Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಬಿಜೆಪಿ ಈಶ್ವರಪ್ಪನವರನ್ನು...

ಬಿಜೆಪಿ ಈಶ್ವರಪ್ಪನವರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಿಂದುಳಿದ ವರ್ಗಗಳಿಗೆ ಪಾಠವಾಗಲಿ

ಶ್ರೀಧರ್ ಪ್ರಭುಶ್ರೀಧರ್ ಪ್ರಭು7 Dec 2016 8:43 PM IST
share
ಬಿಜೆಪಿ ಈಶ್ವರಪ್ಪನವರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಿಂದುಳಿದ ವರ್ಗಗಳಿಗೆ ಪಾಠವಾಗಲಿ

ಕರ್ನಾಟಕದ ಭಾಜಪದ ಮೇಲುಸ್ತುವಾರಿ ಹೊಂದಿರುವ ಪೊಲಸಾನಿ ಮುರಳೀಧರ ರಾವ್ (ಆಂಧ್ರದ ಹಿಂದುಳಿದ ಸಮುದಾಯವಾದ ವೇಲುಮ ಸಮುದಾಯದವರು) ಮತ್ತೊಮ್ಮೆ ಗುಡುಗಿದ್ದಾರೆ. ಈ ಗುಡುಗು ಅಡಗುವುದೋ, ಮಳೆಯಾಗಿ ಸುರಿಯುವುದೋ, ಸಿಡಿಲಾಗಿ ಬಡಿದು ಈಶ್ವರಪ್ಪನವರನ್ನು ಬಲಿ ತೆಗೆದುಕೊಳ್ಳುವುದೋ ಗೊತ್ತಿಲ್ಲ.

ಈಶ್ವರಪ್ಪನವರಿಗೆ ಈಗ ಒದಗಿ ಬಂದಿರುವ ಪರಿಸ್ಥಿತಿ ಕುರುಬ ಸಮಾಜಕ್ಕೆ ಮಾತ್ರವಲ್ಲ ಭಾಜಪದ ಸಮಸ್ತ ಒಬಿಸಿ ಸಮುದಾಯವೂ ಸೇರಿದಂತೆ ಲಿಂಗಾಯತರಿಗೂ ಪಾಠವಾಗಬೇಕು. ಈಶ್ವರಪ್ಪರಂಥವರು ತಮ್ಮ ಹಿಡಿತದಲ್ಲೇ ಇದ್ದು ರಾಜಕಾರಣ ಮಾಡಬೇಕೆ ಹೊರತು ಸಮಸ್ತ ಹಿಂದುಳಿದ ಸಮುದಾಯದವರ ನಾಯಕನಾಗಿ ಹೊರ ಹೊಮ್ಮಬಾರದು ಎಂಬ ಹಮ್ಮು ಭಾಜಪಕ್ಕೆ. ಈಶ್ವರಪ್ಪನವರು ತಾವೂ ಸಹ ಅಖಂಡ ಹಿಂದೂ ಸಮಾಜವೆಂದು ಭಾವಿಸಿಕೊಂಡು ಅತ್ಯಂತ ಖಾರವಾಗಿ ಹೇಳಿಕೆ ಕೊಟ್ಟು ಸಮಾಜದ ಅನೇಕ ಜನವಿಭಾಗಗಳಿಗೆ ಅಪಥ್ಯರಾದರು. ಇಂದು ತಮ್ಮದೇ ಸಮುದಾಯದ ಸಂಘಟನೆ ಮಾಡೋಣವೆಂದರೆ ಅದೂ ಸಾಧ್ಯವಾಗುತ್ತಿಲ್ಲ. ಒಮ್ಮೆ ಹೊರಗೆ ಒಮ್ಮೆ ಒಳಗೆ ಎಂದು ಕಣ್ಣುಮುಚ್ಚಾಲೆಯಾಡುವ ಯಡಿಯೂರಪ್ಪರಂಥವರಿಗೆ ಮಣೆ ಹಾಕುವ ಭಾಜಪ ಈಶ್ವರಪ್ಪನವರನ್ನು ನಡೆಸಿಕೊಳ್ಳುತ್ತಿರುವ ರೀತಿ ತುಂಬಾ ನೋವು ಬರಿಸುತ್ತದೆ.

