Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸೂಪರ್ ಸ್ಟಾರ್ ಹಲವರಿದ್ದಾರೆ, ಆದರೆ...

ಸೂಪರ್ ಸ್ಟಾರ್ ಹಲವರಿದ್ದಾರೆ, ಆದರೆ ಆಮಿರ್ ಖಾನ್ ಒಬ್ಬರೇ !

ಯಾಕೆ ಅಂತ ಈ ವೀಡಿಯೊ ನೋಡಿದರೆ ಗೊತ್ತಾಗುತ್ತೆ

ವಾರ್ತಾಭಾರತಿವಾರ್ತಾಭಾರತಿ29 Nov 2016 5:26 PM IST
share
ಸೂಪರ್ ಸ್ಟಾರ್ ಹಲವರಿದ್ದಾರೆ,  ಆದರೆ ಆಮಿರ್ ಖಾನ್ ಒಬ್ಬರೇ !

ನೀವು ಮಿ.ಪರ್ಫೆಕ್ಷನಿಸ್ಟ್ ಆಗಿದ್ದರೂ, ನೀವು ಆಮಿರ್ ಖಾನ್ ಆಗಿದ್ದರೂ ಕೆಲವು ಸವಾಲುಗಳು ನಿಮಗೂ ತುಂಬ ಕಠಿಣವಾಗುತ್ತವೆ. ಸದ್ಯವೇ ಬಿಡುಗಡೆಯಾಗಲಿರುವ ‘ದಂಗಾಲ್’ಚಿತ್ರದಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಇಂತಹುದೇ ಸವಾಲೊಂದನ್ನು ನಿಭಾಯಿಸಿರುವಂತಿದೆ. ನಿತೇಶ್ ತಿವಾರಿಯವರ ಚಿತ್ರ ‘ದಂಗಾಲ್’ನಲ್ಲಿ ಕುಸ್ತಿಪಟು ಮಹಾವೀರ ಸಿಂಗ್ ಫೋಗತ್ ಅವರ ಪಾತ್ರವನ್ನು ನಿರ್ವಹಿಸಿರುವ ಆಮಿರ್ ಚಿತ್ರದ ಶೂಟಿಂಗ್ ಆರಂಭಗೊಂಡಾಗ ಹದವಾದ ಮೈಕಟ್ಟು ಹೊಂದಿದ್ದರು. ಮಹಾವೀರ ತರುಣನಾಗಿದ್ದಾಗ ಮತ್ತು ವಯಸ್ಸಾದಾಗ ಬೊಜ್ಜು ಬೆಳೆದ ದೇಹದ ಅವರನ್ನು ತೋರಿಸುವುದು ನಿಜಕ್ಕೂ ಸವಾಲಾಗಿತ್ತು. ಆದರೆ ಆಮಿರ್ ಇದನ್ನು ಸವಾಲಾಗಿ ತೆಗೆದುಕೊಂಡಿದ್ದರು. ತಾನು ತೂಕವನ್ನು ಹೆಚ್ಚಿಸಿಕೊಂಡು ದಪ್ಪಹೊಟ್ಟೆಯೊಂದಿಗೆ ಮಹಾವೀರರ ವಯಸ್ಸಾದ ಪಾತ್ರವನ್ನು ನಿರ್ವಹಿಸುವುದಾಗಿ ಮತ್ತು ಬಳಿಕ ಸಿಕ್ಸ್ ಪ್ಯಾಕ್‌ನೊಂದಿಗೆ ಆ ಪಾತ್ರದಿಂದ ಹೊರಬರುವುದಾಗಿ ಅವರು ನಿತೇಶ್‌ಗೆ ತಿಳಿಸಿದ್ದರು. ಇದೊಂದು ಆಗದ ಹೋಗದ ವಿಚಾರ ಎಂದು ಹಲವಾರು ಜನರು ಆಡಿಕೊಂಡಿ ದ್ದರಾದರೂ ಆಮಿರ್ ಅದನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ ಮತ್ತು ಈ ಅಚ್ಚರಿ ಫೇಸ್‌ಬುಕ್‌ನಲ್ಲಿ ಬಿಡುಗಡೆಯಾಗಿದೆ. ಈ ವೀಡಿಯೊ ವೀಕ್ಷಣೆಯ ಬಳಿಕ ಆಮಿರ್ ಕುರಿತಂತೆ ನಮ್ಮಲ್ಲಿ ಗೌರವ ಭಾವನೆ ತನ್ನಿಂತಾನೇ ಮೂಡಿರುತ್ತದೆ.

