Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪ್ರದರ್ಶನದಲ್ಲಿ ಎಡವಿದ ವಿಶ್ವ ವಿಖ್ಯಾತ...

ಪ್ರದರ್ಶನದಲ್ಲಿ ಎಡವಿದ ವಿಶ್ವ ವಿಖ್ಯಾತ ಜಾದೂಗಾರ ಡೇವಿಡ್ ಬ್ಲ್ಯಯ್ನ್ :ಬಾಯಿಗೆ ಗುಂಡು

ವಾರ್ತಾಭಾರತಿವಾರ್ತಾಭಾರತಿ9 Jan 2017 11:07 AM IST
share
ಪ್ರದರ್ಶನದಲ್ಲಿ ಎಡವಿದ ವಿಶ್ವ ವಿಖ್ಯಾತ ಜಾದೂಗಾರ ಡೇವಿಡ್ ಬ್ಲ್ಯಯ್ನ್ :ಬಾಯಿಗೆ ಗುಂಡು

ಲಾಸ್ ವೇಗಸ್, ಜ.9: ವಿಶ್ವ ವಿಖ್ಯಾತ ಜಾದೂಗಾರ ಡೇವಿಡ್ ಬ್ಲ್ಯಯ್ನ್ ತಮ್ಮ ಅಪಾಯಕಾರಿ ಜಾದೂಗಳಿಗೆ ಹೆಸರುವಾಸಿ. ಆದರೆ ಇಲ್ಲಿನ ಎಂಜಿಎಂ ಗ್ರ್ಯಾಂಡ್ ಅರೀನಾದಲ್ಲಿ ಅವರ ಇಂತಹ ಪ್ರದರ್ಶನವೊಂದರ ವೇಳೆ ಡೇವಿಡ್ ಪಕ್ಕನೆ ಎಡವಿಬಿಟ್ಟಿದ್ದರು. ಪರಿಣಾಮ ಗುಂಡು ನೇರವಾಗಿ ಅವರ ಬಾಯಿಗೇ ಹೊಕ್ಕಿತ್ತು. ಸತ್ತು ಬದುಕುಳಿದೆ ಎಂಬಂತಹ ಅನುಭವ ತನಗಾಯಿತು ಎಂದು ನಂತರ ಅವರು ಹೇಳಿಕೊಂಡಿದ್ದಾರೆ.

ರೈಫಲ್ ಒಂದರ ಟ್ರಿಗರ್ ಒತ್ತಿಗುಂಡನ್ನು ತನ್ನ ಬಾಯಿಯಲ್ಲಿ ಹಿಡಿಯುವ ಜಾದೂ ಇದಾಗಿತ್ತು. ಅವರ ಇ4 ಶೋ- ಬಿಯಾಂಡ್ ಮ್ಯಾಜಿಕ್ ಶೋ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಈ ಜಾದೂ ಅಂಗವಾಗಿ ಅವರು ತಮ್ಮ ಬಾಯಿಯಲ್ಲಿ ಒಂದು ಲೋಹದ ಕಪ್ ಹೊಂದಿದ್ದರು ಹಾಗೂ ಅವರ ಹಲ್ಲುಗಳಿಗೆ ಗಮ್ ಶೀಲ್ಡ್ ಅಳವಡಿಸಲಾಗಿತ್ತು.

ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುತ್ತಿದ್ದಂತೆಯೇ ಅವರು ತಮ್ಮೆದುರಿಗಿರುವ ರೈಫಲ್ ನ ಟ್ರಿಗರ್ ಒತ್ತಿಯೇಬಿಟ್ಟರು. ಗುಂಡು ನೇರವಾಗಿ ಅವರ ಬಾಯಲ್ಲಿದ್ದ ಕಪ್ ಒಳಗೇ ಬಿದ್ದುಬಿಟ್ಟರೂ ಅವರ ಹಲ್ಲುಗಳ ರಕ್ಷಣೆಗೆಂದು ಅಳವಡಿಸಲಾಗಿದ್ದ ಗಮ್ ಶೀಲ್ಡ್ ಚೂರಾಗಿ ಆ ಕಪ್ ನೇರವಾಗಿ ಅವರ ಗಂಟಲಿನತ್ತ ಧಾವಿಸಿ ಬಿಟ್ಟಿತ್ತು.

ಅದೃಷ್ಟಾವಶಾತ್ ಯಾವುದೇ ಅಪಾಯಗಳಿಲ್ಲದೆ ಅವರು ಪಾರಾದರೂ ಇದೀಗ ಅವರ ಸ್ನೇಹಿತರು ಮುಂದೆ ಇಂತಹ ಸ್ಟಂಟ್ ಗಳಿಗೆ ಸಹಾಯ ಮಾಡದಿರಲು ನಿರ್ಧರಿಸಿದ್ದಾರೆ. ಈ ಅಪಾಯಕಾರಿ ಜಾದೂವನ್ನು ಅವರು 2010ರಿಂದ ಮೂರು ಬಾರಿ ಪ್ರದರ್ಶಿಸಿದ್ದರಲ್ಲದೆ ತಮ್ಮ ಮುಂಬರುವ ವಿಶ್ವ ಪರ್ಯಟನೆಯ ಸಂದರ್ಭವೂ ಇದನ್ನು ಪ್ರದರ್ಶಿಸುವ ಇರಾದೆ ಅವರಿಗಿದೆ.

''ಗ್ರ್ಯಾಂಡ್ ಗಾರ್ಡನ್ ಅರೀನಾದಲ್ಲಿ 20,000 ಜನರ ಸಮ್ಮುಖದಲ್ಲಿ ಈ ಜಾದೂ ಪ್ರದರ್ಶಿಸಲು ನಾನು ಬದ್ಧವಾಗಿದ್ದೆ. ಆದರೆ ನನ್ನ ಬಾಯಿಯನ್ನು ರಕ್ಷಿಸಲು ಅಳವಡಿಸಲಾಗಿದ್ದ ಗಮ್ ಶೀಲ್ಡ್ ಗುಣಮಟ್ಟದ ಬಗ್ಗೆ ಹೆಚ್ಚಿನ ಮಹತ್ವ ನೀಡಿರಲಿಲ್ಲ ಎಂದು ನನಗನಿಸುತ್ತದೆ'' ಎಂದು ಅವರು ಹೇಳಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X