ಅನಂತಕುಮಾರ್ ತರಹದ ಓರ್ವ ಬ್ರಾಹ್ಮಣ ರಾಜಕಾರಣಿ ಭಾಜಪದಲ್ಲಿ ಏನೂ ಮಾಡದಿದ್ದರೂ ನಡೆದು ಹೋಗುತ್ತದೆ. ಆದರೆ ಹಿಂದುಳಿದ ಜನಾಂಗದ ಈಶ್ವರಪ್ಪರಂಥವರು ಖಡಕ್ ಹೇಳಿಕೆಗಳನ್ನು ನೀಡಿ ತಮ್ಮ ಹಿಂದೂ ನಿಷ್ಠೆ ತೋರಿಸದಿದ್ದರೆ ಸಂಘಪರಿವಾರದಿಂದ ದೂರವಾಗುತ್ತಾರೆ. ಹೀಗಾಗಿ ಖಾರದ ಹೇಳಿಕೆಗಳು ಕೊಟ್ಟು ಅಪಥ್ಯರಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈಶ್ವರಪ್ಪರವರಂಥ ನಾಯಕರಿಂದ ಹೇಳಿಕೆ ಕೊಡಿಸಿ ಸಂಘ ಪರಿವಾರದ ಮೇಲ್ಜಾತಿಯ ನಾಯಕರು ಕೈ ಬಾಯಿ ಹೊಲಸುಮಾಡಿಕೊಳ್ಳದೇ ತಾವು ಮಾತ್ರ ತಮ್ಮ ಸ್ವಚ್ಛ ಅಬಾಧಿತ ಇಮೇಜ್ ಕಾಪಾಡಿಕೊಳ್ಳುತ್ತಾರೆ. ಕಡೆ ಕಡೆಗೆ ಹಿಂದುಳಿದ ನಾಯಕರ ಸಮಸ್ತ ವ್ಯಕ್ತಿತ್ವವೇ ಬದಲಾಗಿಬಿಡುತ್ತದೆ. ಎಷ್ಟೇ ಅಪಮಾನವಾದರೂ ಸಂಘ ಪರಿವಾರದಲ್ಲಿ ಗುರುತಿಸಿಕೊಳ್ಳದಿದ್ದರೆ ಯಾವ ಭವಿಷ್ಯವೂ ಇರುವುದಿಲ್ಲ.

ಜೀವನ ಪರ್ಯಂತ ಒಂದೇ ವಾತಾವರಣದಲ್ಲಿದ್ದು ರಾಜಕಾರಣ ಮಡಿದ ಇವರು ಹೊಸ ಯಾವ ಸಿದ್ಧಾಂತ ಮತ್ತು ತತ್ವಗಳಿಗೂ ತೆರೆದುಕೊಳ್ಳುವುದಿಲ್ಲ,ಎಲ್ಲ ಭ್ರಷ್ಟ್ರಾಚಾರದ ಆರೋಪಗಳು ಬರುವುದು ಬಹುಜನ ಸಮುದಾಯದ ನಾಯಕರುಗಳ ಮೇಲೆ, ಅದರಲ್ಲೂ ಹಿಂದುಳಿದ ವರ್ಗದವರ ಮೇಲೆ. ಈ ಸುಳಿಯಲ್ಲಿ ಸಿಲುಕಿದಾಗ ಯಾರೂ ಕೈಹಿಡಿಯುವದಿಲ್ಲ.

ಕೊನೆ ಕೊನೆಗೆ ಸತ್ಯ ಗೋಚರಿಸಿದರೂ ಬೇರೆ ಪರ್ಯಾಯಗಳಿರುವುದಿಲ್ಲ. ಇವರ ಇಮೇಜ್ ನಿಂದಾಗಿ ಬೇರೆಯವರೂ ಇವರನ್ನು ಮುಟ್ಟಿಸಿಕೊಳ್ಳುವುದಿಲ್ಲ.ಇವರದೇ ಪಕ್ಷದ ಹಲವಾರು ಇವರನ್ನು ಪುಸಲಾಯಿಸುತ್ತಾರೆ ನಿಜ, ಆದರೆ ಕಷ್ಟ ಕಾಲಕ್ಕೆ ಯಾರೂ ಇವರೊಂದಿಗೆ ಬರುವುದಿಲ್ಲ.

ಇದೇ ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ರಂಥವರಿಗೂ ಆಗಿದ್ದು. ಇದೇ ಹಿಂದುಳಿದ ಜನಾಂಗದ ನಾಯಕತ್ವದ ದೊಡ್ಡ ದುರಂತ.

ಈಶ್ವರಪ್ಪನವರ ಉದ್ದೇಶ ಮತ್ತು ಭವಿಷ್ಯ ಏನೇ ಆಗಿರಲಿ, ಅವರ ಜೊತೆಗಿರುವ ಸಮುದಾಯದ ಯುವ ನಾಯಕತ್ವ ಈ ದುರಂತವನ್ನು ಅರಿಯುವಂತಾಗಲಿ.

share
ಶ್ರೀಧರ್ ಪ್ರಭು
ಶ್ರೀಧರ್ ಪ್ರಭು
Next Story
X