ನಿಂಜೂರಬೆಟ್ಟು: ಯುವಕ ಆತ್ಮಹತ್ಯೆ
ಬ್ರಹ್ಮಾವರ, ಡಿ.12: ಕೃಷಿ ಕೆಲಸದಲ್ಲಿ ಉಂಟಾದ ನಷ್ಟದಿಂದ ಹಾಗೂ ತನ್ನ ವಾಹನದಲ್ಲಿ ಬಾಡಿಗೆ ಇಲ್ಲದೆ ಮಾನಸಿಕವಾಗಿ ನೊಂದ ಕುದಿ ಗ್ರಾಮದ ಬೈದಬೆಟ್ಟು ಸಮೀಪದ ನಿಂಜೂರಬೆಟ್ಟು ನಿವಾಸಿ ರಾಮ ನಾಯ್ಕ ಎಂಬವರ ಮಗ ಚಂದ್ರ ನಾಯ್ಕ(28)ರವಿವಾರ ಅಲ್ಲೇ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story