Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯುದ್ಧ ಆದರೆ 48 ಗಂಟೆಗಳಲ್ಲಿ ದಿಲ್ಲಿ...

ಯುದ್ಧ ಆದರೆ 48 ಗಂಟೆಗಳಲ್ಲಿ ದಿಲ್ಲಿ ತಲುಪಬಹುದು ಎಂದು ಚೀನಾ ಟಿವಿ ಹೇಳಿಕೆಗೆ ಭಾರತೀಯರ ಪ್ರತಿಕ್ರಿಯೆ ಏನು ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ18 Jan 2017 2:02 PM IST
share
ಯುದ್ಧ ಆದರೆ 48 ಗಂಟೆಗಳಲ್ಲಿ ದಿಲ್ಲಿ ತಲುಪಬಹುದು ಎಂದು ಚೀನಾ ಟಿವಿ ಹೇಳಿಕೆಗೆ ಭಾರತೀಯರ ಪ್ರತಿಕ್ರಿಯೆ ಏನು ಗೊತ್ತೇ ?

ಹೊಸದಿಲ್ಲಿ, ಜ.18: ಭಾರತ ಮತ್ತು ಚೀನಾ ನಡುವಣ ಸಂಬಂಧಗಳು ಸಹಜವಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. 1962ರಲ್ಲಿ ಈ ಎರಡೂ ದೇಶಗಳ ನಡುವೆ ಯುದ್ಧ ನಡೆದಿದ್ದರೆ ಅಂದಿನಿಂದ ಇಂದಿನವರೆಗೂ ಎರಡೂ ದೇಶಗಳು ಒಂದಿಲ್ಲ ಒಂದು ಕಾರಣಕ್ಕೆ ಉದ್ವಿಗ್ನತೆಯ ವಾತಾವರಣ ಎದುರಿಸಿವೆ. ಇಂತಹ ಒಂದು ಸನ್ನಿವೇಶದಲ್ಲಿ ಚೀನಾದ ಸರ್ಕಾರಿ ಟಿವಿ ಚಾನೆಲ್-ಇಂಟರ್ ನ್ಯಾಷನಲ್ ಸ್ಪೆಕ್ಟೇಟರ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ @ಸ್ಪೆಕ್ಟೇಟರ್‌ ಇಂಡೆಕ್ಸ್ ಮುಖಾಂತರ ಮಾಡಿದ ಟ್ವೀಟೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

‘‘ಯುದ್ಧವೇನಾದರೂ ಆದರೆ ಚೀನಾ ತನ್ನ ಪಡೆಗಳನ್ನು ಭಾರತದ ರಾಜಧಾನಿ ಹೊಸದಿಲ್ಲಿಗೆ ಕೇವಲ 48 ಗಂಟೆಗಳಲ್ಲಿ ಕಳುಹಿಸಬಹುದು ಹಾಗೂ ತನ್ನ ಪ್ಯಾರಾಟ್ರೂಪರುಗಳನ್ನು 10 ಗಂಟೆಗಳೊಳಗಾಗಿ ಕಳುಹಿಸಬಹುದು’’ ಎಂದು ಈ ಟ್ವೀಟ್ ನಲ್ಲಿ ಹೇಳಲಾಗಿದೆ.

ಈ ಟ್ವೀಟ್ ಭಾರತೀಯರ ಗಮನಕ್ಕೆ ಬಂದಿದ್ದೇ ತಡ, ಟ್ವೀಟುಗಳ ಮಹಾಪೂರವೇ ಹರಿದು ಬಂದಿದೆ. ಪ್ರಾಯಶಃ ಭಾರತಕ್ಕೆ ಚೀನಾ ಪಡೆಗಳು ಬಂದರೂ ಈ ಟ್ವೀಟುಗಳೇ ಅದಕ್ಕೆ ದೊಡ್ಡ ಅಡ್ಡಿಯಾಗಲಿವೆಯೇನೋ ?

