Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಬಾಲಕನ ರುಂಡ ಚೆಂಡಾಡಿ ದೇವಿಗೆ ಬಲಿಕೊಟ್ಟ...

ಬಾಲಕನ ರುಂಡ ಚೆಂಡಾಡಿ ದೇವಿಗೆ ಬಲಿಕೊಟ್ಟ ಮಂತ್ರವಾದಿ ಪೋಲೀಸರ ವಶಕ್ಕೆ

ವಾರ್ತಾಭಾರತಿವಾರ್ತಾಭಾರತಿ29 Nov 2016 7:13 PM IST
share
ಬಾಲಕನ ರುಂಡ ಚೆಂಡಾಡಿ ದೇವಿಗೆ ಬಲಿಕೊಟ್ಟ ಮಂತ್ರವಾದಿ ಪೋಲೀಸರ ವಶಕ್ಕೆ

ಮುಂಡಗೋಡ,ನ. 29 : ದೇವಿಯ ಬೇಡಿಕೆಯನ್ನು ಈಡೇರಿಸಲು 17 ವರ್ಷದ ಅಮಾಯಕ ಬಾಲಕನ ರುಂಡಚಂಡಾಡಿ ಕೊಲೆ ಮಾಡಿದ ವಿಕೃತ ಮನಸ್ಸಿನ ಕೊಲೆಗಾರನನ್ನು ಪೊಲೀಸರು ಸೋಮವಾರ ತಮ್ಮ ವಶಕ್ಕೆ ಪಡೆದಿದ್ದಾರೆ.

ಅತ್ಯಂತ ಕ್ರೂರವಾಗಿ ಕೊಲೆಮಾಡಿ , ಈಗ ಪೊಲೀಸರ ವಶದಲ್ಲಿರುವವನು ಶಿರಸಿ ತಾಲೂಕಿನ ಬದನಗೋಡ ಗ್ರಾಮದ ರಮೇಶ ದಾಸ್ ಗೊಲ್ಲರ ಎಂದು ತಿಳಿದು ಬಂದಿದೆ.

ಈತ ಕಳೆದ ನ.19 ರಂದು ಮಳಗಿ ಸಮೀಪದ ಧರ್ಮಾ ಜಲಾಶಯದಲ್ಲಿ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಇಮ್ರಾನ್ ನಧಾಫ್ ಎನ್ನುವ ಹದಿನೇಳು ವರ್ಷದ ಬಾಲಕನನ್ನು ರುಂಡ ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದನ್ನು ಪೊಲೀಸರಿಗೆ ಒಪ್ಪಿಕೊಂಡಿದ್ದಾನೆ.

ಪೊಲೀಸರು ಹಲವಾರು ಮಜಲುಗಳಿಂದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯ ಹಿನ್ನಲೆಯ ವಿವರ; ಆರೋಪಿ ಬದನಗೋಡ ಗ್ರಾಮದ ರಮೇಶ್ ದಾಸ್ ಗೊಲ್ಲರ್ ಈತ ಪಕ್ಕಾ ದುರ್ಗಾದೇವಿಯ ಪರಮ ಭಕ್ತ.. ಈತನ ವರ್ತನೆಯಿಂದ ಎರಡು ಜನ ಹೆಂಡತಿಯರು ಇತನನ್ನು ಬಿಟ್ಟು ಹೋಗಿದ್ದಾರೆ.

ನವೆಂಬರ 19 ಮಧ್ಯಾಹ್ನ ಹಾಳಾದ ಕನಸಿನಲ್ಲಿ ದೇವಿಯೆ ಬಂದು ನನಗೆ ಒಂದು ಬಲಿ ಬೇಕು ಎಂದು ಹೇಳಿದಳಂತೆ ಆಕ್ಷಣವೆ ನಿದ್ದೆಕಣ್ಣಲ್ಲಿ ಮನೆಯಲ್ಲಿರುವ ಕತಿತಿಯನ್ನು ತೆಗೆದುಕೊಂಡು ತನ್ನ ಗ್ರಾಮದಿಂದ ಅರಣ್ಯ ಮಾರ್ಗವಾಗಿ ಮಳಗಿ ಧರ್ಮಾಜಲಾಶಯಕ್ಕೆ ಬಂದಿದ್ದಾನೆ. ಅವನು ಬರುತಿತಿರುವ ಮಾರ್ಗದಲ್ಲಿ ಯಾರೇ ಬರುತಿತಿದ್ದರೋ ಅವರ ಮೇಲೆ ಕತಿತಿಯನ್ನು ಪ್ರಯೋಗಸುತ್ತಿದ್ದ ಎಂದು ಹೇಳಲಾಗಿದೆ.

