Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ...

ಓ ಮೆಣಸೇ ...

ವಾರ್ತಾಭಾರತಿವಾರ್ತಾಭಾರತಿ23 Jan 2017 12:26 AM IST
share
ಓ ಮೆಣಸೇ ...

  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವೇ ಅಧಿಕಾರಕ್ಕೆ ಬರುತ್ತೇವೆಂದು ಜೆಡಿಎಸ್ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ
-ಡಿ.ಕೆ ಶಿವಕುಮಾರ್, ಸಚಿವ
ತಾವು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಹಾಗೆ.

---------------------
   ಸಿಂಧ್ ಪ್ರಾಂತ ಒಳಗೊಳ್ಳದಿದ್ದರೆ ಭಾರತ ಪೂರ್ಣಗೊಳ್ಳುವುದಿಲ್ಲ
-ಎಲ್.ಕೆ ಅಡ್ವಾಣಿ, ಬಿಜೆಪಿ ನಾಯಕ
  ಮೊದಲು ಬೇರೆ ಬೇರೆಯಾಗುತ್ತಿರುವ ಭಾರತದ ಮನಸುಗಳನ್ನು ಒಳಗೊಳ್ಳುವಂತೆ ಮಾಡೋಣ.
---------------------
  ಯಡಿಯೂರಪ್ಪ -ಈಶ್ವರಪ್ಪ ಗುದ್ದಾಟದಿಂದ ನೋವಾಗಿದೆ
-ಎಸ್.ಸುರೇಶ್ ಕುಮಾರ್, ಬಿಜೆಪಿ ಮುಖಂಡ
  ಅನಂತಕುಮಾರ್ ಅವರು ಒಳಗೊಳಗೆ ಖುಷಿಯಾಗಿದ್ದಾರಂತೆ.
---------------------
  ನವಜೋತ್ ಸಿಂಗ್ ಸಿಧು ಮುಳುಗುವ ಹಡಗಿನಲ್ಲಿ ಕುಳಿತಿದ್ದಾರೆ
-ಕಿರಣ್ ರಿಜಿಜು, ಕೇಂದ್ರ ಸಚಿವ
  ಈಜು ಬರದವ ಮತ್ತೇನು ಮಾಡಬೇಕು?
---------------------
  ನನ್ನ ಬಳಿ ಬ್ಲಾಕ್ ಮನಿಯೂ ಇಲ್ಲ, ವೈಟ್ ಮನಿಯೂ ಇಲ್ಲ. ಅಷ್ಟೇ ಅಲ್ಲ. ನಯಾಪೈಸೆಯೂ ಇಲ್ಲ, ನಾನು ಸನ್ಯಾಸಿ
-ಬಾಬಾ ರಾಮ್‌ದೇವ್, ಯೋಗ ಗುರು
  ಕೈಯಲ್ಲಿ ಹಣ ಇಟ್ಟುಕೊಳ್ಳುವುದು ಅಪಾಯ ಎನ್ನುವುದನ್ನು ಮಾರ್ಜಾಲ ಸನ್ಯಾಸಿಗೆ ಪ್ರತ್ಯೇಕವಾಗಿ ಕಲಿಸಿಕೊಡಬೇಕೇ?
---------------------
  ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ
- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
  ಅದಕ್ಕೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವಕಾಶ ನೀಡಬೇಕಲ್ಲ?
---------------------
  ನಾನು ಹುಟ್ಟಿನಿಂದಲೇ ಕಾಂಗ್ರೆಸಿಗ
-ನವಜೋತ್ ಸಿಂಗ್ ಸಿಧು, ಮಾಜಿ ಸಂಸದ
  ಕಾಮಿಡಿ ಸರ್ಕಸ್‌ನಲ್ಲಿ ಹೇಳಿ ನೋಡಿ.

