Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಆಲಿಯಾ ಭಟ್ ಎಂದರೆ ಜೈಲಿಗೆ, ಪ್ರಿಯಾಂಕಾ...

ಆಲಿಯಾ ಭಟ್ ಎಂದರೆ ಜೈಲಿಗೆ, ಪ್ರಿಯಾಂಕಾ ಛೋಪ್ರಾ ಪೊಲೀಸ್ ವಶದಲ್ಲಿ !

ಏನಿದು ನಿಗೂಢ ? ಇಲ್ಲಿ ಓದಿ

ವಾರ್ತಾಭಾರತಿವಾರ್ತಾಭಾರತಿ3 Jan 2017 12:08 PM IST
share
ಆಲಿಯಾ ಭಟ್ ಎಂದರೆ ಜೈಲಿಗೆ, ಪ್ರಿಯಾಂಕಾ ಛೋಪ್ರಾ ಪೊಲೀಸ್ ವಶದಲ್ಲಿ !

ಮುಂಬೈ, ಜ.3: ಪ್ರಿಯಾಂಕ ಛೋಪ್ರ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ! ತಪ್ಪುತಿಳಿಯಬೇಡಿ, ಇದು ನಟಿಯಲ್ಲ, ನಾವು ಮಾತನಾಡುತ್ತಿರುವುದ ಡ್ರಗ್ ಎಲ್ ಎಸ್ ಡಿ ಬಗ್ಗೆ. ಡ್ರಗ್ಸ್ ಜಾಲದ ಮಂದಿ ಉಪಯೋಗಿಸುತ್ತಿರುವ ಹಲವು ಕೋಡ್ ವರ್ಡ್ ಗಳನ್ನು ಬೇಧಿಸಲು ಮುಂಬೈ ಕ್ರೈಂ ಬ್ರಾಂಚಿನ ಸತತ ಶ್ರಮ ಫಲ ನೀಡಿದೆಯೆಂದೇ ಹೇಳಬಹುದು. ಆಶ್ಚರ್ಯವೆಂಬಂತೆ ಡ್ರಗ್ಸ್ ಜಾಲದ ಮಂದಿ ಉಪಯೋಗಿಸುತ್ತಿದ್ದ ಹೆಚ್ಚಿನ ಕೋಡ್ ವರ್ಡ್ ಗಳುಬಾಲಿವುಡ್ ಸೆಲೆಬ್ರಿಟಿಗಳ ಹೆಸರಾಗಿದ್ದವು ಎಂದು ಬಾಲಿವುಡ್ ಹಂಗಾಮ ವರದಿಯೊಂದು ತಿಳಿಸಿದೆ. ಮುಂದಿನ ದಿನಗಳಲ್ಲಿ ನಿಮಗೆ ಆಲಿಯಾ ಭಟ್ಟ್ ಇಲ್ಲದೆ ಇರಲು ಸಾಧ್ಯವಿಲ್ಲವೆಂದು ನೀವು ಹೇಳಿದಿರಾದರೆ ಅದು ನಿಮ್ಮನ್ನು ಜೈಲುಗಂಬಿ ತಳ್ಳುವಂತೆ ಮಾಡಬಹುದು.

ಮುಂಬೈ ಪೊಲೀಸರು ಕಂಡುಕೊಂಡ ಡ್ರಗ್ಸ್ ಜಾಲದ ಕೋಡ್ ವರ್ಡ್ ಗಳು ಹೀಗಿವೆ.
ರಣಬೀರ್ ಕಪೂರ್ : ಹೋಸ್ಟ್
ಕಂಗನಾ ರಾನೌತ್ : ಅಫೀಮು
ಕತ್ರೀನಾ ಕೈಫ್ : ಹೆರಾಯಿನ್ ಅಥವಾ ಸ್ಮ್ಯಾಕ್
ಪ್ರಿಯಾಂಕ ಛೋಪ್ರ : ಎಲ್ ಎಸ್ ಡಿ
ಅನುಷ್ಕಾ ಶರ್ಮ: ಹಶೀಶ್
ರಣವೀರ್ ಸಿಂಗ್ : ಡ್ರಗ್ಸ್ ಮಾರಾಟಗಾರ
ನರ್ಗಿಸ್ ಫಕ್ರಿ : ಎಕ್ಸ್ ಟೆಸಿ
ಆಲಿಯಾ ಭಟ್: ಕೊಕೇನ್

ಡ್ರಗ್ಸ್ ವವಹಾರಗಳನ್ನು ‘‘ಸುಲ್ತಾನ್ ಯಾವತ್ತೂ ತಡ’’ ಹಾಗೂ ‘‘ಕೊನೆಯ ಬಾರಿ ಸುಲ್ತಾನ್ ಗೆ ದೊರಕಿದ ಬಾಕ್ಸಾಫೀಸ್ ಹಿಟ್’’ ಮುಂತಾದ ಪದಗಳನ್ನು ಉಪಯೋಗಿಸಿ ವಿವರಿಸಲಾಗುತ್ತಿತ್ತು. ಹೊಸ ವರ್ಷಾಚರಣೆಯಲ್ಲಿ ಬಾಲಿವುಡ್ ಜನರ ಬಾಳಿನಲ್ಲಿ ಹಲವು ವಿಧದಲ್ಲಿ ಕಾಣಿಸಿಕೊಂಡವು. ಇತ್ತೀಚಿಗಿನ ಹಿಟ್ ಚಿತ್ರಗಳಾದ ಬಾಜಿರಾವ್ ಮಸ್ತಾನಿ, ಪಿಂಕ್ ಹಾಗೂ ಮರಾಠಿ ಚಿತ್ರ ಸೈರಾಟ್ ಹೆಸರುಗಳು ಡಿಸೈನರ್ ಡ್ರಗ್ಸ್ ಗಳಿಗೆ ಕೋಡ್ ವರ್ಡ್‌ಗಳಾಗಿದ್ದವು.

ಪೊಲೀಸರು ಈ ಕೋಡ್ ವರ್ಡ್ ಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಣಿಯೊಂದನ್ನು ಸ್ಥಾಪಿಸಿದ್ದಾರಲ್ಲದೆ ಡ್ರಗ್ಸ್ ಬಗ್ಗೆ ಯಾವುದೇ ಮಾಹಿತಿ ದೊರಕಿದರೂ ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕೆಂದು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X