Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಸಿರಿಯದ ಜನರಿಗೆ ಬೆಂಬಲ: ಕತರ್ ರಾಷ್ಟ್ರೀಯ...

ಸಿರಿಯದ ಜನರಿಗೆ ಬೆಂಬಲ: ಕತರ್ ರಾಷ್ಟ್ರೀಯ ದಿನಾಚರಣೆ ರದ್ದು

ವಾರ್ತಾಭಾರತಿವಾರ್ತಾಭಾರತಿ15 Dec 2016 5:22 PM IST
share
ಸಿರಿಯದ ಜನರಿಗೆ ಬೆಂಬಲ: ಕತರ್ ರಾಷ್ಟ್ರೀಯ ದಿನಾಚರಣೆ ರದ್ದು

ದೋಹ,ಡಿ. 15: ಡಿಸೆಂಬರ್ ಹದಿನೆಂಟಕ್ಕೆ ನಡೆಯಬೇಕಿದ್ದ ಕತರ್ ರಾಷ್ಟ್ರೀಯ ದಿನಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ಅಮೀರ್ ಶೇಖ್ ತಮೀಂ ಹಮದ್ ಬಿನ್ ಅಲ್ಥಾನಿ ಹೇಳಿದ್ದಾರೆಎಂದು ವರದಿಯಾಗಿದೆ. ಸಿರಿಯದ ಪೂರ್ವ ಅಲಪ್ಪೊದಲ್ಲಿ ಸಿರಿಯ ಸರಕಾರ ನಡೆಸುತ್ತಿರುವ ಕೌರ್ಯಕ್ಕೆ ಬಲಿಯಾಗುತ್ತಿರುವ ಜನರಿಗೆ ಬೆಂಬಲವನ್ನು ಸೂಚಿಸಿ ಈ ತಿರ್ಮಾನವನ್ನು ಕತರ್ ತಳೆದಿದೆ. ಪೆರೇಡ್ ,ವೈಮಾನಿಕ ಅಭ್ಯಾಸಗಳ ಸಹಿತ ರಾಷ್ಟ್ರ ದಿನಾಚರಣೆಯನ್ನು ಉಜ್ವಲಗೊಳಿಸಲು ಅಗತ್ಯವಾದ ಸಿದ್ಧತೆಗಳನ್ನು ತಿಂಗಳ ಹಿಂದೆ ಮಾಡುತ್ತಾ ಬರಲಾಗಿದೆ. ಈ ನಡುವೆ ಕತರ್ ಹೊಸ ತೀರ್ಮಾನವನ್ನು ಕೈಗೊಂಡಿದೆ.

ದಮನಕ್ಕೊಳಗಾಗುವ ಅಲೊಪ್ಪೊದ ಮನುಷ್ಯರಿಗೆ ಬೆಂಬಲವನ್ನು ಸೂಚಿಸಿ ಕತರ್ ರಾಷ್ಟ್ರದಿನಾಚರಣೆಯನ್ನು ರದ್ದುಗೊಳಿಸುತ್ತಿರುವುದಾಗಿ ಅಮೀರ್ ಕತರ್ ಸುದ್ದಿ ಸಂಸ್ಥೆಯ ಮೂಲಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಗತ್ಯ ವಸ್ತುಗಳು, ಆರೋಗ್ಯ ಸೇವೆಗಳನ್ನು ನಿಷೇಧಿಸುವ ಮೂಲಕ ನಾಗರಿಕರನ್ನು ಹಸಿದಿರುವಂತೆ ಮಾಡಿ ಬಾಂಬ್ ಮಳೆಗೆರೆದು ಕೊಲ್ಲುವ ಕೃತ್ಯಗಳನ್ನು ಸಿರಿಯದ ಸರಕಾರ ಮತ್ತು ಅದರ ಮಿತ್ರರು ಮುಂದುವರಿಸುತ್ತಿದ್ದಾರೆ ಎಂದು ಕತರ್ ವಿಶ್ವಸಂಸ್ಥೆ ಸಹಿತ ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪಿಸಿದೆ. ಜಾಗತಿಕ ಆತ್ಮಸಾಕ್ಷಿಯ ಸಕ್ರಿಯ ಶ್ರದ್ಧೆ ಮತ್ತು ಮಧ್ಯಪ್ರವೇಶ ಸಿರಿಯನ್ ಜನತೆಗೆ ಅಗತ್ಯವಿದೆ ಎಂದು ಕತರ್ ನಿರಂತರ ಘೋಷಿಸುತ್ತಾ ಬಂದಿದೆ. ಈ ವರ್ಷ ಜನವರಿಯಲ್ಲಿ ಸಿರಿಯದ ಮನುಷ್ಯರ ಸಮಸ್ಯೆಗಳನ್ನು ಎತ್ತಿಹಿಡಿದು ಕತರ್ ವಿದೇಶ ಸಚಿವ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು. ಜೊತೆಗೆ ಕತರ್‌ನ ಸ್ವಯಂಸೇವಾ ಸಂಘಟನೆಗಳಾದ ರಾಫ್, ಈದ್ ಚ್ಯಾರಿಟಿ, ಕತರ್ ಚ್ಯಾರಿಟಿ ಸಿರಿಯದ ಜನರಿಗೆ ಆಹಾರ ಇತ್ಯಾದಿ ಸಹಾಯ ಒದಗಿಸುತ್ತಿತ್ತು.

ಕಳೆದ ಮೇಯಲ್ಲಿ ಕತರ್ ಚ್ಯಾರಿಟಿ ಮತ್ತು ಕುರ್‌ಆನ್ ರೇಡಿಯೊ ಜಂಟಿಯಾಗಿ ನಡೆಸಿದ ತಫ್ರೀಜ್ ಕುರ್ಬ ರಿಲೀಫ್ ಅಭಿಯಾನದ ಮೂಲಕ 55ಲಕ್ಷ ಕತರ್ ರಿಯಾಲ್ ನೆರವು ಫಂಡ್‌ನ್ನು ಒದಗಿಸಿದೆ. ಸಿರಿಯ ಸರಕಾರ ಬಾಂಬು ಸುರಿದು ನಾಶಪಡಿಸಿರುವ ಸಿರಿಯದ ಅಲಪ್ಪೋ ನಿವಾಸಿಗಳ ಪುನರ್ವಸತಿಗಾಗಿ ಈ ಹಣವನ್ನು ಬಳಸಲಾಗುತ್ತಿದೆ. ಕಳೆದ ಮೇ ತಿಂಗಳ ಐದಕ್ಕೆ ಅಲಪ್ಪೊ ನಗರದ ನಿವಾಸಿಗಳಿಗೆ ಬೆಂಬಲವನ್ನು ಘೋಷಿಸಿ ಕತರ್‌ನ ಪ್ರಸಿದ್ಧ ಟೋರ್ಪ್‌ಟವರ್‌ಗೆ ಕೆಂಪು ಬಣ್ಣ ಹೊದಿಸಿದ್ದು ಕೂಡಾ ಗಮನಾರ್ಹವಾದ ಇನ್ನೊಂದು ಘಟನೆಯಾಗಿತ್ತು ಎಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X