ಉಪ್ಪಿನಂಗಡಿ, ಡಿ.23: ಯವಕನೋರ್ವನು ನದಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಉಪ್ಪಿನಂಗಡಿ ನೇತ್ರಾವತಿ ನದಿ ಬಳಿ ನಡೆದಿದೆ. ಪುತ್ತೂರಿನ ರಮೇಶ್ (30) ಮೃತ ಯುವಕ. ರಮೇಶ್ ಪುತ್ತೂರು ತಾಲೂಕಿನ ಸರ್ವೇ ನಿವಾಸಿಯಾಗಿದ್ದಾನೆ.
ಉಪ್ಪಿನಂಗಡಿ, ಡಿ.23: ಯವಕನೋರ್ವನು ನದಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಉಪ್ಪಿನಂಗಡಿ ನೇತ್ರಾವತಿ ನದಿ ಬಳಿ ನಡೆದಿದೆ. ಪುತ್ತೂರಿನ ರಮೇಶ್ (30) ಮೃತ ಯುವಕ. ರಮೇಶ್ ಪುತ್ತೂರು ತಾಲೂಕಿನ ಸರ್ವೇ ನಿವಾಸಿಯಾಗಿದ್ದಾನೆ.