Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಒಂದೇ ರೂಪಾಯಿಗೆ ಊಟ ಕೊಟ್ಟ ಅಮ್ಮ...

ಒಂದೇ ರೂಪಾಯಿಗೆ ಊಟ ಕೊಟ್ಟ ಅಮ್ಮ...

ಹತ್ತು ಹಲವು ಜನಪರ ಯೋಜನೆಗಳು

ವಾರ್ತಾಭಾರತಿವಾರ್ತಾಭಾರತಿ6 Dec 2016 11:21 AM IST
share
ಒಂದೇ ರೂಪಾಯಿಗೆ ಊಟ ಕೊಟ್ಟ ಅಮ್ಮ...

ಚೆನ್ನೈ, ಡಿ.6: ವಿಧಿವಶರಾಗಿರುವ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜೆ.ಜಯಲಲಿತಾ ತಮ್ಮ ಹತ್ತು ಹಲವು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಂದಾಗಿಯೇ ಜನರ ಕಣ್ಮಣಿಯಾಗಿದ್ದವರು.

ಬಡವರಿಗೆ ಒಂದು ರೂಪಾಯಿಯಲ್ಲಿ ಊಟ ಒದಗಿಸಿದ್ದರು. ಜನರ ನೆಚ್ಚಿನ ‘ಅಮ್ಮ’ನಾಗಿದ್ದ ಜಯಲಲಿತಾ ಹೆಣ್ಣು ಭ್ರೂಣ ಹತ್ಯೆ ತಡೆಯಲು ‘ಕ್ರೇಡಲ್ ಟು ಬೇಬಿ’ ಯೋಜನೆಯನ್ನೂ ಜಾರಿಗೊಳಿಸಿದ್ದರು. ‘ಅಮ್ಮ’ ಬ್ರ್ಯಾಂಡ್ ಮುಖಾಂತರ 18 ಲೋಕ ಕಲ್ಯಾಣ ಯೋಜನೆಗಳನ್ನು ಅವರು ಜಾರಿಗೊಳಿಸಿದ್ದರು ಹಾಗೂ ಈ ಯೋಜನೆಗಳಿಗೆ ಸಾಕಷ್ಟು ಸಬ್ಸಿಡಿಗಳನ್ನೂ ಒದಗಿಸಿದ್ದರು.
ಅವರ ಒಂದು ರೂಪಾಯಿಯಲ್ಲಿ ಊಟ ಒದಗಿಸುವ ‘ಅಮ್ಮ ಕ್ಯಾಂಟೀನ್’ ಗಳಂತೂ ಬಹಳಷ್ಟು ಜನಪ್ರಿಯವಾಗಿವೆ. ಅಮ್ಮ ಸಾಲ್ಟ್, ಅಮ್ಮ ವಾಟರ್, ಅಮ್ಮ ಮೆಡಿಸಿನ್‌ ಮುಂತಾದ ಯೋಜನೆಗಳನ್ನು ಅವರು ಬಡವರಿಗೆ ತಲುಪಿಸಲು ಶ್ರಮಪಟ್ಟಿದ್ದರು.

ಕ್ರೇಡಲ್ ಟು ಬೇಬಿ ಸ್ಕೀಮ್: ಈ ಯೋಜನೆಯಡಿ ತಾವು ಹೆತ್ತ ಮಕ್ಕಳನ್ನು ಸಾಕಲು ಸಮಸ್ಯೆಯಿರುವ ತಮ್ಮ ಗುರುತು ನೀಡದೆ ಮಗುವನ್ನು ಸರಕಾರಕ್ಕೆ ಹಸ್ತಾಂತರಿಬಹುದಲ್ಲದೆ ಅಂತಹ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನೂ ಸರಕಾರ ವಹಿಸಿಕೊಳ್ಳುವುದು.

ಗೋಲ್ಡ್ ಫಾರ್ ಮ್ಯಾರೇಜ್ ಸ್ಕೀಮ್: ಈ ಯೋಜನೆಯನ್ವಯ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರು ಡಿಗ್ರಿ ಹಾಗೂ ಡಿಪ್ಲೋಮಾ ಪೂರ್ತಿಗೊಳಿಸಿದಲ್ಲಿ ಸರಕಾರ ಅವರ ವಿವಾಹಕ್ಕೆ ನಾಲ್ಕು ಗ್ರಾಂ ಚಿನ್ನದ ಹೊರತಾಗಿ 50,000 ರೂ. ಹಣಕಾಸು ಸಹಾಯವನ್ನೂ ಒದಗಿಸುವುದು.

ಅಮ್ಮ ಕ್ಯಾಂಟೀನ್: ಇದು ಅಮ್ಮ ಬ್ರ್ಯಾಂಡಿನ ಮೊದಲ ಯೋಜನೆ. ಈ ಯೋಜನೆಯನ್ವಯ ಒಂದು ರೂಪಾಯಿಗೆ ಊಟ ಒದಗಿಸಲಾಗುತ್ತಿದೆ.
ಅಮ್ಮ ವಾಟರ್: ಈ ಯೋಜನೆಯನ್ವಯ10 ರೂಪಾಯಿಗೆ ಮಿನರಲ್ ವಾಟರ್ ದೊರೆಯುತ್ತದೆ.
ಅಮ್ಮ ಸಾಲ್ಟ್: ಈ ಯೋಜನೆಯಲ್ಲಿ ಕಡಿಮೆ ದರಕ್ಕೆಉಪ್ಪನ್ನು ಒದಗಿಸಲಾಗುತ್ತದೆ.
ಅಮ್ಮ ಲ್ಯಾಪ್ ಟಾಪ್: ರಾಜ್ಯ ಸರಕಾರವು ಕಾಲೇಜು ವಿದ್ಯಾರ್ಥಿಗಳಿಗೆಉಚಿತ ಲ್ಯಾಪ್ ಟಾಪ್ ಒದಗಿಸುತ್ತಿದೆ.
ಅಮ್ಮ ಬೇಬಿ ಕೇರ್ ಕಿಟ್, ಅಮ್ಮ ಸಿಮೆಂಟ್, ಅಮ್ಮ ಗ್ರೈಂಡರ್, ಮಿಕ್ಸಿ ಹಾಗೂ ಟೇಬಲ್ ಫ್ಯಾನ್, ರೈತರಿಗೆ ಕಡಿಮೆ ದರದಲ್ಲಿ ಬೀಜಗಳನ್ನು ಒದಗಿಸುವ ಅಮ್ಮ ಬೀಜ, ಅಮ್ಮ ಸರ್ವಿಸ್ ಸೆಂಟರ್, ಸ್ಪೆಶಲ್ ಅಮ್ಮ ಕ್ಯಾಂಪ್, ಅಮ್ಮ ಕಾಲ್ ಸೆಂಟರ್, ಅಮ್ಮ ಮೊಬೈಲ್, ಅಮ್ಮ ಫಾಮರ್ಸಿ, ಅಮ್ಮ ಮೈಕ್ರೋ ಲೋನ್ ಸ್ಕೀಮ್, ಅಮ್ಮ ಥಿಯೇಟರ್ ಪ್ರಾಜೆಕ್ಟ್, ಅಮ್ಮಾ ಜಿಮ್ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದ ಖ್ಯಾತಿ ಜಯಲಲಿತಾರಿಗಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X