---------------------
  ಈಶ್ವರಪ್ಪ ಮತ್ತು ನನ್ನ ನಡುವೇ ಯಾವುದೇ ಭಿನ್ನಾಭಿಪ್ರಾಯವಿಲ್ಲ
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
  
ಬರೇ ಹೊಡೆದಾಟ ಮಾತ್ರ. ---------------------
  ಈಗಲೂ ಅಪ್ಪನೇ ನನ್ನ ನಾಯಕ
-ಅಖಿಲೇಶ್ ಯಾದವ್, ಉ.ಪ. ಮುಖ್ಯಮಂತ್ರಿ
ಆದರೆ ಮಗನೇ ನನಗೆ ಖಳನಾಯಕ ಎಂದರಂತೆ ಮುಲಾಯಂ.

---------------------
  ಯಡಿಯೂರಪ್ಪ ಮುಖ ನೋಡಿ ಜನ ಬಿಜೆಪಿಗೆ ಮತ ಹಾಕಲ್ಲ
-ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  ತಮ್ಮ ಮುಖ ನೋಡಿದರೆ, ಜನರು ಮತಗಟ್ಟೆಗೆ ಬರಲ್ಲ.
---------------------
  ಹಿರೋಶಿಮಾ, ನಾಗಸಾಕಿಗಳಲ್ಲಿದ್ದ ಆರ್ಥಿಕತೆ ಈಗ ಭಾರತದಲ್ಲಿದೆ
-ಉದ್ಧವ್ ಠಾಕ್ರೆ , ಶಿವಸೇನಾ ಮುಖ್ಯಸ್ಥ
ಯಶಸ್ವೀ ಅಣುಬಾಂಬ್ ಪರೀಕ್ಷೆ ಎಂದು ನಕ್ಕರಂತೆ ಮೋದಿ.

---------------------
   ಎತ್ತಿನಹೊಳೆ ಯೋಜನೆ ಕಾಂಗ್ರೆಸಿಗರ ಹೊಟ್ಟೆ ತುಂಬಿಸುವ ಬಿಳಿ ಆನೆ
-ಸಿ.ಟಿ.ರವಿ, ಶಾಸಕ
  ಆ ಆನೆ ಬಿಜೆಪಿಯ ಹೊಟ್ಟೆಯೊಳಗಿಂದ ಹೊರಬಂದಿರುವುದೇ ದೊಡ್ಡ ಸಮಸ್ಯೆಯಾಗಿರುವುದು.

---------------------
  ನಾನು ಕುರಿಯಲ್ಲ, ಕುರುಬ
-ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  ಬಹುಶಃ ನಿಮ್ಮನ್ನು ಹಿಂಬಾಲಿಸಿದವರು ಕುರಿಗಳಾಗಿರಬಹುದೇ?
---------------------
  2020ರ ವೇಳೆಗೆ ಭಾರತ ಯುವ ರಾಷ್ಟ್ರವಾಗಿ ಹೊರಹೊಮ್ಮಲಿದೆ
-ಪ್ರಮೋದ್ ಮಧ್ವರಾಜ್, ಸಚಿವ
  ಅಷ್ಟರಲ್ಲಿ ಮುದುಕರೆಲ್ಲ ದೇವರ ಪಾದ ಸೇರುತ್ತಾರೆಯೆ?
---------------------
  ಗೋಹತ್ಯೆ ನಿಷೇಧ ಜಾತ್ಯತೀತ ಚಿಂತನೆ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಪಂಕ್ತಿಭೇದ ನಿಷೇಧ ಯಾವ ಚಿಂತನೆಯ ಸಾಲಿಗೆ ಸೇರುತ್ತದೆ ಎನ್ನುವುದನ್ನೂ ಹೇಳಿ.

---------------------
  ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ
-ವಿನಯ ಕುಮಾರ್ ಸೊರಕೆ, ಶಾಸಕ
ಸಮಸ್ಯೆಯಿರುವುದು, ನಿಮ್ಮಂಥವರು ಇನ್ನೂ ಕಾಂಗ್ರೆಸ್‌ಗೆ ಅನಿವಾರ್ಯವಾಗಿರುವುದು.

