Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಮಾನ್ಯ ನೋಟು ಠೇವಣಿಗಳ ವಿವರ: ತಕ್ಷಣ...

ಅಮಾನ್ಯ ನೋಟು ಠೇವಣಿಗಳ ವಿವರ: ತಕ್ಷಣ ವರದಿ ಮಾಡಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

ವಾರ್ತಾಭಾರತಿವಾರ್ತಾಭಾರತಿ30 Dec 2016 10:18 PM IST
share
ಅಮಾನ್ಯ ನೋಟು ಠೇವಣಿಗಳ ವಿವರ: ತಕ್ಷಣ ವರದಿ ಮಾಡಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

ಹೊಸದಿಲ್ಲಿ, ಡಿ.30: ಅಮಾನ್ಯಗೊಂಡ ನೋಟುಗಳ ಠೇವಣಿಗೆ ಕೊನೆಯ ದಿನವಾದ ಶುಕ್ರವಾರ ಬ್ಯಾಂಕಿಂಗ್ ಅವಧಿ ಮುಗಿದ ಬಳಿಕ, ತನಗೆ ರೂ.1000 ಹಾಗೂ 500ರ ಹಳೆಯ ನೋಟುಗಳ ಠೇವಣಿಗಳ ಕುರಿತು ವಿವರವಾದ ವರದಿ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕ್‌ಗಳಿಗೆ ಸೂಚಿಸಿದೆ.

ರದ್ದುಗೊಳಿಸಲಾದ ನೋಟುಗಳ ವಿನಿಮಯ ಸೌಲಭ್ಯ 2016ರ ಡಿ.30ರಂದು ಕೊನೆಗೊಳ್ಳಲಿದೆ. ಎಲ್ಲ ಬ್ಯಾಂಕ್‌ಗಳೂ 2016ರ ಡಿ.30ರಂದೇ ಹಳೆನೋಟುಗಳ ಸಂಗ್ರಹದ ಕುರಿತಾದ ಮಾಹಿತಿಯನ್ನು ಇ-ಮೇಲ್ ಮುಖಾಂತರ ವರದಿ ಮಾಡಬೇಕೆಂದು ಅಧಿಸೂಚನೆಯೊಂದರಲ್ಲಿ ಕೇಂದ್ರೀಯ ಬ್ಯಾಂಕ್ ತಿಳಿಸಿದೆ.

ನಿರ್ದಿಷ್ಟಗೊಳಿಸಲಾದ ಬ್ಯಾಂಕ್ ನೋಟುಗಳ ಠೇವಣಿಯ ಕುರಿತು ಮಾಹಿತಿ ಸಂಗ್ರಹಿಸಲು ವ್ಯವಸ್ಥೆ ಮಾಡುವಂತೆ ಸಾರ್ವಜನಿಕ, ಖಾಸಗಿ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್‌ಗಳ ಸಹಿತ ಎಲ್ಲ ಸಾಲದಾತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್‌ಗಳ ಹೊರತಾಗಿ ಎಲ್ಲ ಬ್ಯಾಂಕ್ ಶಾಖೆಗಳು ಶುಕ್ರವಾರ ವ್ಯವಹಾರದ ಅಂತ್ಯಕ್ಕೆ ಸಂಗ್ರಹಿಸಿರುವ ಹಳೆಯ ನೋಟುಗಳನ್ನು ಡಿ.31ರೊಳಗೆ ರಿಸರ್ವ್ ಬ್ಯಾಂಕ್‌ನ ಯಾವುದೇ ನೀಡಿಕೆ ಕಚೇರಿ ಅಥವಾ ಕರೆನ್ಸಿ ಚೆಸ್ಟ್ ಒಂದರಲ್ಲಿ ಠೇವಣಿಯಿರಿಸುವಂತೆ ವಿನಂತಿಸಲಾಗಿದೆ.

2016ರ ಡಿ.30ರ ವ್ಯವಹಾರ ಅಂತ್ಯಗೊಂಡ ಬಳಿಕ ನಿಷೇಧಿತ ನೋಟುಗಳು ಬ್ಯಾಂಕಿನ ನಗದು ಶಿಲ್ಕಿನ ಭಾಗವಾಗಲಾರವು. ಆದಾಗ್ಯೂ, ಡಿಸಿಸಿ ಬ್ಯಾಂಕ್‌ಗಳು ನ.10ರಿಂದ 14ರ ವರೆಗೆ ಸಂಗ್ರಹಿಸಿರುವ ಹಳೆಯ ನೋಟುಗಳನ್ನು ಮುಂದಿನ ಸೂಚನೆಯ ವರೆಗೆ ಇರಿಸಿಕೊಳ್ಳಬಹುದೆಂದು ಆರ್‌ಬಿಐ ತಿಳಿಸಿದೆ.

ಸಂಬಂಧಿತ ಅಥವಾ ಇತರ ಬ್ಯಾಂಕ್ ಶಾಖೆಗಳಿಂದ ಹಾಗೂ ಅಂಚೆ ಕಚೇರಿಗಳಿಂದ ಸಂಗ್ರಹಿಸಲ್ಪಟ್ಟಿರುವ ಹಳೆಯ ನೋಟುಗಳ ಠೇವಣಿಗೆ ಅನುಕೂಲ ಕಲ್ಪಿಸುವ ಅಗತ್ಯದ ವ್ಯವಸ್ಥೆ ಮಾಡುವಂತೆ ಕರೆನ್ಸಿ ಚೆಸ್ಟ್ ಇರುವ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

ಎಲ್ಲ ಠೇವಣಿಗಳನ್ನು ಪಡೆದು ಲೆಕ್ಕ ಮಾಡುವ ವರೆಗೆ, ರಾತ್ರಿ 9 ಗಂಟೆಯ ನಂತರವೂ ಸಮಗ್ರ ಗಣಕೀಕೃತ ಹಣದ ಕಾರ್ಯಾಚರಣೆಗಳು ಹಾಗೂ ಪ್ರಬಂಧನ ವ್ಯವಸ್ಥೆಯ ಮೂಲಕ(ಐಸಿಸಿಒಎಂಎಸ್) ವಹಿವಾಟಿನ ವರದಿ ಮಾಡುವಿಕೆ ಸಾಧ್ಯವಾಗಲಿದೆ.

 ಹಳೆಯ ನೋಟುಗಳ ದಾಸ್ತಾನಿಗೆ ಕರೆನ್ಸಿ ಚೆಸ್ಟ್ ಇರುವ ಬ್ಯಾಂಕ್‌ಗಳು ಈಗಿರುವ ಚೆಸ್ಟ್‌ಗಳಲ್ಲೇ ಹೆಚ್ಚುವರಿ ಸ್ಥಳ ಅಥವಾ ಅದೇ ಕೇಂದ್ರದಲ್ಲಿ ಕರೆನ್ಸಿ ಚೆಸ್ಟ್‌ನಷ್ಟೇ ಸುರಕ್ಷಿತ ಹಾಗೂ ಸುಭದ್ರವಾಗಿರುವ ಹೆಚ್ಚುವರಿ ದಾಸ್ತಾನು ಸ್ಥಳವನ್ನು ಉಪಯೋಗಿಸಬಹುದೆಂದು ಆರ್‌ಬಿಐ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X