ಮಹಾವೀರ ಪಾತ್ರವನ್ನು ನಿರ್ವಹಿಸಲು ಆಮಿರ್ ಐದು ತಿಂಗಳಲ್ಲಿ 28 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಚಿತ್ರದ ಶೂಟಿಂಗ್ ವೇಳೆ ಅವರ ತೂಕ 98 ಕೆಜಿ ಯಿದ್ದು, ಬಗ್ಗಿ ಶೂ ಲೇಸ್ ಕಟ್ಟಿಕೊಳ್ಳಲೂ ಕಷ್ಟಪಡುವಂತಾಗಿತ್ತು. ಆ ಹಂತದಲ್ಲಿ ತನ್ನ ಆಂಗಿಕ ಹಾವಭಾವವೂ ಬದಲಾಗಿತ್ತು ಎನ್ನುತ್ತಾರೆ ಆಮಿರ್. ಆ ಬಳಿಕ ಅವರು ಪವಾಡ ಸದೃಶವಾಗಿ ತೂಕವನ್ನು ಇಳಿಸಿಕೊಂಡು ಮತ್ತೆ ಮೊದಲಿನ ಹಾಗಾಗುವಲ್ಲಿ ಯಶಸ್ವಿಯಾಗಿದ್ದಾರೆ

ನನ್ನ ಚಿತ್ರಗಳಲ್ಲಿ ಕೆಲವೊಮ್ಮೆ ನಿರ್ದಿಷ್ಟ ಪಾತ್ರಕ್ಕಾಗಿ ಕಸರತ್ತು ಮಾಡಿ ದೇಹವನ್ನು ಹುರಿಗಟ್ಟಿಸಿದ್ದೆ. ಆದರೆ ‘ದಂಗಾಲ್’ನ ಪಾತ್ರ ಅತ್ಯಂತ ನಾಟಕೀಯ ಶರೀರ ಪರಿವರ್ತನೆಯಾಗಿತ್ತು. ಚಿತ್ರದಲ್ಲಿ ಎರಡು ಹಂತಗಳಿವೆ. ಮೊದಲ ಭಾಗಕ್ಕಾಗಿ ನಾನು ತೂಕವನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಬಳಿಕ ಐದು ತಿಂಗಳಲ್ಲಿ ಅಷ್ಟೂ ಕೊಬ್ಬನ್ನು ಕರಗಿಸಬೇಕಿತ್ತು. ನಿಜಕ್ಕೂ ಅದೊಂದು ಕಠಿಣ ಕೆಲಸವಾಗಿತ್ತು ಎಂದಿದ್ದಾರೆ ಆಮಿರ್.

 ದಿಢೀರ್ ಆಗಿ ತೂಕವನ್ನು ಹೆಚ್ಚಿಸಿಕೊಳ್ಳುವುದು ಮತ್ತು ತೂಕವನ್ನು ಕಳೆದುಕೊಳ್ಳುವುದು ಆರೋಗ್ಯಕ್ಕೆ ತುಂಬ ಅಪಾಯಕಾರಿ. ನಾನು ನನ್ನ ಚಿತ್ರಕ್ಕಾಗಿ ತಜ್ಞರ ನಿಗಾದಡಿ ಆ ಪ್ರಯತ್ನ ಮಾಡಿದ್ದೆ. ಆದರೆ ಯಾವುದೇ ಮಾಮೂಲು ವ್ಯಕ್ತಿ ಇಂತಹ ಪ್ರಯತ್ನ ಮಾಡುವುದು ಅಪಾಯಕಾರಿ ಎಂಬ ಎಚ್ಚರಿಕೆಯ ಸಂದೇಶವನ್ನು ಅವರು ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X