Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ವಿದ್ಯಾಗೆ ಫುಲ್ ಮಾರ್ಕ್ಸ್, ಚಿತ್ರದ...

ವಿದ್ಯಾಗೆ ಫುಲ್ ಮಾರ್ಕ್ಸ್, ಚಿತ್ರದ ಸೆಕೆಂಡ್ ಹಾಫ್ ಫೇಲ್

ಕಹಾನಿ 2- ಚುಟುಕು ವಿಮರ್ಶೆ ಇಲ್ಲಿ ಓದಿ

ವಾರ್ತಾಭಾರತಿವಾರ್ತಾಭಾರತಿ2 Dec 2016 12:44 PM IST
share
ವಿದ್ಯಾಗೆ ಫುಲ್ ಮಾರ್ಕ್ಸ್, ಚಿತ್ರದ ಸೆಕೆಂಡ್ ಹಾಫ್ ಫೇಲ್

ಮುಂಬೈ, ಡಿ.2:  `ವಿದ್ಯಾ'  ಪಾತ್ರಧಾರಿಯ ಹೆಸರನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದೆಯೆಂಬುದು ಬಿಟ್ಟರೆ ವಿದ್ಯಾ ಬಾಲನ್ ಮತ್ತು ಅರ್ಜುನ್ ರಾಮ್ ಪಾಲ್ ಅಭಿನಯದ ಹಾಗೂ ಸುಜೊಯ್ ಘೋಷ್ ನಿರ್ದೇಶನದ  `ಕಹಾನಿ 2' ( ಕಹಾನಿ 2 : ದುರ್ಗಾ ರಾಣಿ ಸಿಂಗ್ ಎಂದೂ ಹೇಳಲಾಗುತ್ತಿದೆ)   ಹಿಂದಿನ ಚಿತ್ರಕ್ಕಿಂತ ಬಹಳಷ್ಟು ಭಿನ್ನವಾಗಿದೆ. ಚಿತ್ರದ ಕಥೆಯೂ ಹೊಸತು ಹಾಗೂ ಪಾತ್ರಧಾರಿಗಳು ಕೂಡ.

ಕಹಾನಿ 2 ಚಿತ್ರದ ಕಥೆ ಕೊಲ್ಕತ್ತಾದಲ್ಲಿ ನಡೆಯುತ್ತದೆ. ಚಿತ್ರದ ಪ್ರಮುಖ ಪಾತ್ರಧಾರಿ ವಿದ್ಯಾ ಬಾಲನ್ ಈ ಚಿತ್ರದಲ್ಲಿ ದುರ್ಗಾ ರಾಣಿ ಸಿಂಗ್ ಪಾತ್ರ ನಿರ್ವಹಿಸುತ್ತಿದ್ದು ಚಿತ್ರದಲ್ಲಿ ಆಕೆ ಆರು ವರ್ಷದ ಬಾಲಕಿ ಮಿಲಿ ಎಂಬಾಕೆಯನ್ನು ಅಪಹರಿಸಿದ ಹಾಗೂ ಬಾಲಕಿಯ ಅಜ್ಜಿಯನ್ನು ಕೊಲೆಗೈದ  ಆರೋಪ ಹೊತ್ತಿರುತ್ತಾಳೆ. ಮಿಲಿ ಎಂಬ ಮಗಳಿರುವ  ವಿದ್ಯಾ ಸಿನ್ಹಾ  ಎಂಬ ಮಹಿಳೆಯಾಗಿಯೂ ಆಕೆ ಸಮಾನಾಂತರ ಬದುಕೊಂದನ್ನು ಬದುಕುತ್ತಿರುತ್ತಾಳೆ. ನಿಜವಾಗಿಯೂ ಗೊಂದಲ ಹುಟ್ಟಿಸುತ್ತದೆ ಅಲ್ಲವೇ ? ಇದು ಹೇಗೆ ಎಂಬುದು ಚಿತ್ರ ವೀಕ್ಷಿಸಿದರಷ್ಟೇ ತಿಳಿಯುವುದು.

ಮಕ್ಕಳ ಲೈಂಗಿಕ ದೌರ್ಜನ್ಯ ಈ ಚಿತ್ರದ ಕಥಾವಸ್ತುವಾಗಿದ್ದು. ಚಿತ್ರದ ಪ್ರಥಮಾರ್ಧದಲ್ಲಿ ನಾಯಕಿ ದುರ್ಗಾ ರಾಣಿ ಸಿಂಗ್ ಮಗುವನ್ನು ಅದನ್ನು ಶೋಷಿಸುವವನ ಕೈಯ್ಯಿಂದ ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುತ್ತಾಳೆ.

ಚಿತ್ರದಲ್ಲಿ ಇನಸ್ಪೆಕ್ಟರ್ ಇಂದರ್ ಜಿತ್ ಆಗಿ ಅರ್ಜುನ್ ರಾಮ್ ಪಾಲ್ ಅಭಿನಯಿಸುತ್ತಿದ್ದು. ಸಣ್ಣ ಊರೊಂದಕ್ಕೆ ವರ್ಗಾವಣೆಗೊಂಡಿರುವ  ಈ ಅಧಿಕಾರಿ ಪ್ರಮೋಶನ್ ಗಾಗಿ ಕಾಯುತ್ತಿದ್ದು  ಹಾಗೇನಾದರೂ ಆದಲ್ಲಿ ತನ್ನ ಕುಟುಂಬದೊಂದಿಗೆ ಮರಳಿ ತನ್ನ ನಗರಕ್ಕೆ ವಾಸ ಬದಲಿಸುವ ಇರಾದೆ ಹೊಂದಿರುತ್ತಾನೆ.

ಚಿತ್ರದ ಪ್ರಥಮಾರ್ಧ ಪರಿಪೂರ್ಣ ಮನರಂಜನೆ ನೀಡಿದರೆ ದ್ವಿತೀಯಾರ್ಧ ಎಲ್ಲೋ ಹಳಿ ತಪ್ಪಿದ ಅನುಭವ ನೀಡುತ್ತದೆ.  ಕೆಲವು ಗಂಭೀರ ಕ್ಷಣಗಳಿಗೆ ಹಾಸ್ಯ ಲೇಪನವೊದಗಿಸುವ ಯತ್ನವನ್ನು  ನಿರ್ದೇಶಕ ಸುಜೊಯ್ ಘೋಷ್ ಮಾಡಿದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಅವರು ಇಲ್ಲಿ ವಿಫಲರಾಗಿದ್ದಾರೆ.ಚಿತ್ರದ ಪ್ಲಸ್ ಪಾಯಿಂಟ್  ವಿದ್ಯಾ ಬಾಲನ್ ಅವರ ಅಮೋಘ ಅಭಿನಯ. ಅರ್ಜುನ್ ರಾಮಪಾಲ್ ಅವರೂ  ಉತ್ತಮ ನಿರ್ವಹಣೆ ತೋರಿದ್ದಾರೆ. ಮಿಲಿ ಪಾತ್ರಧಾರಿಯೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಕಹಾನಿ 2 ಚಿತ್ರದ ಪಾತ್ರಧಾರಿಗಳ ನಟನೆ ಅತ್ಯುತ್ತಮವಾಗಿದೆಯಾದರೂ ಚಿತ್ರದ ದ್ವಿತೀಯಾರ್ಧ ಪ್ರೇಕ್ಷಕರ ಮನಮುಟ್ಟುವಲ್ಲಿ ವಿಫಲವಾಗಿದೆಯೆಂದೇ ಹೇಳಬಹುದು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X