ಯುವತಿಯನ್ನು ಚುಡಾಯಿಸಿ ಜೀವ ತೆತ್ತ ಯುವಕ
ಮುಝಫ್ಫರ್ನಗರ,ಜ.16: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ರಾಮಗಡ ಗ್ರಾಮದಲ್ಲಿ ಯುವತಿಯೋರ್ವಳನ್ನು ಚುಡಾಯಿಸಿ, ಕಿರುಕುಳ ನೀಡುತ್ತಿದ್ದ 25ರ ಹರೆಯದ ಯುವಕನನ್ನು ಕೆಲವು ದುಷ್ಕರ್ಮಿಗಳು ಥಳಿಸಿ ಕೊಂದಿದ್ದಾರೆ.
ಧರ್ಮೇಂದ್ರ ಕೊಲೆಯಾಗಿರುವ ಯುವಕ.
ಐವರು ಆರೋಪಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರು ತಲೆಮರೆಸಿಕೊಂಡಿದ್ದಾರೆ.
Next Story





