಲಿರುವುದರಿಂದ ಹೆಚ್ಚಿನ ಜನರು ಅದು ದೇಹದ ಮೇಲೆ ಬೀರಬಲ್ಲ ಪರಿಣಾಮದ ಬಗ್ಗೆ ತಿಳಿದಿಲ್ಲವೆನ್ನುತ್ತಾರೆ ಅವರು.

ವಿಶ್ವದಾದ್ಯಂತ ಪ್ರತಿ ದಿನ 1.6  ಬಿಲಿಯನ್ ಬಾಟಲಿ ಕೋಕ್ ಅನ್ನು ಜನ ಸೇವನೆ ಮಾಡುತ್ತಾರೆಂದು ಹೇಳುವ ಅವರು ಜನರು ತಮ್ಮ ಹೃದಯ, ಆರೋಗ್ಯ ಹಾಗು ಮನಸ್ಸಿನ ಬಗ್ಗೆ ಕಾಳಜಿ ಹೊಂದಿದ್ದೇ ಆದಲ್ಲಿ ಅವರು ಕೋಕ್ ಬಾಟಲಿಯನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳುತ್ತಾರೆ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X