ಬ್ರಹ್ಮಾವರ, ಡಿ.13: ಕೆಂಜೂರು ಗ್ರಾಮದ ಕುಕ್ಕುಂಜೆಬೈಲು ನಿವಾಸಿ ನರಸಿಂಹ ನಾಯ್ಕ ಎಂಬವರ ಮಗಳು ರಾಧಿಕಾ(16) ಎಂಬಾಕೆ ಜೀವನದಲ್ಲಿ ಜಿಗುಪ್ಸೆಗೊಂಡು ಡಿ.13ರಂದು ಬೆಳಗ್ಗೆ ಮನೆಯ ಅಡುಗೆ ಕೋಣೆಯಲ್ಲಿ ಮರದ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.