ಕೋಲ್ಕತಾ , ಜ.15: ಪಶ್ಚಿಮ ಬಂಗಾಳದ ಗಂಗಾಸಾಗರ್ ನಲ್ಲಿ ಸಂಕ್ರಾತಿ ಹಬ್ಬದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 6 ಮಂದಿ ಬಲಿಯಾಗಿದ್ದಾರೆ. 16ಮಂದಿ ಗಾಯಗೊಂಡಿದ್ದಾರೆ.