Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನೋಟು ರದ್ದಾದ ಹಾಗೆ ಹಠಾತ್ತನೆ ನಿಮ್ಮ...

ನೋಟು ರದ್ದಾದ ಹಾಗೆ ಹಠಾತ್ತನೆ ನಿಮ್ಮ ಮೊಬೈಲಿಂದ ವಾಟ್ಸ್ ಆ್ಯಪ್ ಮಾಯವಾಗಲಿದೆ !

ಈ ಪಟ್ಟಿಯಲ್ಲಿ ನಿಮ್ಮ ಮೊಬೈಲ್ ಇದೆಯೇ ನೋಡಿ

ವಾರ್ತಾಭಾರತಿವಾರ್ತಾಭಾರತಿ3 Dec 2016 5:22 PM IST
share
ನೋಟು ರದ್ದಾದ ಹಾಗೆ ಹಠಾತ್ತನೆ ನಿಮ್ಮ ಮೊಬೈಲಿಂದ ವಾಟ್ಸ್ ಆ್ಯಪ್ ಮಾಯವಾಗಲಿದೆ !

ಹೊಸದಿಲ್ಲಿ, ಡಿ. 3 : ತಕ್ಷಣ ನಿಮ್ಮ ಮೊಬೈಲ್ ನೋಡಿ. ಅಲ್ಲಲ್ಲ, ಮೆಸೇಜ್ ಅಥವಾ ಇಮೇಲ್ ಚೆಕ್ ಮಾಡಲು ಅಲ್ಲ. ನಿಮ್ಮ ಮೊಬೈಲ್ ಎಷ್ಟು ಹಳೆಯದು ಎಂದು ತಿಳಿದುಕೊಳ್ಳಲು. ಏಕೆಂದರೆ ಖ್ಯಾತ ಮೆಸೇಜಿಂಗ್ ಆ್ಯಪ್  ವಾಟ್ಸ್ ಆ್ಯಪ್ ತನ್ನ ಬಳಕೆದಾರರಿಗೆ ಒಂದು ಶಾಕ್ ನೀಡುತ್ತಿದೆ. ಅದು ಈ ವರ್ಷದ ಅಂತ್ಯದೊಳಗೆ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಅದರರ್ಥ ಮಿಲಿಯಗಟ್ಟಲೆ ಜನರ ಮೊಬೈಲ್ ನಲ್ಲಿ ವಾಟ್ಸ್ ಆ್ಯಪ್  ಸಿಗುವುದಿಲ್ಲ. 

ಪ್ರತಿ ತಿಂಗಳು ಒಂದು ಬಿಲಿಯಕ್ಕಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ ಆ್ಯಪ್ ತಾಂತ್ರಿಕ ಅಪ್ ಗ್ರೇಡ್ ಮಾಡಿಕೊಳ್ಳುವಾಗ ಅದಕ್ಕೆ ಸರಿಹೊಂದದ ಹಳೆಯ ಮೊಬೈಲ್ ಗಳಿಂದ ದೂರ ಸರಿಯಲಿದೆ. ಅಂದರೆ ವಾಟ್ಸ್ ಆ್ಯಪ್ ನ ಹೊಸ ತಾಂತ್ರಿಕತೆಗೆ, ನೂತನ ಫೀಚರ್ ಗಳಿಗೆ ಸೂಕ್ತವಾಗುವ ಕಾಂಫಿಗರೇಷನ್ ಇರುವ ಮೊಬೈಲ್ ಗಳಲ್ಲಿ ಮಾತ್ರ ಅದು ಲಭ್ಯವಿರಲಿದೆ. ಇದನ್ನು ವಾಟ್ಸ್ ಆ್ಯಪ್ ವಕ್ತಾರ ಖಚಿತಪಡಿಸಿದ್ದಾರೆ. 

ನಾವು ನಮ್ಮ ಮುಂದಿನ ಏಳು ವರ್ಷಗಳತ್ತ ನೋಡುವಾಗ , ಆಗ್ ಹೆಚ್ಚಿನ ಸಂಖ್ಯೆಯ ಜನರು ಬಳಸುವ ಮೊಬೈಲ್ ಗಳತ್ತ ನಮ್ಮ ಗಮನ ಕೇಂದ್ರೀಕರಿಸಲು ನಾವು ಬಯಸುತ್ತೇವೆ ಎಂದು ಈ ವಕ್ತಾರ ಹೇಳಿದ್ದಾರೆ. ಅಂದರೆ 2017 ರಿಂದ ಹಲವು ಹಳೆಯ ಮೊಬೈಲ್ ಗಳಲ್ಲಿ ವಾಟ್ಸ್ ಆ್ಯಪ್ ಸಿಗುವುದಿಲ್ಲ. 

ಐಫೋನ್ 3GS ಮೊಬೈಲ್ ಗಳಲ್ಲಿ ಹಾಗು iOS 6 ಇರುವ ಯಾವುದೇ ಉಪಕರಣದಲ್ಲಿ ವಾಟ್ಸ್ ಆ್ಯಪ್ ಲಭ್ಯತೆ ನಿಲ್ಲಲಿದೆ. ಅದೇ ರೀತಿ ಫರ್ಸ್ಟ್ , ಸೆಕಂಡ್ , ಥರ್ಡ್ ಹಾಗು ಫೋರ್ಥ್ ಜನರೇಷನ್ ನ ಅಪ್ ಡೇಟ್ ಆಗದ  ಐಪ್ಯಾಡ್ ಗಳಲ್ಲೂ ವಾಟ್ಸ್ ಆ್ಯಪ್ ಸಿಗುವುದಿಲ್ಲ. ಐಫೋನ್ ಬಳಕೆದಾರರು iOS 9.3 ಗೆ ಅಪ್ ಗ್ರೇಡ್ ಆಗಿ ವಾಟ್ಸ್ ಆ್ಯಪ್ ಬಳಸಬೇಕಾಗುತ್ತದೆ. 

ಆಂಡ್ರಾಯ್ಡ್ 2.1 ಅಥವಾ 2.2 ಗಳಿರುವ ಫೋನ್ ಹಾಗು ಟ್ಯಾಬ್ ಗಳಲ್ಲೂ ಈ ವರ್ಷಾಂತ್ಯದ ಬಳಿಕ ವಾಟ್ಸ್ ಆ್ಯಪ್ ಸಿಗುವುದಿಲ್ಲ. ವಿಂಡೋಸ್ 7 ಫೋನ್ ಗಳಲ್ಲೂ ಅಪ್ ಗ್ರೇಡ್ ಮಾಡಿಸದಿದ್ದರೆ ವಾಟ್ಸ್ ಆ್ಯಪ್ ಸಿಗದು. 

ಆದರೆ ಬ್ಲ್ಯಾಕ್ ಬೆರಿ ಆಪರೇಟಿಂಗ್ ಸಿಸ್ಟಮ್, ನೋಕಿಯಾ S40 ಹಾಗು ನೋಕಿಯಾ ಸಿಂಬಿಯನ್ S60 ಗಳಿಗೆ ವಾಟ್ಸ್ ಆ್ಯಪ್ ಜೂನ್ 30,2017 ರವರೆಗೆ ತನ್ನ ಸೇವೆಯನ್ನು ವಿಸ್ತರಿಸಲಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X