ಸಿಯಾಲ್ಡಾ-ಅಜ್ಮೀರ್ ರೈಲು ಅವಘಡ: ನಾಲ್ವರು ರೈಲ್ವೆ ಅಧಿಕಾರಿಗಳ ಅಮಾನತು
ಹೊಸದಿಲ್ಲಿ,ಜ.3: ಡಿ.28ರಂದು ಸಿಯಾಲ್ಡಾ-ಅಜ್ಮೀರ್ ಎಕ್ಸಪ್ರೆಸ್ ರೈಲು ಹಳಿ ತಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಚ್ಯುತಿಯ ಆರೋಪದಲ್ಲಿ ನಾಲ್ವರು ಅಧಿಕಾರಿಗಳನ್ನು ರೈಲ್ವೆ ಇಲಾಖೆಯು ಇಂದು ಸೇವೆಯಿಂದ ಅಮಾನತುಗೊಳಿಸಿದೆ. ಕಾನ್ಪುರ್ ಗ್ರಾಮೀಣ ಜಿಲ್ಲೆಯಲ್ಲಿ ರುರಾ ರೈಲ್ವೆ ನಿಲ್ದಾಣದ ಬಳಿ ಸಿಯಾಲ್ಡಾ-ಅಜ್ಮೀರ್ ಎಕ್ಸ್ಪ್ರೆಸ್ನ 15 ಬೋಗಿಗಳು ಹಳಿ ತಪ್ಪಿದ ಪರಿಣಾಮ ಕನಿಷ್ಠ 62 ಪ್ರಯಾಣಿಕರು ಗಾಯಗೊಂಡಿದ್ದರು.
Next Story





