Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ದೀನೀ ಚೌಕಟ್ಟು ಮೀರುವ ಧಾಮಿ೯ಕ...

ದೀನೀ ಚೌಕಟ್ಟು ಮೀರುವ ಧಾಮಿ೯ಕ ಆಚರಣೆಗಳಿಗೆ ಬ್ಯಾರಿ ಜಮಾತ್ ದಾರಿ ದೀಪವಾಗಲಿ :ಜುನೈದಿ ಜಿಫ್ರಿ ತಂಙಳ್

ವಾರ್ತಾಭಾರತಿವಾರ್ತಾಭಾರತಿ14 Dec 2016 5:09 PM IST
share
ದೀನೀ ಚೌಕಟ್ಟು ಮೀರುವ ಧಾಮಿ೯ಕ ಆಚರಣೆಗಳಿಗೆ ಬ್ಯಾರಿ ಜಮಾತ್ ದಾರಿ ದೀಪವಾಗಲಿ :ಜುನೈದಿ ಜಿಫ್ರಿ ತಂಙಳ್

ಬೆಂಗಳೂರು,ಡಿ.14: “ಇಸ್ಲಾಮೀ ಚೌಕಟ್ಟನ್ನು ಮೀರಿ ರಾಜ್ಯದ ವಿವಿಧ ನಗರಗಳಲ್ಲಿ ನಡೆಯುವ ಧಾಮಿ೯ಕ ಆಚರಣೆಗಳಿಗೆ ಬ್ಯಾರಿ ಜನಾಂಗ ಆಚರಿಸುವ ಮೀಲಾದ್  ಮಾಗ೯ದಶಿ೯ಯಾಗಬೇಕು” ಎಂದು ಆತೂರು ಮುದರ್ರಿಸ್ ಮೌಲಾನಾ ಜುನೈದ್ ಜಿಫ್ರಿ ತಂಙಳ್ ಹೇಳಿದರು.

ಬೆಂಗಳೂರು ಬ್ಯಾರಿ ಜಮಾತ್ ಮತ್ತು ಬ್ಯಾರಿ ಇಲ್ಮ್ ಸೆಂಟರ್ ಇದರ ವತಿಯಿಂದ ಅರ್.ಟಿ.ನಗರ ಬಳಿಯ ಕನಕ ನಗರದ ಆರ್.ಕೆ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ ಈದ್ ಮೀಲಾದ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಸ್ಲಾಮೀ ಹಬ್ಬಗಳ ಆಚರಣೆಗಳು ಇಸ್ಲಾಮಿನ ನೈಜ ಚೌಕಟ್ಟನ್ನು ಮೀರುತ್ತಿದ್ದು  ಇದು

ಅನ್ಯ ಧಮೀಯ೯ಯರಿಗೆ ಇಸ್ಲಾಮಿನ ಬಗ್ಗೆ ತಪ್ಪು ಕಲ್ಪನೆಗೆ ಅವಕಾಶವಾಗುವುದು ಮಾತ್ರವಲ್ಲ  ಸುನ್ನೀ ಆದಶ೯ವನ್ನು ಪ್ರಶ್ನಿಸುವ ಬಿದಯೀ ಗುಂಪುಗಳಿಗೆ ಸದವಕಾಶ ಒದಗಿಸಿದಂತಾಗುತ್ತದೆ. ಧಾಮಿ೯ಕವಾಗಿ ಸಂಪನ್ನರಾಗಿರುವ ಬ್ಯಾರಿ ಮತ್ತು ಮಲಬಾರಿಗಳು ಇಸ್ಲಾಮಿನ ನೈಜ ಆದಶ೯ವನ್ನು ಸಮಾಜದ ಮುಂದೆ ನೆಲೆನಿಲ್ಲಿಸುವರೇ ಶಕ್ತವಾದ ಕ್ರಮದೊಂದಿಗೆ ಮುನ್ನಡೆಯಬೇಕೆಂದು ಅವರು ಕರೆ ನೀಡಿದರು.

ಬ್ಯಾರಿ ಜಮಾತ್ ಅಧ್ಯಕ್ಷ ಎ.ಬಿ‌.ಮುಹಮ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ಸುಲ್ತಾನ್ ಮಸ್ಜಿದ್ ಇಮಾಮ್ ಮೌಲಾನಾ ಇಖ್ರಾರ್ ಅಹ್ಮದ್, ಜಮಾತ್ ಪ್ರಮುಖರಾದ ಹೈದರ್ ಹಾಜಿ ಜೋಕಟ್ಟೆ, ಅಬ್ದುಲ್ ಹಕೀಮ್, ಇಬ್ರಾಹೀಮ್ ಇನೋಳಿ, ಸವಾದ್ ಮುಹಮ್ಮದ್ ಕುಂಞಿ, ಡಾ. ಅಬ್ದುಲ್ ಹಮೀದ್ ತೋಡಾರು, ಅಹ್ಮದ್ ಶೆರೀಫ್ ವಗ್ಗ, ಹೈದರ್ ಭ್ರೈಟ್ ಚಿಕ್ಕಮಗಳೂರು ಮುಂತಾದವರು ಭಾಗವಹಿಸಿದ್ದರು.
ಜಮಾತ್ ಕಾಯ೯ದಶಿ೯ ಇಬ್ರಾಹೀಮ್ ಎ. ಜೊಕಟ್ಟೆ ಸ್ವಾಗತಿಸಿದರು, ಮುಹಮ್ಮದ್ ಕೊಡ್ಲಿಪೇಟೆ ವಂದಿಸಿದರು. ಜಮಾತ್ ಕಾಯ೯ದಶಿ೯ ಮುಹಮ್ಮದ್ ಹುಸೈನ್ ಸಿರಾಜ್ ಕಾಯ೯ಕ್ರಮ ನಿವ೯ಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X