ಪಾಪ ಬಡಪಾಯಿ ದಾಸನಕೊಪ್ಪ ಗ್ರಾಮದ ಇಮ್ರಾನ್ ನದಾಫ್ ಎನ್ನುವ ಹದಿನೇಳು ವರ್ಷದ ಬಾಲಕ ಮೀನು ಹಿಡಿಯಲು ನೀರಿನಲ್ಲಿ ಗಾಳ ಬೀಸಿಕೊಂಡು ಕುಳಿತಿದ್ದಾನೆ.ಅವನ ಹಿಂಬದಿಯಿಂದ ಬಂದ ಈತ ಮಾತನಾಡುವ ನೆಪದಲ್ಲಿ ಕತ್ತಿಯಿಂದ ಕೊರಳಿಗೆ ಹೊಡೆದಿದ್ದಾನೆ. ಭಯಭೀತನಾದ ಇಮ್ರಾನ ತಪ್ಪಿಸಿಕೊಳ್ಳಲು 200-300 ಮೀಟರನಷ್ಟು ದೂರ ಓಡಿದರೂ ಆತನನ್ನು ಕತ್ತಿಯಿಂದ ರುಂಡ ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಕೊಲೆಯಾದ ನಂತರ ಭಯಭೀತನಾದ ಕೊಲೆಗಾರ ಅರಣ್ಯ ಪ್ರದೇಶಕ್ಕೆ ಬಂದು ಕತ್ತಿಯನ್ನು ಒಂದು ಮರಕ್ಕೆ ಹೊಡೆದು ತನ್ನ ಪ್ಯಾಂಟನ್ನು ಮನೆಯೊಂದರಲ್ಲಿ ಹಾಗೂ ಶರ್ಟನ್ನು ಊರಕೆರೆಯಲ್ಲಿ ಮುಚ್ಚಿಟ್ಟು ಸ್ನಾನ ಮಾಡಿ ಹೋಗಿದ್ದಾನೆ. ತಾನು ಮಾಡಿರುವ ಕೊಲೆ ಯಾರಿಗು ಗೊತ್ತಾಗುವುದಿಲ್ಲ ಎಂದು 2 ದಿನ ಊರುಬಿಟ್ಟು ಹೊಗಿದ್ದಾನೆ.

ಪೊಲೀಸರು ಮಾತ್ರ ಸುಮ್ಮನೆ ಕುಳಿತುಕೊಳ್ಳದೆ ಈತನ ಶೋಧಕ್ಕಾಗಿ ಬಲೆ ಬೀಸಿದ್ದರು.  9 ದಿನದ ನಂತರ ಪೊಲೀಸರ ಬಲೆಯಲ್ಲಿ ಸಿಲುಕಿಕೊಂಡಿದ್ದು ಸತ್ಯಾಸತ್ಯತೆಯ ಎಳೆಗಳನ್ನು ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ತಾಲೂಕಿನ ಜನತೆಯನ್ನು ಬೆಚ್ಚಿಬೀಳಿಸಿದ್ದ ಮಳಗಿ ತಾಲೂಕಿನ ಧರ್ಮಾ ಜಲಾಶಯದ ಹಿನ್ನೀರಿನ ಕಾಲುವೆಯಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

ಒಂದು ಮಗ್ಗಲಿನಿಂದ ಇದನ್ನು ಒಪ್ಪಿಕೊಂಡರೂ ,ಇನ್ನೊಂದು ಮಗ್ಗಲಿನಿಂದ ನೋಡಿದರೆ ಒಬ್ಬನೇ ಈ ಕೃತ್ಯಮಾಡಿರಲಾರ ; ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಇನ್ನಷ್ಟು ತನಿಖೆ ನಡೆಸಿದರೆ ಕೊಲೆಯಲ್ಲಿ ಭಾಗವಹಿಸಿದವರು ಯಾರೂ  ಯಾವ ಉದ್ದೇಶಕ್ಕೆ ಕೊಲೆ ಮಾಡಿರಬಹುದು ಎಂದು ತಿಳಿಯಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X