Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನದಿಯನ್ನು ಈಜಿ ದಾಟಲಿರುವ 5ರ ಹರೆಯದ...

ನದಿಯನ್ನು ಈಜಿ ದಾಟಲಿರುವ 5ರ ಹರೆಯದ ಬಾಲಕಿ!

ವಾರ್ತಾಭಾರತಿವಾರ್ತಾಭಾರತಿ28 Nov 2016 7:11 PM IST
share
ನದಿಯನ್ನು ಈಜಿ ದಾಟಲಿರುವ 5ರ ಹರೆಯದ ಬಾಲಕಿ!

ಕೊಚ್ಚಿ, ನ.28: ಕೇರಳದಲ್ಲಿ ನೀರಲ್ಲಿ ಮುಳುಗಿ ಸಾವುಗಳು ಹೆಚ್ಚಾಗುತ್ತಿರುವ ಹಿನ್ನಲೆ ನಿವೇದಿತಾ ಸುಚೀಂದ್ರನ್ ಎಂಬ 5ರ ಹರೆಯದ ಬಾಲಕಿಯೊಬ್ಬಳು ಮಂಗಳವಾರ, ಅಲುವಾ ಅದ್ವೈತ ಆಶ್ರಮದ ತೀರದಿಂದ ಅಲುವಾ ಮನಪ್ಪುರಂನ ವರೆಗೆ ಪೆರಿಯಾರ್ ನದಿಯನ್ನು ಈಜಿ ದಾಟುವ ಯೋಜನೆ ಹಾಕಿಕೊಂಡಿದೆ.


ಕೆಲವು ವರ್ಷಗಳಿಂದ ನದಿಯಲ್ಲಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಳ್ಳೆಯ ಈಜುಗಾರರು ನೀರಿಗೆ ಹೆದರಬೇಕಾಗಿಲ್ಲವೆಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಈ ಪುಟ್ಟ ಬಾಲಕಿ ಬಯಸಿದ್ದಾಳೆ.


ಪೆರಿಯಾರ್ ನದಿ ಸರಾಸರಿ 20-25 ಅಡಿ ಆಳವಿದ್ದು, ಆಕೆ. 600ಮೀ. ದೂರವನ್ನು ಈಜಲಿದ್ದಾಳೆ. ಈಜಿನ ನಡುವೆ ನಿವೇದಿತಾ ಬಿಡುವು ಪಡೆಯುವುದಿಲ್ಲ. ಒಳ ತೆರೆಗಳಿರುವ ಈ ನದಿಯನ್ನು ಈಜಿ ದಾಟುವ ಯೋಜನೆಯನ್ನು ಅವಳು ಹಾಕಿಕೊಂಡಿದ್ದಾಳೆಂದು ಬಾಲಕಿಯ ತರಬೇತುದಾರ ಸಾಜಿ ವಲಫ್ಸೆರಿಲ್ ತಿಳಿಸಿದ್ದಾರೆ.

ಮಂಜುಮ್ಮಲ್‌ನ ಗಾರ್ಡಿಯನ್ ಏಂಜಲ್ಸ್ ಪಬ್ಲಿಕ್ ಸ್ಕ್ಕೂಲ್‌ನ ಯುಕೆಜಿ ವಿದ್ಯಾರ್ಥಿನಿಯಾಗಿರುವ ನಿವೇದಿತಾಗೆ ಸಾಜಿ ಸೆಪ್ಟಂಬರ್‌ನಿಂದ ತರಬೇತಿ ನೀಡುತ್ತಿದ್ದಾರೆ.


 ನದಿಯ ದಡದಲ್ಲೇ ಬದುಕುವ ಹಾಗೂ ಕೆಲಸ ಮಾಡುವ ಜನ ಇಲ್ಲಿದ್ದಾರೆ. ಆದರೂ, ಅವರಿಗೆ ಈಜು ಬರುವುದಿಲ್ಲವೆಂದು ಕಳೆದ 8 ವರ್ಷಗಳಿಂದ ಪೆರಿಯಾನ್ ನದಿಯಲ್ಲಿ ಈಜಲು ಮಕ್ಕಳಿಗೆ ಧರ್ಮಾರ್ಥ ತರಬೇತಿ ನೀಡುತ್ತಿರುವ ಸಾಜಿ ಹೇಳಿದ್ದಾರೆ.


 ಅಕ್ಕ ದೇವನಂದನಾಳನ್ನು ಸಾಜಿಯವರ ತರಬೇತಿಗೆ ತಂದೆೆ ಕರೆದೊಯುತ್ತಿದ್ದ ವೇಳೆ ನಿವೇದಿತಾ ಸಹ ಹೋಗುತ್ತಿದ್ದಳು. ಆಕೆ ಸ್ವಲ್ಪ ಹೊತ್ತು ನೀರಿನಲ್ಲಿ ಕೈಕಾಲು ಆಡಿಸುತ್ತಿದ್ದಳು. ಕುಟುಂಬದವರು ನದಿಯ ಕಿನಾರೆಗೆ ಹೋದಾಗಲೆಲ್ಲ, ನಿವೇದಿತಾ ತಕ್ಷಣ ಈಜಲು ಹೋಗುತ್ತಿದ್ದಳು. ತಾನು ಸಾಜಿಯಲ್ಲಿ ಮಾತನಾಡಿ ಅವಳನ್ನು ತರಬೇತಿಗೆ ಸೇರಿಸಲು ನಿರ್ಧರಿಸಿದೆನೆಂದು ತಂದೆ ಸುಚೀಂದ್ರನ್ ಐ.ಎಸ್. ಎಂಬವರು ತಿಳಿಸಿದ್ದಾರೆ.


ನಾಳಿನ ಈಜು ಕಾರ್ಯಕ್ರಮದ ವೇಳೆ ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಕೂಬಾ ಮುಳುಗುಗಾರರು ಹಾಗೂ ಆ್ಯಂಬುಲೆನ್ಸ್ ಸೇವೆ ಸ್ಥಳದಲ್ಲಿರಲಿದೆ. ನದಿ ದಾಟುವ ವೇಳೆ ನಿವೇದಿತಾಳೊಂದಿಗೆ, ಸಾಜಿಯೂ ಇರಲಿದ್ದಾರೆ. ಕಳೆದ 12ದಿನಗಳಲ್ಲಿ ಆಕೆ, ಗಾಳಿಯನ್ನಾಧರಿಸಿ 20-25 ನಿಮಿಷಗಳಲ್ಲಿ ನದಿಯನ್ನು ಯಶಸ್ವಿಯಾಗಿ ಈಜಿ ದಾಟಿದ್ದಾಳೆಂದು ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X