ಒಬ್ಬ ಟ್ವಿಟ್ಟರಿಗ- ಅರ್ನಬ್ ರಾಯ್ ಅವರು ಚೀನಾದ ಟ್ವೀಟಿಗೆ ಉತ್ತರವಾಗಿ ‘‘ಡಿಯರ್ ಚೈನಾ, ನಮ್ಮ ದಿಲ್ಲಿಯ ಸೋಮನಾಥ್ ಭಾರತಿಯವರ ನಾಯಿಗಳಿಂದ, ಕೇಜ್ರಿವಾಲ್ ಅವರ ಟ್ವೀಟುಗಳಿಂದ ಹಾಗೂ ಅಶುತೋಷ್ ಅವರ ಇಂಗ್ಲಿಷಿನಿಂದ ಸುರಕ್ಷಿತವಾಗಿದೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಎರಡು ಬಾರಿ ಯೋಚಿಸಿ’’ ಎಂದಿದ್ದಾರೆ. ಇನ್ನೊಬ್ಬ ಮಿಹಿರ್ ಶರ್ಮ ಎಂಬವರು ಚೀನಾ ಪಡೆಗಳ ಆಗಮನ ದಿಲ್ಲಿಯಲ್ಲಿನ ಮಂಜಿನ ಸ್ಥಿತಿಯನ್ನು ಅವಲಂಬಿಸಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇನ್ನೊಬ್ಬರಂತೂ ಲಘು ಧಾಟಿಯಲ್ಲಿ ''ಚೀನಾ ತನ್ನ ಪಡೆಗಳ ವಾಹನಗಳಿಗೆ ಮೇಡ್ ಇನ್ ಚೈನಾ ಬಿಡಿಭಾಗಗಳನ್ನು ಉಪಯೋಗಿಸಿಲ್ಲ ಎಂದು ಅಂದುಕೊಂಡಿದ್ದೇನೆ. ಇಲ್ಲದೇ ಹೋದಲ್ಲಿ ಈ ವಾಹನಗಳು ಹಿಮಾಲಯದಲ್ಲಿ ಕೆಟ್ಟು ಹೋಗುವುದಂತೂ ಖಂಡಿತ'' ಎಂದಿದ್ದಾರೆ. ದಿಲ್ಲಿಯು ನಾಲ್ಕೂ ಕಡೆಗಳಿಂದ ಟ್ರಾಫಿಕ್ ಜಾಮ್ ಗಳಿಂದ ರಕ್ಷಿತವಾಗಿದೆಯೆಂದು ಚೀನಾಗೆ ತಿಳಿದಿಲ್ಲ ಎಂದು ಒಬ್ಬರು ಹೇಳಿದರೆ, ಸುಶಾಂತ್ ಎಂಬವರು ಭಾರತೀಯ ಸೇನೆ ಆರು ಗಂಟೆಗಳಿಗೂ ಕಡಿಮೆ ಸಮಯದಲ್ಲಿ ಬೀಜಿಂಗ್ ತಲುಪಬಹುದು ಎಂದು ಚೀನಾಗೆ ಟ್ವೀಟ್ ಮುಖಾಂತರ ಸವಾಲೆಸೆದಿದ್ದಾರೆ.

CHINA: State TV says it would take country's motorised troops 48 hours and its paratroops 10 hours to reach India's capital if war broke out

— The Int'l Spectator (@spectatorindex) January 14, 2017

Rao Tula Ram Flyover dekha hai? Aur Outer Ring Road? Hahaha. 48 hours, in your dreams. https://t.co/AZVqA5AXEK

— Raheel Khursheed (@Raheelk) January 15, 2017

Dear China, Delhi is well protected by Somnath Bharti's dogs, Kejriwal's tweets and Ashutosh's English. Think twice before taking any step.

— Arnab Ray (@greatbong) January 15, 2017

Crucially, depends on fog situation in Delhi https://t.co/XB0Ds3WzFT

— Mihir Sharma (@mihirssharma) January 15, 2017

@spectatorindex Imagination running wild!

— Lt Gen H S Panag(R) (@rwac48) January 15, 2017

Chinese are so inefficient? Indian troops can reach Beijing in under 6 hrs. Problem in both cases is what happens to them once they reach https://t.co/PxkrUnZCsa

— sushant sareen (@sushantsareen) January 15, 2017

Any Army crazy enough to cross himalayas will be a crazy army, Impossible to re-supply 100% of soldiers will be massacrd @spectatorindex

— Varāhamihira (@MynameisGaurav) January 15, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X