Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 25 ವರ್ಷದ ಉದ್ಯೋಗಿ, ವಿಶೇಷ ಕೋಚಿಂಗ್...

25 ವರ್ಷದ ಉದ್ಯೋಗಿ, ವಿಶೇಷ ಕೋಚಿಂಗ್ ಇಲ್ಲ , CAT ನಲ್ಲಿ 99.45 !

'ಬೆಕ್ಕಿಗೆ' ಗಂಟೆ ಕಟ್ಟುವುದು ಹೇಗೆ ಎನ್ನುವುದನ್ನು ಟಾಪರ್ ಹೇಳುತ್ತಾರೆ, ಕೇಳಿ

ವಾರ್ತಾಭಾರತಿವಾರ್ತಾಭಾರತಿ10 Jan 2017 1:43 PM IST
share
25 ವರ್ಷದ ಉದ್ಯೋಗಿ, ವಿಶೇಷ ಕೋಚಿಂಗ್ ಇಲ್ಲ , CAT ನಲ್ಲಿ 99.45 !

ಹೊಸದಿಲ್ಲಿ, ಜ.10: ಈತನ ವಯಸ್ಸು 25. ವೃತ್ತಿಯಲ್ಲಿ ದಾಮೋದರ್ ವ್ಯಾಲಿ ಕಾರ್ಪೊರೇಶನ್ನಿನಲ್ಲಿ ಅಸಿಸ್ಟೆಂಟ್ ಇಂಜಿನಿಯರ್. ಪಶ್ಚಿಮ ಬಂಗಾಳದ ದುರ್ಗಾಪುರ ನಿವಾಸಿಯಾದ ಅರ್ಕಬೃತ ಚಕ್ರವರ್ತಿ ಎಂಬ ಈ ಯುವಕನ ಸಾಧನೆಯೇನು ಗೊತ್ತೇ ? ಯಾವುದೇ ಕೋಚಿಂಗ್ ಪಡೆಯದೆ CATನಲ್ಲಿ ತನ್ನ ಮೂರನೆ ಪ್ರಯತ್ನದಲ್ಲಿಯೇ ಈತ 99.45% ಅಂಕಗಳನ್ನುಪಡೆದು ಟಾಪರ್ ಆಗಿದ್ದಾರೆ. ಈ ಕೋಚಿಂಗ್ ಯುಗದಲ್ಲಿ ಈ ಸಾಧನೆ ಅದ್ಭುತವೇ ಸರಿ.

ತಮ್ಮ ಸಾಧನೆಯ ಬಗ್ಗೆ ಅರ್ಕಬೃತ ಹೀಗೆ ಹೇಳುತ್ತಾರೆ ಕೇಳಿ, ‘‘ನನ್ನ ಸ್ಕೋರ್ ಕಾರ್ಡ್ ಬಗ್ಗೆ ನನಗೆ ಸ್ವಲ್ಪ ನಿರಾಸೆಯಿದೆ. ಎಲ್.ಆರ್ ಹಾಗೂ ಡಿಐ ಸೆಕ್ಷನ್ನಿನಲ್ಲಿ ನನಗೆ 87.8 ಅಂಕಗಳು ದೊರೆತಿದ್ದು, ನನ್ನ ನಿರೀಕ್ಷೆಗಿಂತ ಇದು ಕಡಿಮೆ. ಪ್ರತೀದಿನ ಕಚೇರಿಯಿಂದ ಮನೆಗೆ ಬಂದ ನಂತರ ನನಗೆ ನಾನೇ ಕೊಡುತ್ತಿದ್ದ ಅಣಕು ಪರೀಕ್ಷೆಗಳು ನನ್ನ ಗುರಿ ಸಾಧಿಸಲು ನನಗೆ ಸಹಾಯ ಮಾಡಿದವು. ಈ ಪರೀಕ್ಷೆಗಳ ಮೂಲಕ ನಾನು ಯಾವ ಕ್ಷೇತ್ರಗಳಲ್ಲಿ ಇನ್ನೂ ಸುಧಾರಿಸಬೇಕೆಂದು ತಿಳಿದು ಆ ನಿಟ್ಟಿನಲ್ಲಿಯೇ ಪ್ರಯತ್ನ ಮುಂದುವರಿಸಿದೆ’’ ಎನ್ನುತ್ತಾರವರು.

ಇದೀಗ ಇಂಜಿನಿಯರ್ ಆಗಿರುವ ಅವರಿಗೆ ಮುಂದೆ ಮ್ಯಾನೇಜ್ ಮೆಂಟ್ ಕ್ಷೇತ್ರಕ್ಕೆ ಕಾಲಿಡುವುದು ಸ್ವಲ್ಪ ಶ್ರಮದಾಯಕವೇ ಸರಿ. ಆದರೆ ಅರ್ಕಬೃತ ಅವರು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಯೋಜನೆ ಹೊಂದಿದ್ದಾರೆ. ಅಮೆರಿಕದಲ್ಲಿ ಎನರ್ಜಿ ಕನ್ಸಲ್ಟೆಂಟ್ ಕೋರ್ಸ್ ನಡೆಸುವುದು ಅವರ ಉದ್ದೇಶ. ಈ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉಜ್ವಲ ಅವಕಾಶಗಳಿವೆಯೆಂಬುದು ಅವರ ನಿರೀಕ್ಷೆ.

ದಾಮೋದರ್ ವ್ಯಾಲಿ ಕಾರ್ಪೊರೇಶನ್ನಿನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಅವರಿಗೆ ಮೂರು ವರ್ಷ ಹಾಗೂ ಮೂರು ತಿಂಗಳ ಸೇವಾನುಭವವಿದೆ. ಕೊಲ್ಕತ್ತಾದ ಜಾದವಪುರ ವಿಶ್ವಿವಿದ್ಯಾನಿಲಯದಿಂದ ಅವರು ತಮ್ಮ ಬಿ.ಟೆಕ್ (ಇಲೆಕ್ಟ್ರಿಕಲ್) ಪದವಿ ಪಡೆದಿದ್ದಾರೆ.
ಅರ್ಕಬೃತ ಅವರ ತಂದೆ ಕಲ್ಯಾಣ್ ಚಕ್ರವರ್ತಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ವೈದ್ಯರಾಗಿದ್ದರೆ. ತಾಯಿ ಸೊನಾಲಿ ಚಕ್ರವರ್ತಿ ಗೃಹಿಣಿಯಾಗಿದ್ದಾರೆ.

ಮುಂದಿನ ವರ್ಷದ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅರ್ಕಬೃತ ಅವರ ಕೆಲವು ಸಲಹೆಗಳಿವೆ. ‘‘ಇನ್ನಷ್ಟೇ ತಯಾರಿ ಆರಂಭಿಸಬೇಕಿರುವವರು ಪ್ರತಿ ದಿನ ಎರಡು ಗಂಟೆ ಅಧ್ಯಯನ ನಡೆಸಬೇಕು. ಪ್ರತಿದಿನ ಅಣಕು ಪರೀಕ್ಷಾ ಪ್ರಶ್ನೆಪತ್ರಿಕೆಗಳ ಮೇಲೆ ಕಣ್ಣಾಡಿಸಬೇಕು. ಇದು ನನಗೆ ಬಹಳಷ್ಟು ಸಹಾಯ ಮಾಡಿತು. ಇತರರಿಗೂ ಸಹಾಯವಾಗುವುದು ಖಂಡಿತ’’ ಎಂದು ಅವರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X