---------------------
  ಭಾರತದಲ್ಲಿ ಸತಿ ಪದ್ಧತಿ ಚಾಲ್ತಿಗೆ ಬರಲು ಮುಸ್ಲಿಮರ ದಾಳಿಯೇ ಕಾರಣ
-ಎಸ್.ಎಲ್ ಭೈರಪ್ಪ, ಸಾಹಿತಿ
  ಮಹಾಭಾರತದಲ್ಲಿ ಮಾದ್ರಿ ಪಾಂಡುವಿನ ಚಿತೆಗೆ ಹಾರಲು ಯಾವ ಮುಸ್ಲಿಮನು ಕಾರಣ ಎನ್ನುವುದನ್ನು ಸಂಶೋಧನೆ ಮಾಡಿ.

---------------------
  ಭಾರತ ವಿಶ್ವದ ಶಾಂತಿ, ಸೌಹಾರ್ದ, ಅಭಿವೃದ್ಧಿ ಬಯಸುತ್ತದೆ
-ನರೇಂದ್ರ ಮೋದಿ, ಪ್ರಧಾನಿ
  ತಮ್ಮಿಂದ ಭಾರತ ಬಯಸುತ್ತಿರುವ ಶಾಂತಿ, ಸೌಹಾರ್ದ, ಅಭಿವೃದ್ಧಿಯ ಕತೆ ಏನು?
---------------------
  ಇತ್ತೀಚಿನ ದಿನಗಳಲ್ಲಿ ಕೋಳಿ ಅಂಕಕ್ಕೆ ಪೊಲೀಸ್ ಇಲಾಖೆ ಅನವಶ್ಯಕ ಅಡ್ಡಿಪಡಿಸುತ್ತಿರುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪರಿಸ್ಥಿತಿ ನಿರ್ಮಾಣವಾಗಿದೆ
-ಸುನಿಲ್ ಕುಮಾರ್, ಶಾಸಕ
  ಜಲ್ಲಿಕಟ್ಟಕ್ಕೆ ನಡೆದ ಹೋರಾಟ ಕೋಳಿಕಟ್ಟಕ್ಕೂ ನಡೆಯಲಿ.

---------------------
  ಜಾತಿ ಆಧಾರಿತ ಮೀಸಲಾತಿ ಕೊನೆಯಾಗಲಿ
- ಮನಮೋಹನ್ ವೈದ್ಯ, ಆರೆಸ್ಸೆಸ್ ನಾಯಕ
  ಬಹುಶಃ ಮನು ಆಧಾರಿತ ಮೀಸಲಾತಿ ಪುನರಾರಂಭಿಸುವ ಉದ್ದೇಶವಿರಬೇಕು.

---------------------
   ಪತ್ರಕರ್ತರು ಜಗತ್ತಿನಲ್ಲಿ ಅತ್ಯಂತ ಅಪ್ರಾಮಾಣಿಕರು
 -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ ಅದರಿಂದಲೇ ನಿಮ್ಮಂತಹ ಅಪ್ರಾಮಾಣಿಕ ನಾಯಕರು ದೇಶದ ನಾಯಕರಾಗಿ ಮೂಡಿ ಬರಲು ಸಾಧ್ಯವಾಗುತ್ತಿರುವುದು.

---------------------
  ಸಾವಿರ ವರ್ಷ ಬದುಕಿದರೂ ಮೋದಿಗೆ ಗಾಂಧಿಯ ಸಮೀಪ ತಲುಪಲು ಸಾಧ್ಯವಿಲ್ಲ
-ವಿ. ಎಸ್. ಅಚ್ಯುತಾನಂದನ್, ಕೇರಳ ನಾಯಕ
  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X